ಹೊನ್ನಾಳಿ ತಾಲೂಕಿನ ತಿಮ್ಲಾಪುರ ತಾಂಡ ಎಂಬ ಗ್ರಾಮದಲ್ಲಿ 22/3/2020ರಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶನಾಯ್ಕ ಎಂಬುವರ ಜಮೀನಿನಲ್ಲಿ ಅಂದರೆ ಸರ್ವೆ ನಂಬರ 17/4 17/5ರ ಸರ್ವೇ ನಂಬರಿನ 2ಎಕ್ಕರ 7 ಗುಂಟೆ ಜಮೀನಿನಲ್ಲಿ ಬೆಳೆದಿದ್ದ 6 ವರ್ಷದ ಅಡಿಕೆ ಬೆಳೆ ಮತ್ತು ಒಂದು ವರ್ಷದ ಬಾಳೆ ಬೆಳೆಯನ್ನು ಬೆಳೆಯಲಾಗಿತ್ತು. ಆ ಬೆಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ
ತಿಮ್ಲಾಪುರ ತಾಂಡ ಎಂಬ ಗ್ರಾಮದಲ್ಲಿ 22/3/2020ರಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶನಾಯ್ಕ ಎಂಬುವರ ಜಮೀನಿನಲ್ಲಿ ಅಂದರೆ ಸರ್ವೆ ನಂಬರ 17/4 17/5ರ ಸರ್ವೇ ನಂಬರಿನ 2ಎಕ್ಕರ 7 ಗುಂಟೆ ಜಮೀನಿನಲ್ಲಿ ಬೆಳೆದಿದ್ದ 6 ವರ್ಷದ ಅಡಿಕೆ ಬೆಳೆ ಮತ್ತು ಒಂದು…
