ಮಾಸಾಶನ ಪಡೆಯುತ್ತಿರುವ ಕಲಾವಿದರು/ಸಾಹಿತಿ/ವಿಧವರೆಯರ ಮಾಹಿತಿ
ದಾವಣಗೆರೆ ಮೇ.29ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಾಸಾಶನಪಡೆಯುತ್ತಿರುವ ಜಿಲ್ಲೆಯ ಸಾಹಿತಿ/ಕಲಾವಿದರು ಹಾಗೂ ವಿಧವಾಮಾಸಾಶನ ಪಡೆಯುತ್ತಿರುವ ಕಲಾವಿದರಿಗೆ ಮಾಸಾಶನಪಾವತಿಸಲು ಅವರಿಂದ ಸಮಗ್ರ ಮಾಹಿತಿಯನ್ನುಸಂಗ್ರಹಿಸಬೇಕಿದ್ದು, ಈ ಫಲಾನುಭಿವಗಳು ಜೂನ್ 02 ರೊಳಗೆಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಕೆಳಕಂಡಂತೆಮಾಹಿತಿಯನ್ನು ನೀಡಬೇಕಿದೆ.ಕಲಾವಿದರು/ಸಾಹಿತಿಗಳು ಪಾಸ್ಪೋರ್ಟ್ ಅಳತೆಯ ಫೋಟೊ,ಆಧಾರ್…