ದಾವಣಗೆರೆ ಜಿಲ್ಲೆ;-ಹೊನ್ನಾಳಿ ತಾಲೂಕು ಮಾ7 ರಂದು ಗಣಪತಿ ಪೆಂಡಾಲ್ನಲ್ಲಿ ವಿಪ್ರ ಸಮಾಜದ (ರಿ)ಕೋಟೆ ಹೊನ್ನಾಳಿಯಲ್ಲಿ ಇವರುಗಳ ವತಿಯಿಂದ ಶ್ರೀ ಹೆಚ್.ಎಸ್ ಸಚ್ಚಿದಾನಂದ ಮೂರ್ತಿ ಅಧ್ಯಕ್ಷರು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಬೆಂಗಳೂರು ಇವರುಗಳಿಗೆ ಅಭಿನಂದನೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಹೆಚ್.ಎಸ್ ಸಚ್ಚಿದಾನಂದ ಮೂರ್ತಿಯವರು ಅಭಿನಂದನೆಯನ್ನು ಸ್ವೀಕರಿಸಿ ಅವರುಗಳು ಮಾತನಾಡಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾಗಿ 6/01/2020ರಂದು ಅಧಿಕಾರ ಸ್ವೀಕಾರ ಮಾಡಿಕೊಂಡು ಪ್ರಥಮವಾಗಿ ಶೃಂಗೇರಿಯ ಶಾರದಾಂಬೆಯ ದರ್ಶನ ಪಡೆದು ನಂತರ ಮಂಗಳೂರು,ಕೊಲಾರ,ಕಮಲಶೀಲೆ,ಚಿಂತಾಮಣಿ,ಹಾಸನ,ಬೆಂಗಳೂರು ಸಮಾಜದ ಕಾರ್ಯಕ್ರಮಗಳನ್ನು ಮುಗಿಸಿಕೊಂಡು. ದಾವಣಗೆರೆ,ಹರಿಹರ,ಚನ್ನಗಿರಿಯಿಂದ,ಹೊನ್ನಾಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.…
