Category: Nayamthi

ನ್ಯಾಮತಿ ಭಾನುವಾರ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ವತಿಯಿಂದ ತಾಲ್ಲೂಕು ಮಟ್ಟದ ಪ್ರತಿಭಾ ಪುರಸ್ಕಾರ.

ನ್ಯಾಮತಿ: ವಿದ್ಯಾರ್ಥಿ ದಿಸೆಯಲ್ಲಿಯೇ ವಿದ್ಯಾರ್ಥಿಗಳು ಶ್ರಮಪಟ್ಟುಅಭ್ಯಾಸ ಮಾಡುವ ಮೂಲಕ ಶೈಕ್ಷಣಿಕವಾಗಿ ಸಾಧನೆ ಮಾಡಬೇಕುಎಂದುಅಂಬೇಡ್ಕರ್ ಸೇವಾ ಸಮಿತಿಕರ್ನಾಟಕರಾಜ್ಯ ಪ್ರಧಾನ ಸಂಚಾಲಕ ಕೋಲಾರದ ಕೆ.ಎಂ.ಸಂದೇಶ್ ಸಲಹೆ ನೀಡಿದರು.ಪಟ್ಟಣದಲ್ಲಿ ಭಾನುವಾರಅಂಬೇಡ್ಕರ್ ಸೇವಾ ಸಮಿತಿಕರ್ನಾಟಕ ವತಿಯಿಂದಡಾ.ಬಾಬಾ ಸಾಹೇಬ್‍ಅಂಬೇಡ್ಕರ್‍ಅವರ 134ನೇ ಜನ್ಮ ದಿನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ನ್ಯಾಮತಿತಾಲ್ಲೂಕು ಮಟ್ಟದ…

ನ್ಯಾಮತಿ ಎಸ್‍ಬಿಐ ಬ್ಯಾಂಕ್‍ನಲ್ಲಿ ಕೊಟ್ಯಂತರ ದರೋಡೆ.

ನ್ಯಾಮತಿ: ಪಟ್ಟಣ ನೆಹರುರಸ್ತೆಯಲ್ಲಿರುವಎಸ್.ಬಿ.ಐ ಬ್ಯಾಂಕ್‍ನಕಿಟಕಿ ಸರಳುಗಳನ್ನು ಮುರಿದು ಒಳಹೊಕ್ಕಿರುವ ದುಷ್ಕರ್ಮಿಗಳು ಬ್ಯಾಂಕ್‍ನ ಲಾಕರ್‍ಗಳನ್ನು ಒಡೆದು ಒಡವೆಗಳನ್ನು ದೋಚಿರುವಘಟನೆಭಾನುವಾರನಡೆದಿದೆ.ಸೋಮವಾರ ಎಂದಿನಂತೆ ಬಾಗಿಲು ತೆರೆದ ಸಿಬ್ಬಂದಿಗೆ ಕಿಟಕಿ ಮುರಿದಿರುವದೃಶ್ಯಕಂಡುಬಂದಿದೆ.ಬ್ಯಾಂಕ್‍ಎಡಬದಿಯಕಿಟಕಿಯನ್ನು ಕತ್ತರಿಸಿ ಒಳಹೊಕ್ಕಿರುವ ದುಷ್ಕರ್ಮಿಗಳು ಬ್ಯಾಂಕ್‍ನ ಭದ್ರತಾಕೊಠಡಿಯ ಬಾಗಿಲನ್ನುಗ್ಯಾಸ್‍ಕಟರ್‍ನಿಂದ ಕತ್ತರಿಸಿ ಒಳಹೊಕ್ಕು ಒಂದು ಲಾಕರ್‍ನ್ನುಗ್ಯಾಸ್‍ಕಟರ್‍ನಿಂದ ಕತ್ತರಿಸಿ…

ನ್ಯಾಮತಿ: ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ ವಿಜಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರವಿವಾರ ನಡೆಯಲಿದೆ.

ನ್ಯಾಮತಿ ತಾಲೂಕು ವೀರಶೈವ ಪಂಚಮಸಾಲಿ ಲಿಂಗಾಯತ ಸಮಾಜ ಹಾಗೂ ಮಹಿಳಾ ಘಟಕ ಗ್ರಾಮ ಘಟಕಗಳು ಯುವ ಘಟಕ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 27 ರ ಭಾನುವಾರ ವೀರರಾಣಿ ಕಿತ್ತೂರಾಣಿ ಚೆನ್ನಮ್ಮನವರ ವಿಜಯೋತ್ಸವದ ಮೆರವಣಿಗೆ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ. ವೀರರಾಣಿ ಕಿತ್ತೂರು…

ನ್ಯಾಮತಿಯಲ್ಲಿ ಕನ್ನಡ ಜ್ಯೋತಿರಥಯಾತ್ರೆಗೆ ಅದ್ದೂರಿ ಸ್ವಾಗತ

ನ್ಯಾಮತಿ:87ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡಜ್ಯೋತಿಹೊತ್ತ ಭುವನೇಶ್ವರಿರಥಯಾತ್ರೆ ನಾಡಿನಾದ್ಯಂತ ಸಂಚರಿಸುತ್ತ ಶುಕ್ರವಾರ ಸಂಜೆ ನ್ಯಾಮತಿತಾಲ್ಲೂಕಿಗೆ ಆಗಮಿಸಿದಾಗ ತಾಲ್ಲೂಕಿನಗಡಿಯಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು.ಹೊನ್ನಾಳಿ ತಾಲ್ಲೂಕಿನಿಂದ ನ್ಯಾಮತಿತಾಲ್ಲೂಕಿನಗಡಿಭಾಗ ಮಾದನಬಾವಿ ಬಳಿ ರಥ ಆಗಮಿಸಿತು. ಗಡಿ ಭಾಗದಲ್ಲಿ ಹಾಜರಿದ್ದ ಶಾಸಕ ಡಿ.ಜಿ.ಶಾಂತನಗೌಡ, ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪಕನ್ನಡ…

ಅತಿವೃಷ್ಠಿಯಿಂದ ಯರಗನಾಳ್ ಗ್ರಾಮದ ಗೌಡನಕರೆ ಕೋಡಿ ಬಿದ್ದು ಗ್ರಾಮದಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿರುವುದು

ನ್ಯಾಮತಿ: ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ನ್ಯಾಮತಿ ತಾಲೂಕಿನ ಯರಗನಾಳ್ ಗ್ರಾಮದ ಗೌಡನ ಕೆರೆ ಕೋಡಿ ಬಿದ್ದು ಗ್ರಾಮಕ್ಕೆ ಕೆರೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದ ಕಾರಣ ಮಂಗಳವಾರ ಶಾಸಕ ಡಿ.ಜಿ.ಶಾಂತನಗೌಡ .ಜಿ¯್ಲÁ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಹಿಟ್ನಾಳ್…

ಗೋವಿನಕೋವಿ ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಅವರು ಲೋಕಕಲ್ಯಾಣಾರ್ಥವಾಗಿ ಮೌನಾನುಷ್ಠಾನ ಕಾರ್ಯಕ್ರಮದ ಪೂರ್ವಭಾವಿ ಸಭೆ .

ನ್ಯಾಮತಿ:ಗೋವಿನಕೋವಿ ಗ್ರಾಮದ ಹಾಲಸ್ವಾಮೀಜಿ ಬೃಹನ್ಮಠದ ಪೀಠಾಧ್ಯಕ್ಷರಾದಸದ್ಗುರು ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮೀಜಿಅವರು ಲೋಕಕಲ್ಯಾಣಾರ್ಥವಾಗಿನ.1ರಿಂದ ನ.23ರವರೆಗೆ 21 ದಿನಗಳ ಮೌನಾನುಷ್ಠಾನ ಲಿಂಗಾ ಪೂಜೆ ಕೈಗೊಳ್ಳಲು ತೀರ್ಮಾನಕೈಗೊಂಡಿದ್ದಾರೆ.ಈ ಸಂಬಂಧ ಶ್ರೀಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶ್ರೀಗಳು ಮಾತನಾಡಿ, ಈ ಹಿಂದಿನ ಗುರುಗಳು ಮೌನಾನುಷ್ಠಾನ ಪೂಜೆ…

ಬೆಳಗುತ್ತಿ ಗ್ರಾಮದ ದೇವತೆ ದುರ್ಗಾದೇವಿಯ ಜಾತ್ರಾ ಮಹೋತ್ಸವ, ಬನ್ನಿ ಕಾರ್ಯಕ್ರಮ ಅ.22 ಮತ್ತು 23ರಂದು ನಡೆಯಲಿದೆ.

ನ್ಯಾಮತಿ:ತಾಲ್ಲೂಕು ಬೆಳಗುತ್ತಿ ಗ್ರಾಮದ ಗ್ರಾಮ ದೇವತೆ ದುರ್ಗಾದೇವಿಯ ಜಾತ್ರಾ ಮಹೋತ್ಸವ, ಬನ್ನಿ ಕಾರ್ಯಕ್ರಮ ಅ.22 ಮತ್ತು 23ರಂದು ನಡೆಯಲಿದೆ ಎಂದು ದೇವಸ್ಥಾನದ ವಂಶಪರಂಪರೆ ಧರ್ಮದರ್ಶಿ ಬಿ.ಪಿ.ಕೃಷ್ಣರಾಜಅರಸು ತಿಳಿಸಿದರು.ಅ.22ರ ರಾತ್ರಿ 7 ಗಂಟೆಗೆ ಜಾತ್ರಾ ಮಹೋತ್ಸವ ಆರಂಭವಾಗಲಿದೆ.ಅ.23ರ ಮುಂಜಾನೆ 5 ಗಂಟೆಗೆಅಮ್ಮನವರ ಬನ್ನಿ…

ನ್ಯಾಮತಿ:ಪಟ್ಟಣದ ಕಾಳಿಕಾಂಬಾ ದೇವಿಯ ಪುರಾಣ ದಸರಾ ಮಹೋತ್ಸವ, ವಿಶೇಷವಾಗಿ ಸನಾತನ ಧರ್ಮೋತ್ಸವ,

ನ್ಯಾಮತಿ:ಪಟ್ಟಣದ ಕಾಳಿಕಾಂಬಾ ದೇವಿಯ ಪುರಾಣದಸರಾ ಮಹೋತ್ಸವ, ವಿಶೇಷವಾಗಿ ಸನಾತನಧರ್ಮೋತ್ಸವ, ದೇವಿಯ ವೈಭವದಅಂಬಾರಿಉತ್ಸವ ಹಾಗೂ ಧರ್ಮಸಭೆ ಸೋಮವಾರ ಸಂಭ್ರಮದಿಂದ ನಡೆಯಿತು.ಕಾಳಿಕಾಂಬಾ ದೇವಸ್ಥಾನದ ಮುಂದೆ ಆನೆ ಹೊತ್ತಿದ್ದ ಮರದ ಮಂಟಪದಅಂಬಾರಿಯಲ್ಲಿ ಆಲಂಕರಿಸಿ ಇಡಲಾಗಿದ್ದ ಕಾಳಿಕಾಂಬಾ ಉತ್ಸವ ಮೂರ್ತಿಗೆ ಪುರೋಹಿತರ ಮತ್ತುಅರ್ಚಕರ ಮಂತ್ರಘೋಷಣೆಯೊಂದಿಗೆ ಅರೆಮಾದೇನಹಳ್ಳಿ ವಿಶ್ವಕರ್ಮಪೀಠದ…

ನ್ಯಾಮತಿ :ಗೋವಿನಕೋವಿ ಗ್ರಾಮದಲ್ಲಿ ವಿಜಯದಶಮಿ ಅಂಗವಾಗಿ ಕಂಬದ ನರಸಿಂಹ ಸ್ವಾಮಿ ಆಂಜನೇಯ ಸ್ವಾಮಿ ಮತ್ತು ಹಾಲಸ್ವಾಮಿಯವರ ಪಾದುಕೆಗಳ ಮೆರವಣಿಗೆ ಜರುಗಿತು.

ನ್ಯಾಮತಿ: ತಾಲೂಕು ಗೋವಿನಕೋವಿ ಗ್ರಾಮದಲ್ಲಿ ವಿಜಯದಶಮಿ ಅಂಗವಾಗಿ ಗ್ರಾಮ ದೇವತೆಗಳಾದ ಕಂಬದ ನರಸಿಂಹ ಸ್ವಾಮಿ, ಆಂಜನೇಯ ಸ್ವಾಮಿ ಮತ್ತು ಹಾಲಸ್ವಾಮಿ ಹಾಗೂ ಅಜ್ಜಯ್ಯ ಪಾದುಕೆ ಮೆರವಣಿಗೆ ನಡೆಸಿ, ತುಂಗಭದ್ರ ನದಿ ತಟದ ಬಳಿ ಇರುವ ಬನ್ನಿ ಮಂಟಪ ಬಳಿ ಶನಿವಾರ ಗ್ರಾಮಸ್ಥರು…

ನ್ಯಾಮತಿ: ಕುರುವ ಗ್ರಾಮದಲ್ಲಿ ಶರನ್ನಾವರಾತ್ರಿ ಅಂಗವಾಗಿ ಗಡ್ಡೆರಾಮೇಶ್ವರ, ಆಂಜನೇಯಸ್ವಾಮಿ ದೀಪಾರಾಧನೆ ಭಕ್ತರು ದೀಪಗಳ ದರ್ಶನ ಪಡೆದರು.

ನ್ಯಾಮತಿ:ಕುರುವ ಶರನ್ನಾವರಾತ್ರಿ ಅಂಗವಾಗಿ ಗ್ರಾಮದಆರ್ಚPರಾದÀÀರಮೇಶಭಟ್ಟ ಮತ್ತುಕಾರ್ತಿಕಭಟ್ಟರಮನೆಯಲ್ಲಿಗಡ್ಡೆರಾಮೇಶ್ವರ ಮತ್ತುಆಂಜನೇಯಸ್ವಾಮಿಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಒಂಬತ್ತು ದಿನದ ದೀಪರಾಧನೆಕಾರ್ಯಕ್ರಮ ನಡೆಯುತ್ತಿದೆ.ದಸರಾ ಸಮಯದಲ್ಲಿಗ್ರಾಮಸ್ಥರುಆರ್ಚಕರ ಮನೆಯಲ್ಲಿಅವರ ಶಕ್ತಾನುಸಾರ 9,5 ಮತ್ತು 3 ದಿನ ಹಾಗೂ ಮೂಲ ನಕ್ಷತ್ರದಂದು ದೀಪಗಳನ್ನು ತಂದು ಬೆಳಗಿಸುತ್ತಾರೆ. ಇಲ್ಲಿ ಹಚ್ಚಿದ ದೀಪಗಳು ವಿಜಯದಶಮಿತನಕ ಬೆಳಗುತ್ತಿರಬೇಕು,…