ನ್ಯಾಮತಿ ಪಟ್ಟಣದ ವಾಸಿ ಶ್ರೀಮತಿ ಶಿಲ್ಪಾ ನಾಗರಾಜ್ ರವರ ದಂಪತಿಗೆ ಜನಿಸಿದ ಲಿಖಿತ್ ಎಂಬ ವಿದ್ಯಾರ್ಥಿ ಶಿವಮೊಗ್ಗದ ಶ್ರೀ ರಾಮಕೃಷ್ಣ ವಿದ್ಯಾ ವಸತಿ ಶಾಲೆಯಲ್ಲಿ 20 23 24ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 93 % ಅಂಕ ಪಡೆದು ಓದಿದ ಸ್ಕೂಲಿಗೆ ಮತ್ತು ತಂದೆ-ತಾಯಿಯರಿಗೆ ಕೀರ್ತಿ ತಂದಿರುವ ಹಿನ್ನೆಲೆಯಲ್ಲಿ ವಿನಾಯಕ ಟ್ರೇಡರ್ಸ್ ಹೊನ್ನಾಳಿ ಮಾಲೀಕ ಜಗದೀಶ್ ರವರು ಲಿಖಿತ್ ವಿದ್ಯಾರ್ಥಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *