Author: Aravind S

ನ್ಯಾಮತಿ ಮಾದನಬಾವಿ ಗ್ರಾಮದ ವೀರೇಶಪ್ಪ ಎಂಬ ಮಾಲೀಕನ ಮನೆಯಲ್ಲಿ ಕುರಿ ಮತ್ತು ದವಸ ಧಾನ್ಯಗಳು ಸುಟ್ಟು ಲಕ್ಷಾಂತರ ರೂ ಹಾನಿ.

ನ್ಯಾಮತಿ: ತಾಲೂಕು ಮಾದನಬಾವಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಸಮಯಕ್ಕೆ ವಿರೇಶಪ್ಪ ಬಿನ್ ಸಿದ್ದಪ್ಪ ಅಣಜಿ, ಇವರ ತಗಡಿನ ಮನೆಯು ಬೆಂಕಿ ಗಾವತಿ ಆಗಿದೆ. ಮನೆಯ ಮಾಲಿಕ ವಿರೇಶಪ್ಪ ಸುದ್ದಿ ಮಾಡಲು ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಉದಯವಾಣಿ ಪತ್ರಿಕ ವರದಿಗಾರರ…

ದೇಶದಲ್ಲಿ ನಾರಿಶಕ್ತಿ ಅನಾವರಣಕ್ಕೆ ಮೋದಿಮುನ್ನುಡಿ ಬಿಜೆಪಿ ಅಭ್ಯರ್ಥಿ ಗಾಯತ್ರಿಸಿದ್ದೇಶ್ವರ್ ಹೇಳಿಕೆ

ದಾವಣಗೆರೆ :ಬಳ್ಳಾರಿಜಿಲ್ಲೆ, ಹರಪನಹಳ್ಳಿತಾಲೂಕಿನಹಿರೆಮೇಗಳಗೆರೆಗ್ರಾಮದಉಚ್ಚಂಗೆಮ್ಮದೇವಿಜಾತ್ರಾಮಹೋತ್ಸವದಲ್ಲಿದಾವಣಗೆರೆಲೋಕಸಭಾಕ್ಷೇತ್ರದಬಿಜೆಪಿಅಭ್ರ‍್ಥಿಗಾಯತ್ರಿಸಿದ್ದೇಶ್ವರ್ ಭಾಗವಹಿಸಿದೇವರರ‍್ಶನಪಡೆದರು.ದೇವರರ‍್ಶನದಬಳಿಕಗ್ರಾಮದಮುಖಂಡರಮನೆಗಳಿಗೆಭೇಟಿನೀಡಿಮಾತುಕತೆನಡೆಸಿದರು.ನಂತರಸುದ್ದಿಗಾರರಜೊತೆಮಾತನಾಡಿ,ಲೋಕಸಭಾಚುನಾವಣೆಯಮತದಾನಕ್ಕೆದಿನಗಣನೆಆರಂಭವಾಗಿದೆ. ಪ್ರಧಾನಿನರೇಂದ್ರಮೋದಿಅವರು ೧೦ ರ‍್ಷಗಳಕಾಲಮಾಡಿರುವಅಭಿವೃದ್ಧಿಕೆಲಸಗಳನ್ನುಜನರಮುಂದಿಟ್ಟುನಾವುಮತಕೇಳಬೇಕು. ಹಿರೆಮೇಗಳಗೆರೆಹರಪನಹಳ್ಳಿತಾಲೂಕಿನಜೊತೆಬಳ್ಳಾರಿಜಿಲ್ಲೆಗೆಸೇರಿದರೂಹರಪನಹಳ್ಳಿತಾಲೂಕುಮಾತ್ರದಾವಣಗೆರೆಲೋಕಸಭಾಕ್ಷೇತ್ರಕ್ಕೆಸೇರಿದೆ. ಭಾವನಾತ್ಮಕವಾಗಿಹಿರೆಮೇಗಳಗೆರೆದಾವಣಗೆರೆಜೊತೆಹೊಂದಿಕೊಂಡಿದೆಎಂದರು.ನರೇಂದ್ರಮೋದಿಅವರುಪ್ರಧಾನಿಆದಬಳಿಕದೇಶದಲ್ಲಿಸಾಕಷ್ಟುಅಭಿವೃದ್ಧಿಕೆಲಸಗಳುಆಗಿವೆ. ನರೇಂದ್ರಮೋದಿಅವರಆಡಳಿತದಲ್ಲಿಸಬ್ ಕಾಸಾತ್, ಸಬ್ಕಾವಿಕಾಸ್ ಅನ್ನೋದುಕೇವಲಘೋಷವಾಕ್ಯವಾಗಿಲ್ಲ. ಅದುಅಕ್ಷರಶಃಜಾರಿಯಾಗಿದೆ. ಮಹಿಳಾವಿಕಾಸ್, ನಾರಿಶಕ್ತಿಯಬಗ್ಗೆನರೇಂದ್ರಮೋದಿಅವರುಕೇವಲಭಾಷಣಮಾಡಿಸುಮ್ಮನಾಗಿಲ್ಲ. ನನ್ನಂತಹಸಾಕಷ್ಟುಮಹಿಳೆಯರಿಗೆರಾಜಕೀಯದಲ್ಲಿಅವಕಾಶನೀಡಿನಾರಿಶಕ್ತಿಗೆಮುನ್ನುಡಿಬರೆದಿದ್ದಾರೆಎಂದುಹೇಳಿದರು.ದೇಶದಲ್ಲಿಹೆಣ್ಣುಮಕ್ಕಳಿಗೆಗೌರವ, ಶಿಕ್ಷಣ, ಮೂಲಭೂತಹಕ್ಕುಗಳುಸರಿಯಾದರೀತಿಯಲ್ಲಿಸಿಗಬೇಕೆಂದರೆಅದಕ್ಕೆಪ್ರಧಾನಿನರೇಂದ್ರಮೋದಿಅವರೇಕಾರಣ. ಅವರನ್ನುಮತ್ತೊಮ್ಮೆಪ್ರಧಾನಿಯನ್ನಾಗಿಮಾಡಲುನಾವುಶ್ರಮಿಸಬೇಕು.ನನ್ನನ್ನುನೀವುಗೆಲ್ಲಿಸಿದೆಹಲಿಗೆಕಳುಹಿಸಿದರೆನರೇಂದ್ರಮೋದಿಅವರುಮತ್ತೊಮ್ಮೆಪ್ರಧಾನಿಆಗುತ್ತಾರೆಎಂದುಕರೆನೀಡಿದರು.ಹಿರೆಮೇಗಳಗೆರೆಗ್ರಾಮದಮಹಿಳೆಯರುಗಾಯತ್ರಿಸಿದ್ದೇಶ್ವರ್ ಅವರನ್ನುಪ್ರೀತಿಪರ‍್ವಕವಾಗಿಸ್ವಾಗರಮಾಡಿಕೊಂಡರು. ಈ ವೇಳೆಬಿಜೆಪಿಮುಖಂಡಮಹಾಬಲೇಶ್ಗೌಡರು, ನನ್ನಯ್ಯಸಿ.ವಾಡೆನಹಳ್ಳಿ, ಮಂಜುನಾಥ್, ಫಣಿಯಾಪುರಲಿಂಗರಾಜುಮತ್ತುದೇವಸ್ಥಾನಸಮಿತಿಸದಸ್ಯರುಇದ್ದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಾಡಾ ಗ್ರಾಮದಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಮುಖ ಕಾರ್ಯಕರ್ತರ ಸಭೆ ಉದ್ಘಾಟಿಸಿದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮತ್ತು ಮುಖಂಡರು..

ದಾವಣಗೆರೆ : ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ನಾವೆಲ್ಲ ಶ್ರಮಿಸಬೇಕು. ಈ ದೇಶದ ಭವಿಷ್ಯ ಕಾರ್ಯಕರ್ತರ ಕೈಯಲ್ಲಿದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮನವಿ ಮಾಡಿದರು.ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ…

ಮಠಾಧೀಶರ ಭೇಟಿ ಮಾಡಿದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್

ದಾವಣಗೆರೆ :ಲೋಕಸಭಾಕ್ಷೇತ್ರದಬಿಜೆಪಿಅಭ್ಯರ್ಥಿಗಾಯತ್ರಿಸಿದ್ದೇಶ್ವರ್ ಅವರುಚಿತ್ರದುರ್ಗಹೊರವಲಯದಭೋವಿಗುರುಪೀಠಕ್ಕೆಭೇಟಿನೀಡಿವಿವಿಧಮಠಾಧೀಶರಆಶೀರ್ವಾದಪಡೆದರು.ಭೋವಿಗುರುಪೀಠದಲ್ಲಿಇಮ್ಮಡಿಸಿದ್ದರಾಮೇಶ್ವಸ್ವಾಮೀಜಿ, ಹೊಸದುರ್ಗಕುಂಚಿಟಿಕಮಠದಶಾಂತವೀರಸ್ವಾಮೀಜಿ, ಮಡಿವಾಳಗುರುಪೀಠದಮಡಿವಾಳಮಾಚಿದೇವಸ್ವಾಮೀಜಿ, ತುಮಕೂರುಜಿಲ್ಲೆಯತಂಗನಹಳ್ಳಿಯಕಾಶಿಅನ್ನಪೂರ್ಣೇಶ್ವರಿಮಠದಶ್ರೀಮಹಾಲಿಂಗಸ್ವಾಮೀಜಿ, ಮುದ್ದೇಬಿಹಾಳದಶ್ರೀಹಡಪದಅಪ್ಪಣ್ಣಸ್ವಾಮೀಜಿಅವರಆಶೀರ್ವಾದಪಡೆದರು.ಈ ವೇಳೆಸಂಸದಜಿ.ಎಂ.ಸಿದ್ದೇಶ್ವರ್ಪುತ್ರಜಿ.ಎಸ್.ಅನಿತ್, ಪುತ್ರಿಜಿ.ಎಸ್.ಅಶ್ವಿನಿ, ಜಿಲ್ಲಾಯುವಮೋರ್ಚಾಪ್ರಧಾನಕಾರ್ಯದರ್ಶಿಚಂದ್ರಶೇಖರ್, ಎಬಿವಿಪಿಕಾರ್ಯಕರ್ತಧನುಷ್ ಮತ್ತಿತರರುಇದ್ದರು.

ನ್ಯಾಮತಿ:ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಮತು ಕದಳಿ ಮಹಿಳಾ ವೇದಿಕೆ ಭಾನುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ದತ್ತಿ ಉಪನ್ಯಾ¸ Àಕಾರ್ಯಕ್ರಮವನ್ನು ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಉದ್ಘಾಟಿಸಿದರು

ನ್ಯಾಮತಿ:12ನೇ ಶತಮಾನದ ಶರಣರಲ್ಲಿ ಮಹಿಳಾ ವಚನಾಕಾರ್ತಿಯರು ಹೆಚ್ಚಿನ ಸಂಖ್ಯೆಯಲ್ಲಿ ವಚನಗಳನ್ನು ರಚಿಸಿದ್ದಾರೆ ಎಂದುಕನ್ನಡ ಸಾಹಿತ್ಯ ಪರಿಷತ್ತು ಬೆಳಗುತ್ತಿ ಹೋಬಳಿ ಘಟಕದಅಧ್ಯಕ್ಷಎಂ.ಜಿ.ಕವಿರಾಜ ಹೇಳಿದರು.ನ್ಯಾಮತಿತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಮತು ಕದಳಿ ಮಹಿಳಾ ವೇದಿಕೆ ಭಾನುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಲಲಿತಮ್ಮಕತ್ತಿಗೆಗಂಗಾಧರಪ್ಪದತ್ತಿಉಪನ್ಯಾಸಕಾರ್ಯಕ್ರಮದಲ್ಲಿ…

ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ನನ್ನನ್ನು ಗೆಲ್ಲಿಸಿ : ಗಾಯತ್ರಿ ಸಿದ್ದೇಶ್ವರ್.

ದಾವಣಗೆರೆ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿಕೊಡಿ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮನವಿ ಮಾಡಿದರು.‌ಜಗಳೂರು ಪಟ್ಟಣದ ವಾಲ್ಮೀಕಿ ಸಮುದಾಯ…

ಪ್ರಧಾನಿ ಮೋದಿ ಅವರ ಆಶೀರ್ವಾದ ಸಿಕ್ಕಿದ್ದು ಗೆಲುವಿನ ದಿಕ್ಸೂಚಿ ಗಾಯತ್ರಿಸಿದ್ದೇಶ್ವರ್.

ದಾವಣಗೆರೆ :ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಲೋಕಸಭಾಚುನಾವಣಾ ಪ್ರಚಾರ ಸಭೆಯ ವೇಳೆ ಪ್ರಧಾನಿ ನರೇಂದ್ರಮೋದಿ ಅವರ ಪಕ್ಕದಲ್ಲಿ ತೆರೆದವಾಹನದಲ್ಲಿ ಹೋಗಿದ್ದು ನನ್ನ ಪುಣ್ಯ. ಈಮೂಲಕ ಅವರು ನನ್ನ ಗೆಲುವಿಗೆ ಆಶೀರ್ವಾದ ಮಾಡಿದ್ದಾರೆ ಎಂದು ದಾವಣಗೆರೆ ಲೋಕಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿಸಿದ್ದೇಶ್ವರ್ ತಿಳಿಸಿದರು.ಸಭೆಯ ಬಳಕ…

ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಶಾಸಕ ಡಿ ಜಿ ಶಾಂತನಗೌಡ್ರರವರಿಗೆ ಸನ್ಮಾನ.

ಹೊನ್ನಾಳಿ ಪಟ್ಟಣದಲ್ಲಿ ಇಂದು ಹೊನ್ನಾಳಿ ಮತ್ತು ನ್ಯಾಮತಿ ಸರ್ಕಾರಿ ಪಡಿತರ ವಿತರಕರ ಸಂಘದಿಂದ ರಾಜ್ಯ ಸರ್ಕಾರದ ಆಹಾರ ಸಚಿವರಾದ ಕೆ ಎಚ್ ಮುನಿಯಪ್ಪನವರಿಗೆ ಕಮಿಷನನ್ನ ಹೆಚ್ಚಳ ಮಾಡುವಂತೆ ಹಿಂದೆ ಒತ್ತಾಯಿಸಿದರು. ಮನವಿ ಪುರಸ್ಕರಿಸಿದ ಆಹಾರ ಸಚಿವ ಕೆಎಚ್ ಮುನಿಯಪ್ಪನವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ…

ಅರೇಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಹಿರೇಹಳ್ಳಕ್ಕೆ ಒಂದು ಕೋಟಿ ವೆಚ್ಚದ ಚೆಕ್ ಡ್ಯಾಂ ನಿರ್ಮಾಣದ ಯೋಜನೆಗೆ ಶಾಸಕ ಡಿ ಜಿ ಶಾಂತನಗೌಡ್ರು ಗುದ್ದಲಿ ಪೂಜೆ ನೆರವೇರಿಸಿದರು.

ನ್ಯಾಮತಿ: ತಾಲೂಕು ಅರೇಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಹಿರೇಹಳ್ಳಕ್ಕೆ ಒಂದು ಕೋಟಿ ವೆಚ್ಚದ ಚೆಕ್ ಡ್ಯಾಂ ನಿರ್ಮಾಣದ ಯೋಜನೆಗೆ ಶಾಸಕ ಡಿ ಜಿ ಶಾಂತನಗೌಡ್ರು ಗುದ್ದಲಿ ಪೂಜೆ ನೆರವೇರಿಸಿದರು. ಚೆಕ್ ಡ್ಯಾಮ್ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು ಈ ಚೆಕ್…

ನ್ಯಾಮತಿ:ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಕಾರ್ಯಗಳು ಸುಗಮವಾಗಿ ನಡೆಯದೆ, ಅನಾವಶ್ಯಕವಾಗಿ ಅಲೆದಾಡಿಸುತ್ತಾರೆಎಂದು ದೂರಿದಮಾಜಿ ಅಧ್ಯಕ್ಷ ಪೂಜಾರ ಚಂದ್ರಶೇಖರ.

ನ್ಯಾಮತಿ:ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯದೆ, ಅನಾವಶ್ಯಕವಾಗಿ ಅಲೆದಾಡಿಸುತ್ತಾರೆಎಂದು ಸಾರ್ವಜನಿಕರುದೂರಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪೂಜಾರ ಚಂದ್ರಶೇಖರ ಮಾತನಾಡಿ.ಈ ಹಿಂದಿನ ಗ್ರಾಮ ಪಂಚಾಯ್ತಿಯು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೊಂಡಿರುವುದು ಸರಿಯಷ್ಟೆ, ಇದರಿಂದ ಪಟ್ಟಣದ ಅಭಿವೃದ್ದಿ ಜೊತೆಗೆ…