ನ್ಯಾಮತಿ SBIನಲ್ಲಿ ನಡೆದಿರುವ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ Police Inspector ಎನ್.ಎಸ್.ರವಿ ಮಹಜರ್.
ನ್ಯಾಮತಿ:ಪಟ್ಟಣದ ನೆಹರೂರಸ್ತೆಯಲ್ಲಿರುವಎಸ್ಬಿಐ ಬ್ಯಾಂಕ್ನಲ್ಲಿ ನಡೆದಿರುವದರೋಡೆ ಹಿನ್ನಲೆಯಲ್ಲಿತಾವು ಬ್ಯಾಂಕ್ನಲ್ಲಿಅಡವಿಟ್ಟಿರುವಚಿನ್ನಾಭರಣದ ಮಾಹಿತಿ ಪಡೆಯಲು ಮಂಗಳವಾರ ಬ್ಯಾಂಕ್ ಮುಂದೆಗ್ರಾಹಕರು ಜಮಾಯಿಸಿದ್ದರು.ತಾವುಅಡವಿಟ್ಟಿರುವ ಬಂಗಾರ ಕಳವು ಆಗಿದೆಯೋಇಲ್ಲವೋಎಂಬುದುಗೊತ್ತಾಗದೆಗ್ರಾಹಕರು ಪರದಾಡುತ್ತಿದ್ದರು. ಒಂದೊಮ್ಮೆ ಕಳವು ಆಗಿದ್ದರೆ ಮುಂದೆ ಏನು ಎಂಬ ದುಗುಡದುಮ್ಮಾನಕ್ಕೆ ಒಳಗಾಗಿದ್ದಾರೆ.ಕೆಲವರು ನಮ್ಮ ಪೂರ್ವಜರ ಒಡವೆಗಳನ್ನು ಅಡವಿಟ್ಟಿದ್ದು ಈಗ ಅವು…
