Category: ದಾವಣಗೆರೆ

ಮೇ 22 ರಿಂದ ರಿಸರ್ವೇಷನ್ ಕೌಂಟರ್ ಆರಂಭ

ದಾವಣಗೆರೆ ಮೇ.22ಟಿಕೆಟ್‍ಗಳನ್ನು ಪಡೆದುಕೊಳ್ಳಲು ರಿಸರ್ವೇಷನ್ಕೌಂಟರ್‍ಗಳನ್ನು ಹಂತ ಹಂತವಾಗಿ ತೆರೆಯಲು ರೈಲ್ವೆಯುನಿರ್ಧರಿಸಿದ್ದು, ಮೊದಲಿಗೆ ಪ್ರಮುಖ ನಿಲ್ದಾಣಗಳಲ್ಲಿನಕೌಂಟರ್‍ಗಳನ್ನು ಮೇ 22 ರಿಂದ ತೆರೆಯಲಾಗುತ್ತದೆ.ಜೂನ್ 1 ರಿಂದ ಪ್ರಾರಂಭವಾಗುವ 100 ಜೋಡಿ ರೈಲು ಸೇವೆಗಳಿಗೆಕಾಯ್ದಿರಿಸಿದ ಟಿಕೆಟ್ ಬುಕ್ ಮಾಡಲು ನೈರುತ್ಯ ರೈಲ್ವೆಯಮೈಸೂರು ವಿಭಾಗದಲ್ಲಿ ಪಿಆರ್‍ಎಸ್ ಕೌಂಟರ್‍ಗಳು…

ಆನ್‍ಲೈನ್‍ನಲ್ಲಿ ಪ್ರಮಾಣಪತ್ರ ಪಡೆಯಲು ಸಹಾಯವಾಣಿ ಕೇಂದ್ರದ ಸಹಕಾರ

ದಾವಣಗೆರೆ ಮೇ.22ಕೋವಿಡ್ 19 ಹಿನ್ನೆಲೆ ರಾಜ್ಯದ ಉಪನೋಂದಣಿ ಕಚೇರಿಗಳಲ್ಲಿ2004 ರಿಂದ ತಹಲ್‍ವರೆಗೆ ಋಣಭಾರ ಪ್ರಮಾಣ ಪತ್ರ (ಇಟಿಛಿumbeಡಿಚಿಟಿಛಿeಛಿeಡಿಣiಜಿiಛಿಚಿಣe) ಹಾಗೂ ದಸ್ತಾವೇಜಿನ ದೃಢೀಕೃತ ನಕಲು ಪ್ರತಿ(ಅeಡಿಣiಜಿieಜ ಛಿoಠಿಥಿ oಜಿ ಜoಛಿumeಟಿಣ) ಗಳನ್ನು ಆನ್‍ಲೈನ್ ವೆಬ್‍ಸೈಟ್hಣಣಠಿ://ಞಚಿveಡಿioಟಿಟiಟಿe .ಞಚಿಡಿಟಿಚಿಣಚಿಞಚಿ.gov.iಟಿ ಮುಖಾಂತರವೇ ಕಡ್ಡಾಯವಾಗಿಪಡೆಯಲು ಮಹಾ ಪರಿವೀಕ್ಷಕರು ಹಾಗೂ…

ಕಂದಾಯ ಸಚಿವರ ಜಿಲ್ಲಾ ಪ್ರವಾಸ

ದಾವಣಗೆರೆ ಮೇ.22ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರಉಸ್ತುವಾರಿ ಸಚಿವರಾದ ಆರ್.ಅಶೋಕ್ ಇವರು ಮೇ 27 ರಂದುದಾವಣಗೆರ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ.ಬೆಳಿಗ್ಗೆ 6.30 ಕ್ಕೆ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 11ಗಂಟೆಗೆ ದಾವಣಗೆರೆಗೆ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಪ್ರಗತಿ ಪರಿಶೀಲನೆ ಸಭೆ ನಡೆಸುವರು.ಮಧ್ಯಾಹ್ನ 1.45 ಗಂಟೆಗೆ…

ಲಾಕ್‍ಡೌನ್ ಹಿನ್ನೆಲೆ ರಂಜಾನ್ ಸಾಮೂಹಿಕ ಪ್ರಾರ್ಥನೆ ನಿರ್ಬಂಧ

ದಾವಣಗೆರೆ ಮೇ.22ಮೇ 31 ರವರೆಗೆ ದೇಶದಲ್ಲಿ ಲಾಕ್‍ಡೌನ್ ಮುಂದುವರೆಸಿರುವಕುರಿತು ಕೇಂದ್ರ ಗೃಹ ಇಲಾಖೆಯು ಹೊರಡಿಸಿರುವಆದೇಶದನ್ವಯ ಕರ್ನಾಟಕ ರಾಜ್ಯ ಔಖಾಫ್ ಮಂಡಳಿ,ಬೆಂಗಳೂರು ಇವರು ರಾಜ್ಯದ ಎಲ್ಲಾ ಮಸೀದಿ/ದರ್ಗಾ/ಈದ್ಗಾಗಳಲ್ಲಿಸಾಮೂಹಿಕ ಪ್ರಾರ್ಥನೆ (ನಮಾಜ್), ಈದ್-ಉಲ್-ಫಿತ್ರ್ ನಮಾeóï ಹಾಗೂರಂeóÁನ್ ಮಾಹೆಯ ಪ್ರಯುಕ್ತ ತರಾವೀಹ್, ಜುಮಾತ್-ಉಲ್-ವಿದಾಪ್ರಾರ್ಥನೆಗಳನ್ನು ಅಮಾನತುಪಡಿಸಿ ಕೆಳಕಂಡಂತೆ…

ವಲಸಿಗರಿಗೆ ಉಚಿತ ಪಡಿತರ ವಿತರಣೆ

ದಾವಣಗೆರೆ ಮೇ.22ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲುಕೇಂದ್ರ ಸರ್ಕಾರ ಆತ್ಮ ನಿರ್ಭರ್ ಭಾರತ ಯೋಜನೆ ರಾಷ್ಟ್ರೀಯಆಹಾರ ಭದ್ರತಾ ಯೋಜನೆಯಡಿ ಜಿಲ್ಲೆಯಲ್ಲಿ ಯಾವುದೇಎಪಿಎಲ್/ಬಿಪಿಎಲ್ ಪಡಿತರ ಚೀಟಿ ಹೊಂದಿಲ್ಲದೇ ಇರುವ ಹೊರ ರಾಜ್ಯ, ಜಿಲ್ಲೆ,ತಾಲ್ಲೂಕುಗಳಲ್ಲಿ ಇರುವ ವಲಸಿಗರಿಗೆ ಉಚಿತವಾಗಿ ಮೇ ಮತ್ತುಜೂನ್ ಮಾಹೆಯ 2 ತಿಂಗಳ…

ಕಮಾಂಡೆಂಟ್ ಡಾ// ವೀರಪ್ಪ ಬಿ ಹ್ ಇವರ ನೇತೃತ್ವದಲ್ಲಿ 48 ವಲೆಸೆ ಕಾರ್ಮಿಕರಿಗೆ ಆಹಾರದ ಕಿಟ್ಟು

ದಾವಣಗೆರೆ ಜಿಲ್ಲೆ;-ದಾವಣಗೆರೆ ಮೇ 21 ರಂದು ನಡೆದ ಈ ಕಾರ್ಯಕ್ರಮವು ಮಾನ್ಯ ಜಿಲ್ಲಾಧಿಕಾರಿಗಳಾದಂತ ಮಹಾಂತೇಶ ಬಿಳಿಗಿಇವರ ನಿರ್ದೆಶನ ಮೇರೆಗೆ ಆಹಾರ ನಿರೀಕ್ಷಕರಾದ ಶ್ರೀ ಯುತ ಕೇಶವಮೂರ್ತಿ ಮತ್ತು ಕಮಾಂಡೆಂಟ್ ಡಾ// ವೀರಪ್ಪ ಬಿ ಹ್ ಇವರನೇತೃತ್ವದಲ್ಲಿ 48 ವಲೆಸೆ ಕಾರ್ಮಿಕರಿಗೆ ಆಹಾರದ…

ಎಂಎಸ್‍ಎಂಇ ಕೈಗಾರಿಕಾ ಗ್ರಾಹಕರಿಗೆ ಕೆಲ ಪರಿಹಾರ ಮತ್ತು ರಿಯಾಯತಿ

ದಾವಣಗೆರೆ ಮೆ.21ಕೋವಿಡ್ -19 ಲಾಕ್‍ಡೌನ್ ಪ್ರಭಾವ ತಗ್ಗಿಸುವ ಹಿನ್ನೆಲೆಯಲಿ ರಾಜ್ಯಕರ್ನಾಟಕ ಸರ್ಕಾರವು ಅತಿ ಸಣ್ಣ/ಸಣ್ಣ/ಮಧ್ಯಮ ಕೈಗಾರಿಕೆಮತ್ತು ಇತರೆ ಕೈಗಾರಿಕಾ (ಹೆಚ್.ಟಿ ಮತ್ತು ಎಲ್.ಟಿ) ಗ್ರಾಹಕರಿಗೆ(ಒiಛಿಡಿo, Smಚಿಟಟ &ಚಿmಠಿ; ಒeಜium ಇಟಿಣeಡಿಠಿಡಿises (ಒSಒಇ) &ಚಿmಠಿ; ಓಔಓ ಒSಒಇ) ಕೆಲವು ಪರಿಹಾರಮತ್ತು ರಿಯಾಯಿತಿಗಳನ್ನು ನೀಡಿದೆ.ಈ…

ಇಂದು 3 ಹೊಸ ಕೊರೊನಾ ಪ್ರಕರಣ ಕೊರೊನಾದಿಂದ ಐವರು ಗುಣಮುಖ- ಆಸ್ಪತ್ರೆಯಿಂದ ಬೀಳ್ಕೊಡುಗೆ

ದಾವಣಗೆರೆ ಮೇ.21ಕೊರೊನಾದಿಂದ ಗುಣಮುಖರಾದ 5 ಜನರನ್ನು ಇಂದುಆಸ್ಪತ್ರೆಯಿಂದ ಸಂತಸದಿಂದ ಬೀಳ್ಕೊಡಲಾಯಿತು. ಕೊರೊನಾಪಾಸಿಟಿವ್ ಬಾಧಿತರಾಗಿ ದಾವಣಗೆರೆ ಚಿಗಟೇರಿ ಜಿಲ್ಲಾ ಕೋವಿಡ್ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಐವರು ಸಂಪೂರ್ಣಗುಣಮುಖರಾಗಿದ್ದು, ಇವರನ್ನು ಇಂದು ಡಿಸಿ, ಎಸ್ಪಿ ಹಾಗೂ ವೈದ್ಯರುಮತ್ತು ವೈದ್ಯಕೀಯ ಸಿಬ್ಬಂದಿಗಳು ಚಪ್ಪಾಳೆ ತಟ್ಟುವ ಮೂಲಕಹೃದಯಸ್ಪರ್ಶಿ ಬೀಳ್ಕೊಡುಗೆ…

ಉದ್ಯಾನವನಗಳ ಆರಂಭ : ವಾಕಿಂಗ್‍ಗೆ ಮಾತ್ರ ಅವಕಾಶ

ದಾವಣಗೆರೆ ಮೇ 20 ಸರ್ಕಾರದ ಆದೇಶದಂತೆ ಮೇ 21 ರಿಂದ ದಾವಣಗೆರೆಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಉದ್ಯಾನವನಗಳು ಬೆಳಿಗ್ಗೆ 7ರಿಂದ 9 ಗಂಟೆಯವರೆಗೆ ಹಾಗೂ ಸಂಜೆ 4 ರಿಂದ 7ಗಂಟೆಯವರೆಗೆ ತೆರೆಯಲಾಗುತ್ತಿದೆ. ಈ ಸಮಯದಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ಧರಿಸಿಕೊಂಡು ಉದ್ಯಾನವನಗಳಲ್ಲ್ಲಿ ವಾಕಿಂಗ್ ಮಾತ್ರ ಮಾಡಲುಅವಕಾಶ…

ಮೇ 31 ರವರೆಗಿನ ಲಾಕ್‍ಡೌನ್ ಮಾರ್ಗಸೂಚಿಗಳು

ದಾವಣಗೆರೆ ಮೇ.20ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಲಾಕ್‍ಡೌನ್ ಕುರಿತಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲುಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಈ ಕೆಳಗಿನಂತೆ ಆದೇಶಹೊರಡಿಸಿದ್ದಾರೆ.ಈ ಮಾರ್ಗಸೂಚಿಗಳನ್ನು ಎಲ್ಲಾ ಇಲಾಖೆಗಳಿಗೆ, ಪೊಲೀಸ್ವರಿಷ್ಟಾಧಿಕಾರಿಗಳಿಗೆ, ಸ್ಥಳೀಯ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯನಿರ್ವಾಹಕ ದಂಡಾಧಿಕಾರಿಗಳು, ಆಯುಕ್ತರು,ಮಹಾನಗರಪಾಲಿಕೆ ಮತ್ತು ಇತರೆ ಇಲಾಖೆ ಮುಖ್ಯಸ್ಥರುಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಈ ಮೂಲಕ…

You missed