ನ್ಯಾಮತಿ:ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಗಾಳಿ ಮಾರಮ್ಮದೇವಸ್ಥಾನದಲ್ಲಿ ಪ್ರತಿ ವರ್ಷಆಚರಣೆಯಂತೆಅಷಾಡ ಮಾಸದಕೊನೆಯ ಮಂಗಳವಾರ ವಿಶೇಷ ಪೂಜೆ ನೆರವೇರಿಸಲಾಯಿತು.
ಈ ಸಂಬAಧದೇವಿಗೆ ಬೆಳಿಗ್ಗೆ ದೇವಿಗೆಅಭಿಷೇಕ, ವಿಶೇಷ ಹೂವಿನ ಆಲಂಕಾರ, ಮಂಗಳಾರತಿ ಪೂಜೆ ನೆರವೇರಿದ ನಂತರಹರಕೆ ಹೊತ್ತಭಕ್ತರುದೇವಿಗೆ ಹಣ್ಣು,ಕಾಯಿ, ಮಂಗಳಾರತಿ, ಉಡಿಅಕ್ಕಿ, ಸೀರೆ,ರವಿಕೆ ಅರ್ಪಿಸಿ ಭಕ್ತಿ ಮೆರೆದರು. ವಾಲ್ಮೀಕಿ ಸಮುದಾಯದವರು ಮುಖ್ಯವಾಗಿಆಚರಿಸುವ ಈ ಹಬ್ಬದಲ್ಲಿಎಲ್ಲಾ ಸಮುದಾಯದವರುದೇವಸ್ಥಾನಕ್ಕೆ ಆಗಮಿಸಿ ದೇವಿಯದರ್ಶನ ಪಡೆಯುತ್ತಾರೆ.

Leave a Reply

Your email address will not be published. Required fields are marked *