Category: ದಾವಣಗೆರೆ

ಮಾನವೀಯತೆ ಮೆರೆದ ಉಪ ತಹಶೀಲ್ದಾರರಿಗೆ ಡಿಸಿ ಸನ್ಮಾನ

ದಾವಣಗೆರೆ ಜೂ.2ರಸ್ತೆ ಅಪಘಾತಕ್ಕೊಳಗಾಗಿ ರಸ್ತೆಯಲ್ಲಿ ಒದ್ದಾಡುತ್ತಿದ್ದಪ್ರೇಮಾ(44 ವರ್ಷ) ಎಂಬ ಮಹಿಳೆಯನ್ನು ತಮ್ಮ ವಾಹನದಲ್ಲಿಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಸ್.ಎಸ್.ಆಸ್ಪತ್ರೆಗೆ ದಾಖಲಿಸಿಮಾನವೀಯತೆ ಮೆರೆದ ಬಸವಾಪಟ್ಟಣ ನಾಡ ಕಚೇರಿಯ ಉಪತಹಶೀಲ್ದಾರ್ ಎನ್.ಎಸ್.ಚಂದ್ರಪ್ಪ ಇವರನ್ನು ಜಿಲ್ಲಾಡಳಿತಕಚೇರಿಯಲ್ಲಿ ಇಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸನ್ಮಾನಮಾಡಿದರು.ಮೇ 30 ರಂದು ತ್ಯಾವಣಿಗಿ…

ಜಿ.ಪಂ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ

ದಾವಣಗೆರೆ ಜೂ.02 ದಾವಣಗೆರೆ ಜಿಲ್ಲಾ ಪಂಚಾಯತಿಯ ಅಧ್ಯಕ್ಷರ ಸ್ಥಾನಕ್ಕೆಚುನಾವಣೆ ನಡೆಸಲು ಜೂ.11 ರಂದು ಮಧ್ಯಾಹ್ನ 12.30 ಕ್ಕೆಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಅಧ್ಯಕ್ಷತೆಯಲ್ಲಿ ದಾವಣಗೆರೆ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿಚುನಾವಣಾ ಸಭೆಯನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆತಿಳಿಸಿದೆ.

ದಾವಣಗೆರೆ ಪ್ರಾದೇಶಿಕ ಕೇಂದ್ರದಲ್ಲಿ ಕರೆ ಶೈಕ್ಷಣಿಕ ಸಂವಾದ : ವಿದ್ಯಾರ್ಥಿಗಳೊಂದಿಗೆ ಕುಲಪತಿಗಳ ಸಂವಾದ

ದಾವಣಗೆರೆ ಜೂ.02ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ದಾವಣಗೆರೆಪ್ರಾದೇಶಿಕ ಕೇಂದ್ರದಲ್ಲಿ ಇಂದು ಆಯೋಜಿಸಲಾಗಿದ್ದ ಕರೆಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ವಿವಿಯಕುಲಪತಿಗಳಾದ ಆರ್.ವಿದ್ಯಾಶಂಕರ್ ಪಾಲ್ಗೊಂಡುವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಆರ್. ವಿದ್ಯಾಶಂಕರ್ ಮಾತನಾಡಿ, ನಾನು ಈ ವಿಶ್ವವಿದ್ಯಾನಿಲಯದಕುಲಪತಿಯಾಗಿ ವರದಿ ಮಾಡಿಕೊಂಡ ತಕ್ಷಣ ನನಗೆ ಪರೀಕ್ಷಾವಿಭಾಗದ ಸಮಸ್ಯೆಗಳು ತೀವ್ರವಾಗಿ ಎದುರಾದವು.…

ಖಾತ್ರಿ ಯೋಜನೆ ಬಳಕೆ ಮಾಡಿಕೊಳ್ಳಿ : ಪ್ರೊ.ಲಿಂಗಣ್ಣ

ದಾವಣಗೆರೆ ಜೂ.02ಕೋವಿಡ್-19 ಸಂಕಷ್ಟದ ಈ ದಿನಗಳಲ್ಲಿ ನೀರು ಮತ್ತುಮಣ್ಣು ಸಂರಕ್ಷಣೆ ಕಾಮಗಾರಿಗಳನ್ನು ಕೈಗೊಂಡಿರುವುದುಉತ್ತಮ ಎಂದು ಮಾಯಕೊಂಡ ವಿಧಾನ ಸಭಾ ಕ್ಷೇತ್ರದಶಾಸಕರಾದ ಪ್ರೊ. ಲಿಂಗಣ್ಣ ಅಭಿಪ್ರಾಯ ಪಟ್ಟರು.ಕೃಷಿ ಇಲಾಖೆಯ ಜಲಾನಯನ ಅಭಿವೃದ್ಧಿ ಮತ್ತುಜಲಾಮೃತ ಯೋಜನೆಯಡಿ ಅಣಜಿ ಗ್ರಾಮದ ರೈತರ ತಾಕಿನಲ್ಲಿಕೈಗೊಳ್ಳುತ್ತಿರುವ ಮಣ್ಣು ಮತ್ತು…

ಧ್ವನಿಸುರುಳಿ ಬಿಡುಗಡೆ, ಹಾಗೂ ಕೊರೊನಾ ಸೈನಿಕರಿಕೆ ಅಭಿನಂದನ ಕಾರ್ಯಕ್ರಮ

ದಾವಣಗೆರೆ ಜೂ.1ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶ್ರೀ ಹರ ಮ್ಯೂಸಿಕಲ್ ವಲ್ರ್ದ್,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇವರಸಂಯುಕ್ತಾಶ್ರದಲ್ಲಿ ಜೂ.3 ರಂದು ಬುಧವಾರ ಬೆಳಿಗ್ಗೆ ಜಿಲ್ಲಾಡಳಿತಭವನದ ತುಂಗಾಭದ್ರಾ ಸಂಭಾಗಣದಲ್ಲಿ 11 ಗಂಟೆಗೆ ಧ್ವನಿಸುರುಳಿ ಬಡುಗಡೆ ಮತ್ತು ಹಾಗೂ ಕೊರೊನಾವಾರಿಯರ್ಸ್‍ಗಳಿಗೆ ಅಭಿನಂದನ ಕಾರ್ಯಕ್ರಮ ಅಯೋಜಿಸಲಾಗಿದೆ.ಜಿಲ್ಲಾಧಿಕಾರಿ…

ಜಿಲ್ಲಾ ಪಂಚಾಯತ್, ನೂತನ, ಪ್ರಭಾರ ಅಧ್ಯಕ್ಷರಾಗಿ ಲೋಕೆಶ್ವರ ಪದಗ್ರಹಣ

ದಾವಣಗೆರೆ ಜೂ.1ನಲ್ಲೂರು ಜಿಲ್ಲಾ ಪಂಚಾಯತ್ ಸದಸ್ಯರು, ಮತ್ತು ಸಾಮಾಜಿಕನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಕೆಶ್ವರ, ಇಂದು ಜಿಲ್ಲಾಪಂಚಾಯತ್ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಜಿಲ್ಲೆಯಲ್ಲಿ ಸರಾಸರಿ 4.0 ಮಿ.ಮೀ ಮಳೆ

ದಾವಣಗೆರೆ ಜೂ.01 ಜಿಲ್ಲೆಯಲ್ಲಿ ಮೇ.31 ರಂದು 4.0 ಮಿ.ಮೀ ಸರಾಸರಿಮಳೆಯಾಗಿದ್ದು, ಒಟ್ಟು ಅಂದಾಜು ರೂ. 1.15 ಲಕ್ಷ ನಷ್ಟಸಂಭವಿಸಿದೆ.ಮಳೆಯ ವಿವರ: ಚನ್ನಗಿರಿ 2.0 ಮಿ.ಮೀ ವಾಡಿಕೆ ಮಳೆಗೆ 5.0 ಮಿ.ಮೀವಾಸ್ತವ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 4.0 ಮಿ.ಮೀ ವಾಡಿಕೆಗೆ5.0 ಮಿ.ಮೀ ವಾಸ್ತವ…

ವಲಸಿಗರಿಗೆ ಉಚಿತ ಪಡಿತರ ವಿತರಣೆ

ದಾವಣಗೆರೆ ಜೂ.01ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲುಕೇಂದ್ರ ಸರ್ಕಾರ ಆತ್ಮ ನಿರ್ಭರ್ ಭಾರತ ಯೋಜನೆ ರಾಷ್ಟ್ರೀಯಆಹಾರ ಭದ್ರತಾ ಯೋಜನೆಯಡಿ ಜಿಲ್ಲೆಯಲ್ಲಿ ಯಾವುದೇಎಪಿಎಲ್/ಬಿಪಿಎಲ್ ಪಡಿತರ ಚೀಟಿ ಹೊಂದಿಲ್ಲದೇ ಇರುವ ಹೊರ ರಾಜ್ಯ, ಜಿಲ್ಲೆ,ತಾಲ್ಲೂಕುಗಳಲ್ಲಿ ಇರುವ ವಲಸಿಗರಿಗೆ ಉಚಿತವಾಗಿ ಮೇ ಮತ್ತುಜೂನ್ ಮಾಹೆಯ 2 ತಿಂಗಳ…

ಮಸೀದಿ-ದರ್ಗಾಗಳಲ್ಲಿ ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕು : ಅಬ್ದುಲ್ ಅಜೀಮ್

ದಾವಣಗೆರೆ ಜೂ.01 ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನುತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗವುಮಸೀದಿಗಳು ಮತ್ತು ದರ್ಗಾಗಳು ಸಾರ್ವಜನಿಕರಿಗೆತೆರೆಯುವಾಗ ಈ ಕೆಳಕಂಡ ಮಾರ್ಗಸೂಚಿಗಳನ್ನುಪಾಲಿಸಬೇಕೆಂದು ಸೂಚಿಸಿದೆ.ಎಲ್ಲಾ ಮುಸಲ್ಲಿಗಳು (ಪ್ರಾರ್ಥಾರ್ತಿಗಳು) ತಮ್ಮಮನೆಗಳಿಂದಲೇ ವಜುವನ್ನು (ಶುಧ್ಧಿತ್ವ) ಮಾಡಿಕೊಂಡುಮಸೀದಿಗೆ ಬರಬೇಕು. ವಜು ಕೊಳ (ಹೌಜ್) ಮಸೀದಿಯ ಆವರಣದಲ್ಲಿಇದ್ದಲ್ಲಿ ಇದನ್ನು…

‘ವಿಶ್ವ ತಂಬಾಕುರಹಿತ ದಿನಾಚರಣೆ’ : ಮಾಸ್ಕ್ ವಿತರಣೆ

ದಾವಣಗೆರೆ ಮೇ.31 ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೋಲಿಸ್ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ತಾಲ್ಲೂಕು ಆರ್ಯೋಗ್ಯ ಅಧಿಕಾರಿಗಳು ಇವರ ಸಹಯೋಗದೊಂದಿಗೆ. ಇಂದು ಜಿಲ್ಲಾಧಿಕಾರಿಗಳ…