ಮಠಾಧೀಶರ ಭೇಟಿ ಮಾಡಿದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್
ದಾವಣಗೆರೆ :ಲೋಕಸಭಾಕ್ಷೇತ್ರದಬಿಜೆಪಿಅಭ್ಯರ್ಥಿಗಾಯತ್ರಿಸಿದ್ದೇಶ್ವರ್ ಅವರುಚಿತ್ರದುರ್ಗಹೊರವಲಯದಭೋವಿಗುರುಪೀಠಕ್ಕೆಭೇಟಿನೀಡಿವಿವಿಧಮಠಾಧೀಶರಆಶೀರ್ವಾದಪಡೆದರು.ಭೋವಿಗುರುಪೀಠದಲ್ಲಿಇಮ್ಮಡಿಸಿದ್ದರಾಮೇಶ್ವಸ್ವಾಮೀಜಿ, ಹೊಸದುರ್ಗಕುಂಚಿಟಿಕಮಠದಶಾಂತವೀರಸ್ವಾಮೀಜಿ, ಮಡಿವಾಳಗುರುಪೀಠದಮಡಿವಾಳಮಾಚಿದೇವಸ್ವಾಮೀಜಿ, ತುಮಕೂರುಜಿಲ್ಲೆಯತಂಗನಹಳ್ಳಿಯಕಾಶಿಅನ್ನಪೂರ್ಣೇಶ್ವರಿಮಠದಶ್ರೀಮಹಾಲಿಂಗಸ್ವಾಮೀಜಿ, ಮುದ್ದೇಬಿಹಾಳದಶ್ರೀಹಡಪದಅಪ್ಪಣ್ಣಸ್ವಾಮೀಜಿಅವರಆಶೀರ್ವಾದಪಡೆದರು.ಈ ವೇಳೆಸಂಸದಜಿ.ಎಂ.ಸಿದ್ದೇಶ್ವರ್ಪುತ್ರಜಿ.ಎಸ್.ಅನಿತ್, ಪುತ್ರಿಜಿ.ಎಸ್.ಅಶ್ವಿನಿ, ಜಿಲ್ಲಾಯುವಮೋರ್ಚಾಪ್ರಧಾನಕಾರ್ಯದರ್ಶಿಚಂದ್ರಶೇಖರ್, ಎಬಿವಿಪಿಕಾರ್ಯಕರ್ತಧನುಷ್ ಮತ್ತಿತರರುಇದ್ದರು.
