ನ್ಯಾಮತಿ;ಪಟ್ಟಣದಲ್ಲಿರುವ ಪೋಲಿಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕರಬಸಪ್ಪ ತಳವಾರ್ ಇವರ ಮಗ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡ 88/- ಹಾಗೂ ಮಪಿಸಿ-58 ಕವಿತಾ ಬಾಯಿ ಅವರ ಮಗ ವಿಶಾಲ ಆರ್ ನಾಯಕ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 98/- ಅಂಕದೊಂದಿಗೆ ರಾಜ್ಯಕ್ಕೆ 13 ನೇ ರಾಂಕ್ ಬಂದಂತಹ ಸಿಬ್ಬಂದಿಯವರ ಮಕ್ಕಳಿಗೆ ಪೊಲೀಸ್ ಇನ್ಸ್ಪೆಕ್ಟರ್ ರವಿ ಎನ್ ಇ ಮತ್ತು ಪಿಎಸ್ಐ ಪ್ರವೀಣ್ ಎಸ್ ಪಿ ಯವರ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *