Day: September 5, 2024

ಹೊನ್ನಾಳಿ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಗೆ ನೂತನ ಅಧ್ಯಕ್ಷರಾಗಿ ಶಿವಕುಮಾರ್ ಕೆಎಸ್ ಉಪಾಧ್ಯಕ್ಷರಾಗಿ ಕೆಎನ್ ಬಸವರಾಜಪ್ಪ ಅವಿರೋಧ ಆಯ್ಕೆ.

ಹೊನ್ನಾಳಿ ಸೆ 5 ಪಟ್ಟಣದಲ್ಲಿರುವ ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಹೊನ್ನಾಳಿ ಇದರ ಆಡಳಿತ ಮಂಡಳಿಯ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಗಾದಿಗೆ ಬುದುವಾರ ಚುನಾವಣೆ ನಡೆಯಿತು. ಅಧ್ಯಕ್ಷರ ಗಾದೆಗೆ ಶಿವಕುಮಾರ್ ಕೆಎಸ್ ಕಮ್ಮಾರಗಟ್ಟೆ, ಉಪಾಧ್ಯಕ್ಷರ ಗಾದೆಗೆ ಕೆ ಎನ್…

ನ್ಯಾಮತಿ ತಾಲ್ಲೂಕು ಕುದುರೆಕೊಂಡ ಗ್ರಾಮದ ಸುತ್ತಮುತ್ತ ನಡೆಯುತ್ತಿರುವಗಣಿ ಸರ್ವೆಕಾರ್ಯಕ್ಕೆ ಸಹಕಾರ ನೀಡುವಂತೆ ಉಪವಿಭಾಗಾಧಿಕಾರಿ ವಿ.ಅಭಿಷೇಕ ಮಂಗಳವಾರ ಗ್ರಾಮಸ್ಥರಿಗೆ ಮನವರಿಕೆ ಮಾಡಿದರು.

ನ್ಯಾಮತಿ:ಕುದುರೆಕೊಂಡ ಗ್ರಾಮದ ವ್ಯಾಪ್ತಿಯಕುದುರೆಕೊಂಡ, ಯರಗನಾಳು, ಸಾಲಬಾಳು ಗ್ರಾಮದ ಜಮೀನುಗಳಲ್ಲಿ ಕೇಂದ್ರ ಭೂ ವಿಜ್ಞಾನಇಲಾಖೆಯಿಂದ ನಡೆಯುತ್ತಿರುವ ಸರ್ವೆಕಾರ್ಯಕ್ಕೆಗ್ರಾಮಸ್ಥರು ಸಹಕಾರ ನೀಡುವಂತೆ ಉಪವಿಭಾಗಾಧಿಕಾರಿ ವಿ.ಅಭಿಷೇಕ ಮನವರಿಕೆ ಮಾಡಿದರು.ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿದಅವರು, ಸರ್ವೆಆಫ್‍ಇಂಡಿಯಾದವರುಇಡೀ ಭಾರತದಲ್ಲಿಯೇ ಸರ್ವೆಕಾರ್ಯ ಮಾಡುತ್ತಾರೆ. ಭಾರತದಲ್ಲಿರುವ ಮಣ್ಣಿನ ಸಂಪತ್ತು,ಖನಿಜ ಸಂಪತ್ತು, ನೀರಿ£…