ಬಿರುಕು ಬಿಟ್ಟ ಹದಡಿ ಕೆರೆ ಏರಿ ವೀಕ್ಷಣೆ ಮಾಡಿದ : ಎಸ್ಸೆಸ್
ದಾವಣಗೆರೆ:ದಾವಣಗೆರೆ ತಾಲ್ಲೂಕಿನ ಪ್ರಮುಖ ಕೆರೆಗಳಲ್ಲಿಒಂದಾಗಿರುವ ಹದಡಿ ಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು,ಇಂದು ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರುವಿಕ್ಷಿಸಿದರು.ಇಂದು ಮದ್ಯಾಹ್ಯ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆಭೇಟಿ ನೀಡಿದ ಶಾಸಕರು ಕಳೆದ 6 ತಿಂಗಳ ಹಿಂದೆ ಕೆರೆ ಏರಿಯಲ್ಲಿಬಿರುಕು ಕಾಣಿಸಿಕೊಂಡ ವೇಳೆ ತಾತ್ಕಾಲಿಕವಾಗಿ ದುರಸ್ಥಿಪಡಿಸಲಾಗಿತ್ತು. ಆದರೆ…
