ಕ್ರೀಡಾ ಪತ್ರಕರ್ತ ಗೋಪಾಲಕೃಷ್ಣ ಹೆಗಡೆಗೆ ಖಾದ್ರಿ ಶಾಮಣ್ಣ ಪ್ರಶಸ್ತಿ
ದಾವಣಗೆರೆ ಜೂ.23ಕಳೆದ ನಾಲ್ಕು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿಅಪೂರ್ವ ಸೇವೆ ಸಲ್ಲಿಸಿರುವ ಹಾಗೂ ವಿಶೇಷವಾಗಿ ಕ್ರೀಡಾವರದಿಗಾರಿಕೆಯಲ್ಲಿ ಕ್ರೀಡಾಸಕ್ತರ ನೆಚ್ಚಿನ ಪತ್ರಕರ್ತರೂಆಗಿರುವ ಶ್ರೀ ಗೋಪಾಲಕೃಷ್ಣ ಹೆಗಡೆ ಅವರು ಪ್ರತಿಷ್ಠಿತ“ಖಾದ್ರಿ ಶಾಮಣ್ಣ ಪ್ರಶಸ್ತಿ”ಗೆ ಭಾಜನರಾಗಿದ್ದಾರೆ. ಇವರು ಪ್ರತಿಷ್ಠಿತಕೆ.ಎಲ್.ಇ ಸಂಸ್ಥೆಯ ನಿರ್ದೇಶಕರಾಗಿದ್ದು, ಹೆಗಡೆಯವರಿಗೆ ಮಾಜಿಕ್ರೀಡಾ ಸಚಿವ ಎಸ್.ಎಸ್.…
