Category: ದಾವಣಗೆರೆ

2ನೇ ಡೋಸ್ ಲಸಿಕೆ ಪಡೆದ ಜಿಲ್ಲಾಧಿಕಾರಿ ಮಹಾಂತೇಶ್

ಬೀಳಗಿ ದಾವಣಗೆರೆ ಮಾ.11 ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವಮೂರನೇ ಹಂತದ ಕೋವಿಡ್-19 ಲಸಿಕೆ ನೀಡುವಅಭಿಯಾನವನ್ನು ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿಗುರುವಾರ 2ನೇ ಹಂತದ ಲಸಿಕಾಕರಣವನ್ನುಹಮ್ಮಿಕೊಳ್ಳಲಾಗಿತ್ತು.ಅಭಿಯಾನದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ 2ನೇ ಹಂತದಕೋವಿಡ್ ಲಸಿಕೆಯನ್ನು ಪಡೆದರು.ಈ ವೇಳೆ…

ವಿಶೇಷ ಅಭಿಯಯಾನದ ಮೂಲಕ ಲಸಿಕಾಕರಣ

ಚುರುಕು : ಡಿಸಿ ದಾವಣಗೆರೆ,ಮಾ.10 ಕೋವಿಡ್ ಲಸಿಕಾಕರಣ ಕಾರ್ಯಕ್ರಮ ಜಿಲ್ಲೆಯಲ್ಲಿ ಮಾರ್ಚ್ 1ರಿಂದ ಆರಂಭವಾಗಿದ್ದು, ಸಾಧನೆ ನಿರೀಕ್ಷಿತ ಪ್ರಮಾಣದಲ್ಲಿ ಆಗದೆಇರುವುದರಿಂದ ವಿಶೇಷ ಅಭಿಯಾನದ ಮೂಲಕ ಜಾಗೃತಿಮೂಡಿಸಿ ಲಸಿಕಾಕರಣವನ್ನು ಹೆಚ್ಚಿಸಲಾಗುವುದು ಎಂದುಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು. ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ…

ಗೃಹ ರಕ್ಷಕ ದಳದ ಅಧಿಕಾರಿಗಳು ಹಾಗೂ

ಸಿಬ್ಬಂದಿಗಳಿಗೆ ತರಬೇತಿ ದಾವಣಗೆರೆ,ಮಾ.10ನಗರದ ಜಿಲ್ಲಾ ಕಮಾಂಡೆಂಟ್ ಕಛೇರಿ, ಗೃಹ ರಕ್ಷಕದಳ ಆವರಣ, ದಾವಣಗೆರೆ ಇವರ ವತಿಯಿಂದ ಗೃಹ ರಕ್ಷಕದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತಂಬಾಕು ಹಾಗೂಅದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮತ್ತುಕೋಟ್ಪಾ ಕಾಯ್ದೆಯ-2003 ರ ಪರಿಣಾಮಕಾರಿ ಅನುಷ್ಠಾನಕುರಿತು ಇತ್ತೀಚೆಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ…

ಚಂದನ ವಾಹಿನಿಯಲ್ಲಿ ಎಸ್‍ಸಿಎಸ್‍ಪಿ/ಟಿಎಸ್‍ಪಿ ಅರಿವು

ಕಾರ್ಯಕ್ರಮ ದಾವಣಗೆರೆ . ಮಾ.10ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಸಮಗ್ರ ಅಭಿವೃದ್ದಿಗಾಗಿಅನುಷ್ಟಾನಗೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಾಯೋಜಿತಕಾರ್ಯಕ್ರಮಗಳು ಮಾ.8 ರಿಂದ ಪ್ರತಿ ಸೋಮವಾರದಿಂದಗುರುವಾರದವರೆಗೆ ರಾತ್ರಿ 7.30 ರಿಂದ 8.30 ರವರೆಗೆದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸಮಾಜ ಕಲ್ಯಾಣ ಇಲಾಖೆ ಹಾಗೂ ಅಭಿವೃದ್ಧಿ…

ದಾವಣಗೆರೆಗೆ ಕೃಷಿ ಮತ್ತು ತೋಟಗಾರಿಕೆ ಕಾಲೇಜು ನೀಡದಿರುವುದು ಬೇಸರದ ಸಂಗತಿ.

ರಾಜ್ಯ ಬಜೆಟ್ ನಲ್ಲಿ ಕೃಷಿ ಕ್ಷೇತ್ರದ ಕುರಿತು ನನ್ನ ಅನಿಸಿಕೆ…ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಲು ರೈತರ ಮಕ್ಕಳಿಗೆ ಶೇಕಡಾ 50 ರಷ್ಟು ಮೀಸಲಾತಿ ಹೆಚ್ಚಿಸಿರುವುದು ಸ್ವಾಗತರ್ಹ. ಸಾವಯವ ಇಂಗಾಲ ಮತ್ತು ಸಾವಯವ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುಧಾನ ನೀಡಿರುವುದು ಮಣ್ಣಿನ ಫಲವತ್ತತೆ…

ದೂಡಾ ಕಚೇರಿ ಗಣಕೀಕರಣ : ಸಾಫ್ಟ್‍ವೇರ್

ಕಂಪೆನಿಯೊಂದಿಗೆ ಸಭೆ ದೂಡಾದ ಪ್ರತಿಯೊಂದು ಸೇವೆಯು ಹಾಗೂವಿನ್ಯಾಸಗಳು(ಪ್ಲ್ಯಾನ್) ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆಮಾಡಲು ಹಾಗೂ ದೂಡಾ ಕಛೇರಿಯನ್ನು ಸಂಪೂರ್ಣಗಣಕೀಕರಣ ಮಾಡುವ ಕುರಿತು ಮಂಗಳವಾರಬೆಂಗಳೂರಿನ ಸಾಫ್ಟ್‍ವೇರ್ ಕಂಪೆನಿಯೊಂದಿಗೆ ದೂಡಾಕಚೇರಿಯಲ್ಲಿ ಸಭೆ ನಡೆಯಿತುದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ ಮತ್ತುಆಯುಕ್ತರಾದ ಬಿ.ಟಿ.ಕುಮಾರಸ್ವಾಮಿ ಇವರ ನೇತೃತ್ವದಲ್ಲಿಜರುಗಿದ ಸಭೆಯಲ್ಲಿ…

ಮಹಾಶಿವರಾತ್ರಿ ಪÀ್ರಯುಕ್ತ ಮಾಂಸ ಮಾರಾಟ ನಿಷೇಧ

ಮಾ. 11 ರಂದು ಮಹಾಶಿವರಾತ್ರಿ ಪ್ರಯುಕ್ತಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಮಾಂಸದ ಉದ್ದಿಮೆನಡೆಸುತ್ತಿರುವ ಉದ್ದಿಮೆದಾರರು ಪ್ರಾಣಿವಧೆ, ಪ್ರಾಣಿ ಮಾಂಸ,ಹಾಗೂ ಮೀನಿನ ಮಾಂಸ ಮಾರಾಟ ಮಾಡುವುದನ್ನುನಿಷೇಧಿಸಲಾಗಿದ್ದು, ತಪ್ಪಿದಲ್ಲಿ ಮಹಾನಗರಪಾಲಿಕೆ ಕಾಯ್ದೆಯಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದುಮಹಾನಗರ ಪಾಲಿಕೆಯ ಸಹಾಯಕನಿರ್ದೇಶಕರು(ಪವೈಸೇ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವೀಕರಣ ವೇಳೆ ಪುನಃಶ್ಚೇತನ ತರಬೇತಿ
ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ

ದಾವಣಗೆರೆ,ಮಾ.9:ಭಾರೀ ವಾಹನ ಚಾಲನಾ ಅನುಜ್ಞಾ ಪತ್ರಗಳನ್ನುನವೀಕರಿಸುವ ಸಂದರ್ಭದಲ್ಲಿ ಒಂದು ದಿನದ ಪುನಶ್ಚೇತನತರಬೇತಿ ಪ್ರಮಾಣ ಪತ್ರ ಸಲ್ಲಿಸುವುದುಕಡ್ಡಾಯವಾಗಿದ್ದು, ನವೀಕರಣ ಸಂದರ್ಭದಲ್ಲಿ ಪ್ರಮಾಣಪತ್ರ ಹಾಜರುಪಡಿಸದಿದ್ದಲ್ಲಿ ಅಂತಹ ಅರ್ಜಿಗಳನ್ನುಸ್ವೀಕರಿಸಲಾಗುವುದಿಲ್ಲ.ಬೆಂಗಳೂರಿನ ಸಿಂಗನಾಯ್ಕನಹಳ್ಳಿ, ಧಾರವಾಡದಗಾಮನಗಟ್ಟಿ ಹಾಗೂ ಮಂಗಳೂರಿನ ಕೈಗಾರಿಕಾಪ್ರದೇಶದಲ್ಲಿ ಭಾರೀ ವಾಹನ ಚಾಲಕರ ತರಬೇತಿ ಶಾಲೆಗಳಿದ್ದು(ಹೆವಿ ವೆಹಿಕಲ್ಸ್ ಡ್ರೈವರ್…

ಭದ್ರಾ ಕಾಡಾ ಅಧ್ಯಕ್ಷರಿಂದ ರೈತರ ಭೇಟಿ

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದಅಧ್ಯಕ್ಷರಾದ ಪವಿತ್ರ ರಾಮಯ್ಯ ಇವರು ಮಾ.10 ರಂದುಬೆಳಿಗ್ಗೆ 9.30 ಕ್ಕೆ ಮಲೆಬೆನ್ನೂರಿನ ನೀರಾವರಿ ಇಲಾಖೆಯಿಂದ ತಮ್ಮಅಚ್ಚುಕಟ್ಟು ವ್ಯಾಪ್ತಿಯ ಮಲೇಬೆನ್ನೂರು ಹೋಬಳಿಯಕಡನಾಯಕನಹಳ್ಳಿ, ಹೊಳೆಸಿರಿಗೆರೆ, ಕಮಲಾಪುರ ಹಾಗೂಭಾನುವಳ್ಳಿ ಮತ್ತು ಹರಿಹರ ತಾಲ್ಲೂಕಿನ ಬೇವಿನಹಳ್ಳಿ,ಬನ್ನಿಕೋಡು, ದೊಡ್ಡಬಾತಿ ಹಾಗೂ ಕಕ್ಕರಗೊಳ್ಳಗ್ರಾಮಗಳು ಕೊನೆಯ ಭಾಗಕ್ಕೆ…

ಮಹಿಳೆಯರು ಸಂಕೋಲೆಗಳನ್ನು
ಬದಿಗೊತ್ತಿ ಸಾಧನೆ ಕಡೆ ಗಮನ ಕೊಡಬೇಕು

: ನ್ಯಾ.ಗೀತಾ.ಕೆ.ಬಿ ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರುವಿಶೇಷವಾದ ಸ್ಥಾನಮಾನಗಳಿಗೆ ಪಾತ್ರರಾಗಿದ್ದರೂ ಒದಗಿಬರುವ ಸಂಕೋಲೆಗಳನ್ನು ಬದಿಗೊತ್ತಿ ಸಾಧನೆಮಾಡುವತ್ತ ಗಮನಹರಿಸಬೇಕು ಎಂದು ಪ್ರಧಾನ ಜಿಲ್ಲಾಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನುಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಗೀತಾ.ಕೆ.ಬಿ ತಿಳಿಸಿದರು.ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿನಗರದ ಸರ್ಕಾರಿ ಪ್ರಥಮ…