ಜಗಳೂರು ತೋಟಗಾರಿಕೆ ಇಲಾಖೆ ವತಿಯಿಂದ 2021-22 ನೇ
ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ,

ಕೈಗೊಳ್ಳಬಹುದಾದ ವಿವಿಧ ಬೆಳೆಗಳ ಪ್ರದೇಶ ವಿಸ್ತರಣೆ,
ಕೃಷಿಹೊಂಡ, ಸಮುದಾಯ ಕೃಷಿಹೊಂಡ, ಪ್ಯಾಕ್ ಹೌಸ್ ಘಟಕ,
ಈರುಳ್ಳಿ ಶೇಖರಣಾ ಘಟಕಗಳನ್ನು ಹಾಗೂ ಇತರೆ
ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು ಇದರ ಸೌಲಭ್ಯ ಪಡೆಯಲು
ತೋಟಗಾರಿಕೆ ಇಲಾಖೆ ಜಗಳೂರಿನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ
ಸಲ್ಲಿಸಲು ಆ.17 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ
ಹೋಬಳಿ ಮಟ್ಟದ ಅಧಿಕಾರಿಗಳ ಮೊ.ಸಂ.
ವೆಂಕಟೇಶ್ವರನಾಯ್ಕ್, ಎಲ್ (ರೈ.ಸಂ.ಕೇಂದ್ರ ಕಸಬಾ)
8904721145, ಪ್ರಸನ್ನ ಕುಮಾರ್ ಜಿ.ಹೆಚ್, (ರೈ.ಸಂ.ಕೇಂದ್ರ
ಬಿಳಿಚೋಡು) 7625078047, ಶಿವಣ್ಣ.ಜೆ (ರೈ.ಸಂ.ಕೇಂದ್ರ ಸೊಕ್ಕೆ )
6362315280 ಸಂಪರ್ಕಿಸಬಹುದು ಎಂದು ಜಗಳೂರು ಹಿರಿಯ
ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *