ವ್ಯಕ್ತಿತ್ವ ವಿಕಸನಕ್ಕೆ ಗ್ರಾಮೀಣ ಪರಿಸರ ಪ್ರಶಸ್ತವಾದುದು ಚಿತ್ರದುರ್ಗದ ನಿವೃತ್ತ ಡಿಎಚ್ಒ ಡಾ.ಎಂ. ಮಲ್ಲಿಕಾರ್ಜುನ್
ಹೊನ್ನಾಳಿ:ವ್ಯಕ್ತಿತ್ವ ವಿಕಸನಕ್ಕೆ ಗ್ರಾಮೀಣ ಪರಿಸರ ಪ್ರಶಸ್ತವಾದುದು ಎಂದು ಚಿತ್ರದುರ್ಗದ ನಿವೃತ್ತ ಡಿಎಚ್ಒ ಡಾ.ಎಂ. ಮಲ್ಲಿಕಾರ್ಜುನ್ ಹೇಳಿದರು.ತಾಲೂಕಿನ ಕೋಟೆಮಲ್ಲೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ 2.50 ಲಕ್ಷ ರೂ.ಗಳಷ್ಟು ಮೌಲ್ಯದ ಡೆಸ್ಕ್-ಬೆಂಚ್ಗಳನ್ನು ವಿತರಿಸಿ ಅವರು ಮಾತನಾಡಿದರು.ಇತ್ತೀಚೆಗೆ ಕಾರಣಾಂತರಗಳಿಂದ ನಗರೀಕರಣ ಹೆಚ್ಚಾಗುತ್ತಿದೆ.…
