Category: ಕೃಷಿ

ಜಿಲ್ಲಾ ಪಂಚಾಯತ್ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಮೆಕ್ಕೆಜೋಳದೊಂದಿಗೆ ತೊಗರಿ ಅಂತರ ಬೆಳೆಯಾಗಿಸಲು ರೈತರಲ್ಲಿ ಜಾಗೃತಿ ಮೂಡಿಸಿ- ಕೆ. ಶಾಂತಕುಮಾರಿ

ದಾವಣಗೆರೆ ಫೆ. 11ಮೆಕ್ಕೆಜೋಳ ಬೆಳೆಗಾರರನ್ನು ಆರ್ಥಿಕ ಸಂಕಷ್ಟದಿಂದಪಾರು ಮಾಡಲು ಹಾಗೂ ಮಣ್ಣಿನ ಫಲವತ್ತತೆಯನ್ನುಉಳಿಸಿಕೊಳ್ಳಲು ಮೆಕ್ಕೆಜೋಳದೊಂದಿಗೆ ತೊಗರಿಯನ್ನುಅಂತರ ಬೆಳೆಯಾಗಿ ಬೆಳೆಯುವಂತೆ ಕೃಷಿ ಇಲಾಖೆಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಪಂಚಾಯತ್ ಅಧ್ಯಕ್ಷೆ ಕೆ. ಶಾಂತಕುಮಾರಿ ಸೂಚನೆ ನೀಡಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದಮಾಸಿಕ…

ಬೆಳೆ ವಿಮೆ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್

ಲಿಂಕ್ ಕಡ್ಡಾಯ ದಾವಣಗೆರೆ ಫೆ.05 ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾಯೋಜನೆಯಡಿ ಬೆಳೆ ಪರಿಹಾರ ಮೊತ್ತವನ್ನು ಸಂರಕ್ಷಣೆತಂತ್ರಾಂಶ ಮೂಲಕ ನೀಡುವ ಸಂದರ್ಭಗಳಲ್ಲಿ ರೈತರುಸಮರ್ಪಕವಾಗಿ ಆಧಾರ್ ಲಿಂಕ್ ಮಾಡಿಸದಿದ್ದರೆ ಕೆಲವು ತಾಂತ್ರಿಕತೊಂದರೆಗಳು ಎದುರಾಗುತ್ತಿವೆ.ರೈತರು ಕೆಲವೊಮ್ಮೆ ಬಹು ಖಾತೆಗಳನ್ನು ಹೊಂದಿದ್ದು, ಈಖಾತೆಗಳಿಗೆ ಆಧಾರ್…

ಪರಿಸರ ಸ್ನೇಹಿ ಭತ್ತ ಬೇಸಾಯ ಕುರಿತು ಆನ್‍ಲೈನ್ ತರಬೇತಿ ಕಾರ್ಯಕ್ರಮ

ದಾವಣಗೆರೆ ಫೆ. 02 ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕಾಡಜ್ಜಿ, ದಾವಣಗೆರೆವತಿಯಿಂದ ಫೆ.4 ರಂದು ಸಂಜೆ 6.30 ರಿಂದ 7.30ಗಂಟೆಯವರೆಗೆ ಪರಿಸರ ಸ್ನೇಹಿ ಭತ್ತ ಬೇಸಾಯ ಕುರಿತುಆನ್‍ಲೈನ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದ್ದು,ಗೂಗಲ್ ಮೀಟ್ ಲಿಂಕ್ (meeಣ.googಟe.ಛಿom/xqಟಿ-mಞಜಣ-ಡಿರಿg) ಬಳಸಿತರಬೇತಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.ಆಧುನಿಕ ಕೃಷಿಯಲ್ಲಿ…

ಸಾಸ್ವೆಹಳ್ಳಿ : ರೈತರಿಗೆ ಯಾಂತ್ರಿಕೃತ ಭತ್ತ ಬೇಸಾಯ ತರಬೇತಿ

ಸಾಸ್ವೆಹಳ್ಳಿಹೋಬಳಿಯ ಹೊಸಹಳ್ಳಿ ಗ್ರಾಮದ ರೈತ ಸತ್ಯನಾರಾಯಣ ಅವರಗದ್ದೆಯಲ್ಲಿ ಭಾನುವಾರ ಯಾಂತ್ರಿಕೃತ ಭತ್ತ ಬೇಸಾಯ ತರಬೇತಿಮತ್ತು ಪ್ರಾತ್ಯಕ್ಷಿಕೆ ‘ಯಂತ್ರಶ್ರೀ’ ಕಾರ್ಯಕ್ರಮವನ್ನುಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದನಡೆಸಿಕೊಡಲಾಗಿತು.ಸಂಪ್ರದಾಯಿಕ ಬೇಸಾಯ ಪದ್ದತಿಯಲ್ಲಿ ರೈತರು ಕೂಲಿ ಕಾರ್ಮಿಕರಅಭಾವದಿಂದ ಸರಿಯಾದ ಸಮಯಕ್ಕೆ ಭತ್ತದ ನಾಟಿ ಮಾಡಲಾಗದೆ, ಬೆಳೆಗೆಖರ್ಚು ಹೆಚ್ಚಿಗೆ ಮಾಡಿಯೂ…

ಕೇಂದ್ರ ಬಜೆಟ್ ನಲ್ಲಿ ಕೃಷಿ ಕ್ಷೇತ್ರದ ಕುರಿತು ಅನಿಸಿಕೆ..

ರೈತರ ಆದಾಯ ದ್ವಿಗುಣ ಗೊಳಿಸುವ ನಿಟ್ಟಿನಲ್ಲಿ ತೋಟಗಾರಿಕೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಕ್ಷೇತ್ರಗಳಿಕೆ ಉತ್ತೇಜನ ನೀಡಿರುವುದು ಸ್ವಾಗತರ್ಹ. ಇನ್ಯಾಮ್ಸ್ ನಲ್ಲಿ ಸಾವಿರಕ್ಕೂ ಹೆಚ್ಚಿನ ಕೃಷಿ ಮಂಡಿಗಳನ್ನು ಸೇರಿಸಿರುವುದರಿಂದ ರೈತರಿಗೆ ಬೆಳೆಯನ್ನು ಉತ್ತಮ ಬೆಲೆಗೆ ಮಾರಲು ಸಹಕಾರಿಯಾಗುವುದು. ಕೃಷಿ ಸಿಂಚಾಯಿ ಯೋಜೆನೆಯಡಿ…

ಕೆ.ಆರ್.ಮಾರುಕಟ್ಟೆ ಸುತ್ತಮುತ್ತಲಿನ
ಸಗಟು ಹಣ್ಣಿನ ಮಾರುಕಟ್ಟೆ ಸ್ಥಳಾಂತರ

ದಾವಣಗೆರೆ ಜ. 19ದಾವಣಗೆರೆ ನಗರದಲ್ಲಿ ಇರುವ ಕೆ.ಆರ್ ಮಾರುಕಟ್ಟೆಸುತ್ತಮುತ್ತಲಿನ ಸಗಟು ಹಣ್ಣಿನ ಮಾರುಕಟ್ಟೆಯನ್ನುದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯಮಾರುಕಟ್ಟೆ ಪ್ರಾಂಗಣದಲ್ಲಿ ಜ.04 ರಲ್ಲಿ ಸ್ಥಳಾಂತರಗೊಳಿಸಿವ್ಯಾಪಾರ ವಹಿವಾಟು ಪ್ರಾರಂಭಿಸಲಾಗಿದೆ. ದಾವಣಗೆರೆ ಜಿಲ್ಲೆ ಹಾಗೂಇತರೆ ಸುತ್ತಮುತ್ತಲಿನ ಜಿಲ್ಲೆಗಳ ಸಮಸ್ತ ರೈತರುತಮ್ಮ ಉತ್ಪನ್ನಗಳನ್ನು ತಂದು…

ಎಲ್ಲ ಜಿಲ್ಲೆಗಳಲ್ಲಿಯೂ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ
ಕೃಷಿ ಲಾಭದಾಯಕವಾಗಿಸಲು ಸಮಗ್ರ ಕೃಷಿ ನೀತಿ ಅಳವಡಿಸಿಕೊಳ್ಳಿ- ಕೃಷಿ ಸಚಿವ ಬಿ.ಸಿ. ಪಾಟೀಲ್ ಕರೆ

ದಾವಣಗೆರೆ ಜ. 12ಕೃಷಿಯನ್ನು ಲಾಭದಾಯಕವಾಗಿಸಲು ರೈತರು ಸಮಗ್ರ ಕೃಷಿ ನೀತಿ ಅಳವಡಿಕೊಳ್ಳುವುದರ ಜೊತೆಗೆ, ಬೆಳೆ ಸಂಸ್ಕರಣೆ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ರೈತರಿಗೆ ಕರೆ ನೀಡಿದರು.ನ್ಯಾಮತಿ ತಾಲ್ಲೂಕು ಕೆಂಚಿಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ…

ನ್ಯಾಮತಿಯಲ್ಲಿ ಪೂರ್ವಭಾವಿ ಸಭೆ

ದಾವಣಗೆರೆ ಜ.07 ಜ.12 ರಂದು ಕಮ್ಮಾರಗಟ್ಟೆ, ಆರುಂಡಿ, ಕೆಂಚಿಕೊಪ್ಪಗ್ರಾಮಗಳಲ್ಲಿ ಜರುಗುವ ‘ರೈತರೊಂದಿಗೆ ಒಂದು ದಿನ’ಕಾರ್ಯಕ್ರಮದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟಿಲ್‍ರವರುಭಾಗವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನ್ಯಾಮತಿ ತಾಲ್ಲೂಕುಪಂಚಾಯ್ತಿ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿಗಳು ಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕರಾದಎಂ.ಪಿ.ರೇಣುಕಾಚಾರ್ಯರ ಅಧ್ಯಕ್ಷತೆಯಲ್ಲಿ ಜ.8 ರ ಬೆಳಿಗ್ಗೆ 10.30ಕ್ಕೆ…

ಪರಿಸರ ಸ್ನೇಹಿ ವಿಷಮುಕ್ತ ಭತ್ತ ವಿಷಯ

ಕುರಿತು ತರಬೇತಿ ದಾವಣಗೆರೆ ಡಿ.30 ನಮ್ಮ ಮುಖ್ಯ ಆಹಾರ ಬೆಳೆಯಾದ ಭತ್ತದ ಕುರಿತಾಗಿ‘ಪರಿಸರ ಸ್ನೇಹಿ ವಿಷಮುಕ್ತ ಭತ’್ತ ಎನ್ನುವ ವಿಷಯದ ಬಗ್ಗೆಕೃಷಿ ಇಲಾಖೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದಕೃಷಿ ಕೇಂದ್ರದಲ್ಲಿ 2021 ರ ಜನವರಿ 04 ರಂದು ಒಂದು ದಿನದತರಬೇತಿ…

ರೈತರ ದಿನಾಚರಣೆ

ದಾವಣಗೆರೆ ಡಿ.22 ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಆತ್ಮಯೋಜನೆ ಕೃಷಿ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಜಿಲ್ಲಾಕೃಷಿಕ ಸಮಾಜ ದಾವಣಗೆರೆ ಇವರ ಸಹಯೋಗದೊಂದಿಗೆ ಡಿ.23ರಂದು ಬೆಳಿಗ್ಗೆ 11.30 ಕ್ಕೆ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನಕೇಂದ್ರ ದಾವಣಗೆರೆ ಇಲ್ಲಿ ರೈತರ ದಿನಾಚರಣೆಯನ್ನುಹಮ್ಮಿಕೊಳ್ಳಲಾಗಿದೆ.…

You missed