Category: ದಾವಣಗೆರೆ

ಹೊಸ ಶಿಕ್ಷಣ ನೀತಿ ಔದ್ಯೋಗಿಕ ಶಿಕ್ಷಣದೊಂದಿಗೆ ಸಂಸ್ಕಾರದ ಶಿಕ್ಷಣ ನೀಡುವ ಗುರಿ ಹೊಂದಿದೆ : ಶ್ಯಾಮ್ ಪ್ರಸಾದ್

ದಾವಣಗೆರೆ ಡಿ.08ಹೊಸ ಶಿಕ್ಷಣ ನೀತಿ ಕೇವಲ ಔದ್ಯೋಗಿಕ ಶಿಕ್ಷಣ ನೀಡುವುದಿಲ್ಲ.ಬದಲಾಗಿ ಸಂಸ್ಕಾರ ಮತ್ತು ಸೌಜನ್ಯದ ಶಿಕ್ಷಣವನ್ನು ನೀಡುವ ಗುರಿಯನ್ನೂ ಹೊಂದಲಾಗಿದೆ ಎಂದು ಸಾಮರಸ್ಯ ವೇದಿಕೆಯಅಖಿಲ ಭಾರತೀಯ ಸಂಯೋಜಕರಾದ ಶ್ಯಾಮ್ ಪ್ರಸಾದ್ಹೇಳಿದರು.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ದಾವಣಗೆರೆಪ್ರಾದೇಶಿಕ ಕೇಂದ್ರ ಹಾಗೂ ರಾಜ್ಯ ಶೈಕ್ಷಣಿಕ…

“ಹೆಣ್ಣುಭ್ರೂಣ ಹತ್ಯೆಯನ್ನು ದಯವಿಟ್ಟು ನಿಲ್ಲಿಸಿ”

ದಾವಣಗೆರೆ ಜಿಲ್ಲೆ ದಿ. ಡಿ.7 ದಾವಣಗೆರೆಯ ಶಿಕ್ಷಕರಾದ ಮಲ್ಲಿಕಾರ್ಜುನ್ ಬಾವಿಕಟ್ಟೆಯವರ ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಸವಿಸ್ಥಾರವಾಗಿ ದೃಶ್ಯ ಮಾಧ್ಯಮದ ಮೂಲಕ ತರಲಾಗುವುದು ಎಂದು ಈ ಕೆಳಗಿನ ಸಾರಂಶದಲ್ಲಿ ತಿಳಿಸಿದ್ದಾರೆ.? ಹೆಣ್ಣುಭ್ರೂಣ ಹತ್ಯೆಯನ್ನು ದಯವಿಟ್ಟು ನಿಲ್ಲಿಸಿ, ಹೆಣ್ಣು‌‌ ಜಗದ ಕಣ್ಣು ,…

ನೆಹರು ಯುವ ಕೇಂದ್ರ ಜಿಲ್ಲಾ ಸಲಹಾ ಸಮಿತಿ ಸಭೆ

ದಾವಣಗೆರೆ ಡಿ.07 ನೆಹರು ಯುವ ಕೇಂದ್ರ ಶಾಲಾ ಕಾಲೇಜುವಿಶ್ವವಿದ್ಯಾನಿಲಯಗಳಲ್ಲಿ ಕಾರ್ಯಕ್ರಮವನ್ನು ಮಾಡುವಮೂಲಕ ಯುವಕರನ್ನು ಸಶಕ್ತಗೊಳಿಸಲಿ ಎಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಹೇಳಿದರು. ಇಂದು ಜಿಲ್ಲಾಡಳಿತ ಭವನದಲ್ಲಿ ನಡೆದ ನೆಹರು ಯುವಕೇಂದ್ರದ ಜಿಲ್ಲಾ ಸಲಹಾ ಸಮಿತಿಯಲ್ಲಿ ಪಾಲ್ಗೊಂಡು ಹಾಗೂ ವಾರ್ಷಿಕಕ್ರಿಯಾ ಯೋಜನೆಗೆ ಅನುಮತಿ ನೀಡಿ…

ಐ.ಎಂ.ವಿ.ತನಿಖೆಯನ್ನು ಸಿ.ಬಿ.ಐ.ಗೆ ವಹಿಸಿ ತ್ವರಿತ ರೀತಿಯಲ್ಲಿ ಪ್ರಗತಿ ಕೈಗೊಂಡಿರುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಎಸ್ ಮಜೀದ್ ಖಾನ್.

ದಾವಣಗೆರೆ ಜಿಲ್ಲೆಯ ದಾವಣಗೆರೆ ದಿ ಡಿ.6 ದಾವಣಗೆರೆ ಪತ್ರಿಕಾ ಭವನದಲ್ಲಿ ದಾವಣಗೆರೆ ಜಿಲ್ಲೆಯ ಬಿ.ಜೆ.ಪಿ ಅಲ್ಪಸಂಖ್ಯಾತರ ಮುಖಂಡರಾದ ಎಸ್ ಮಜೀದ್ ಖಾನ್ ಪತ್ರಿಕಾ ಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು ಈ ಹಿಂದೆಐ.ಎಂ.ಎ. ಕೇಸಿನ ರುವಾರಿ ಮನ್ಸೂರ್ ಅಲಿಖಾನ್ ಸಂಸ್ಥೆಯು ರಾಜ್ಯದ ಅನೇಕ…

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಮಹಾಪರಿನಿರ್ವಾಣ ದಿನಾಚರಣೆ

ದಾವಣಗೆರೆ ಡಿ.05ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆವತಿಯಿಂದ ಭಾನುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್‍ರವರ 64ನೇಮಹಾಪರಿನಿರ್ವಾಣ ದಿನಾಚರಣೆ ಪ್ರಯುಕ್ತ ಜಿಲ್ಲಾಧಿಕಾರಿ ಮಹಾಂತೇಶಬೀಳಗಿ ಹಾಗೂ ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರುಡಾ.ಬಿ.ಆರ್.ಅಂಬೇಡ್ಕರ್‍ರವರ ಭಾವಚಿತ್ರಕ್ಕೆ ಪುಷ್ಪ ನಮನಸಲ್ಲಿಸಿದರು.ಈ ವೇಳೆ…

ಇ-ಲೋಕ ಅದಾಲತ್ ಸದುಪಯೋಗಕ್ಕೆ ಮನವಿ ಲೋಕ ಅದಾಲತ್‍ನಿಂದ ಸುಲಭ, ಶೀಘ್ರ ಮತ್ತು ಶುಲ್ಕರಹಿತವಾಗಿ ಪ್ರಕರಣ ಇತ್ಯರ್ಥ: ನ್ಯಾ.ಗೀತಾ.ಕೆ.ಬಿ

ದಾವಣಗೆರೆ ಡಿ.05ಲೋಕ ಅದಾಲತ್ ಮೂಲಕ ಪಕ್ಷಗಾರರು ರಾಜಿಯಾಗಬಲ್ಲತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕಸುಲಭವಾಗಿ ಮತ್ತು ಶೀಘ್ರವಾಗಿ ಯಾವುದೇ ಶುಲ್ಕವಿಲ್ಲದೇಇತ್ಯರ್ಥಪಡಿಸಿಕೊಳ್ಳಬಹುದಾಗಿದ್ದು ಇದೇ ಡಿ.19 ರ ಶನಿವಾರದಂದುಆಯೋಜಿಸಲಾಗಿರುವ ಇ-ಲೋಕ ಅದಾಲತ್‍ನಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಪಾಲ್ಗೊಂಡು, ತಮ್ಮ ಪ್ರಕರಣಗಳನ್ನುಇತ್ಯರ್ಥಪಡಿಸಿಕೊಳ್ಳಬೇಕೆಂದು ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾದ ಕೆ.ಬಿ.ಗೀತಾ ತಿಳಿಸಿದರು ಕರ್ನಾಟಕ…

ಗ್ರಾ.ಪಂ ಚುನಾವಣೆ ಸದಾಚಾರ ನೀತಿ ಸಂಹಿತೆ : ಸರ್ಕಾರಿ ವಾಹನಗಳ ಅಧಿಗ್ರಹಣ

ದಾವಣಗೆರೆ ಡಿ.05 ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿಸಾರ್ವತ್ರಿಕ ಚುನಾವಣೆ ನಡೆಸುವ ಬಗ್ಗೆ ಚುನಾವಣಾವೇಳಾಪಟ್ಟಿ ಪ್ರಕಟಿಸಿದ್ದು, ಆಯೋಗದ ನಿರ್ದೇಶನದಂತೆಸದಾಚಾರ ಸಂಹಿತೆಯು ನ.30 ರಿಂದ ಜಾರಿಗೆ ಬಂದಿದ್ದು ಚುನಾವಣಾಪ್ರಕ್ರಿಯೆಯು ಮುಕ್ತಾಯಗೊಳ್ಳುವವರೆಗೆ ಅಂದರೆಡಿ.31 ರ ಸಂಜೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆಯು ಎಲ್ಲಾ…

ಅಕ್ರಮ/ಕಲಬೆರಿಕೆ/ಕಳ್ಳಭಟ್ಟಿ ಸೇವನೆ- ಸಾಗಾಟಾ ಶಿಕ್ಷಾರ್ಹ ಅಪರಾಧ

ದಾವಣಗೆರೆ ಡಿ.04 ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ –2020 ನಿಗದಿಯಾಗಿದ್ದು, ಇಂತಹ ಸಂದರ್ಭದಲ್ಲಿ ನಕಲಿ ಮದ್ಯ,ಕಲಬೆರಿಕೆ ಸೇಂದಿ, ಕಳ್ಳಭಟ್ಟಿ ಸಾರಾಯಿಗಳನ್ನು ಅಕ್ರಮವಾಗಿತಯಾರಿಸಿ ಮಾರಾಟ ಮಾಡುವ ಸಾಧ್ಯತೆ ಹೆಚ್ಚಿದ್ದು, ಅನಧಿಕೃತಸ್ಥಳಗಳಲ್ಲಿ ಅಕ್ರಮ/ನಕಲಿ/ಕಲಬೆರಿಕೆ ಮದ್ಯ ಮತ್ತುಕಳ್ಳಭಟ್ಟಿ ಸಾರಾಯಿ ತಯಾರಿಕೆ, ಮಾರಾಟ, ಸೇವನೆ, ಸಾಗಾಣಿಕೆ,ಸ್ವಾಧೀನತೆ ಮಾಡುವುದು…

ಸಾಮಾಜಿಕ ನ್ಯಾಯ ಎತ್ತಿ ಹಿಡಿದ ದಾರ್ಶನಿಕ ಕನಕದಾಸರು: ಪ್ರೊ. ಹಲಸೆ

ದಾವಣಗೆರೆ ಡಿ.04ಜಾತಿ, ಧರ್ಮಗಳನ್ನು ಮೀರಿ ಸಾಮಾಜಿಕ ನ್ಯಾಯ,ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ದಾರ್ಶನಿಕ,ತತ್ವಜ್ಞಾನಿ ಕನಕದಾಸರು. ಅವರ ಚಿಂತನೆ, ಆದರ್ಶಗಳುಇಂದಿಗೂ ಪ್ರಸ್ತುತವಾಗಿವೆ ಎಂದು ದಾವಣಗೆರೆವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆಅಭಿಪ್ರಾಯಪಟ್ಟರು.ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ನಡೆದಕನಕ ಜಯಂತಿ ಕಾರ್ಯಕ್ರಮವನ್ನು ಪ್ರೊ. ಶರಣಪ್ಪ ವಿ.ಹಲಸೆ…

ಅಗ್ನಿಶಾಮಕಕ್ಕೆ 1 ಕೋಟಿ ರೂ. ಮೊತ್ತದ ಆಧುನಿಕ ಸಾಧನ, ಸಲಕರಣೆ : ಜಿಲ್ಲಾ ಉಸ್ತುವಾರಿ ಸಚಿವರಿಂದ ವಿತರಣೆ

ದಾವಣಗೆರೆ ಡಿ. 04ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆ ಅಗ್ನಿಶಾಮಕ ಇಲಾಖೆಗೆ 01 ಕೋಟಿರೂ. ಮೊತ್ತದಲ್ಲಿ ವಾಹನ, ಆಧುನಿಕ ವಿವಿಧ ಸಾಧನ,ಸಲಕರಣೆಗಳನ್ನು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವಬಿ.ಎ. ಬಸವರಾಜ ಅವರು ಅಗ್ನಿಶಾಮಕ ಇಲಾಖೆ ಅಧಿಕಾರಿಗಳಿಗೆಶುಕ್ರವಾರ ಜಿಲ್ಲಾಡಳಿತ ಭವನ ಆವರಣದಲ್ಲಿ ಹಸ್ತಾಂತರ ಮಾಡಿದರು.ಅಗ್ನಿ…