Category: Nayamthi

ನ್ಯಾಮತಿ: ಸವಳಂಗ ರಸ್ತೆ ಎಡಬದಿಯಲ್ಲಿರುವ ಸಾಲುಮರಗಳು ಇಟ್ಟಿಗೆ ಭಟ್ಟಿಗಳ ಬೆಂಕಿಯ ಶಾಖಕ್ಕೆ ಒಣಗುತ್ತಿರುವುದು

ನ್ಯಾಮತಿ: ಸವಳಂಗ -ನ್ಯಾಮತಿ ರಸ್ತೆಯ ಎಡ ಬದಿಯಲ್ಲಿ ಇಟ್ಟಿಗೆ ಭಟ್ಟಿಗಳಿದ್ದು, ಇದರಿಂದ ಹೊರಹೊಮ್ಮುವ ಬೆಂಕಿಯ ಶಾಖಕ್ಕೆ ಸಾಲುಮರಗಳು ಒಣಗುತ್ತಿವೆ ಎಂದು ತಾಲೂಕು ಬಣಜಾರ ಸಂಘದ ಅಧ್ಯಕ್ಷ ಮಂಜುನಾಯ್ಕ ದೂರಿದ್ದಾರೆ.ಇಟ್ಟಿಗೆ ಭಟ್ಟಿ ಮಾಲೀಕರು ಸುಡಲು ಬೆಂಕಿ ಹಾಕುವುದರಿಂದ ಅದರ ಶಾಖಕ್ಕೆ ರಸ್ತೆ ಬದಿಯ…

ನ್ಯಾಮತಿ ಪೊಲೀಸರು ಎಟಿಎಂಗೆ ಹಣತುಂಬುವ ವಾಹನವನ್ನು ವಶಪಡಿಸಿಕೊಂಡು ಹಣವನ್ನುಜಪ್ತಿ ಮಾಡಿದ್ದಾರೆ.ಪಿಐ ಎನ್.ಎಸ್.ರವಿ, ಪಿಎಸ್‍ಐ ಪ್ರವೀಣ, ತನಿಖಾ ದಳದ ಅಧಿಕಾರಿ ಮಾಲತೇಶಇದ್ದಾರೆ.

ನ್ಯಾಮತಿ:ಪಟ್ಟಣದ ವಿವಿಧ ಬ್ಯಾಂಕುಗಳ ಎಟಿಎಂಗೆ ಹಣತುಂಬಲು ಬಂದಿದ್ದ ವಾಹನವನ್ನು ವಶಪಡಿಸಿಕೊಂಡು ಅದರಲ್ಲಿಇದ್ದಇದ್ದರೂ. 73,98,400 ರೂಗಳನ್ನು ಜಪ್ತಿ ಮಾಡಲಾಗಿದೆಎಂದು ಪೊಲೀಸ್ ಇನ್ಸ್‍ಪೆಕ್ಟರ್ ಎನ್.ಎಸ್.ರವಿ ತಿಳಿಸಿದರು.ಪಟ್ಟಣದ ವಿವಿಧ ಬ್ಯಾಂಕುಗಳ ಎಟಿಎಂಗೆ ಹಣತುಂಬಲು ಬಂದಿದ್ದ ಸಿಎಂಎಸ್ ಕಂಪನಿಯ ವಾಹನ ಹಣ ತುಂಬುವ ಅವಧಿ ಉಲ್ಲಂಘನೆ ಮಾಡಿದ…

ನ್ಯಾಮತಿ ತಾಲೂಕಿನ ಮಾದನ ಬಾವಿ ಗ್ರಾಮದಲ್ಲಿ ಎರಡು ರೈತರಿಗೆ ಸೇರಿದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ಬಿದ್ದು ಸುಟ್ಟು ಕರಕಲಾಗಿವೆ.

ನ್ಯಾಮತಿ: ತಾಲೂಕಿನ ಮಾದನಬಾವಿ ಗ್ರಾಮದ ಎರಡು ರೈತರಿಗೆ ಸೇರಿದ ಸ್ವಂತ ಕಣದ ಜಾಗದಲ್ಲಿ ಸಂಗ್ರಹಿಸಿಟ್ಟಿದ್ದ ಹುಲ್ಲಿನ ಬಣೆವೆಗೆ ಭಾನುವಾರ ರಾತ್ರಿ 8.30 ರ ಸಮಯಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅವಘಡ ಸಂಭವಿಸಿದೆ.ರೈತರಾದ ಕಾಡಸಿದ್ದಪ್ಪ ಎಂ ಕೆ ಮತ್ತು ಎಂ,ಕೆ ಗೌರಪ್ಪ ಎಂಬುವರ…

ನ್ಯಾಮತಿತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ನಡೆದದತ್ತಿಉಪನ್ಯಾಸಕಾರ್ಯಕ್ರಮವನ್ನು ವೈದ್ಯ ಡಿ.ಬಸವರಾಜಪ್ಪ ಉದ್ಘಾಟಿಸಿದರು.

ನ್ಯಾಮತಿ:ಮನುಷ್ಯರಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರು ಪ್ರೀತಿ, ವಿಶ್ವಾಸದೊಂದಿಗೆ ಶಾಂತಿ, ಸೌಹಾರ್ಧತೆಯಿಂದ ಬಾಳಬೇಕು ಎಂದು ಹಿರಿಯ ಸಾಹಿತಿ ನಾಗರಾಜಪ್ಪಅರ್ಕಾಚಾರ್ ಹೇಳಿದರು.ಪಟ್ಟಣದಲ್ಲಿ ಶುಕ್ರವಾರಕನ್ನಡ ಸಾಹಿತ್ಯ ಪರಿಷತ್ತುಕಚೇರಿಯಲ್ಲಿ ನಡೆದದತ್ತಿಉಪನ್ಯಾಸಕಾರ್ಯಕ್ರಮದಲ್ಲಿಅವರು ಮಾತನಾಡಿದರು.ಶ್ರೀಮತಿ ಪಾರ್ವತಮ್ಮ ಶ್ರೀ ದೊಡ್ಡಮನೇರ ಮರಿಲಿಂಗಪ್ಪ ಜೀನಹಳ್ಳಿ ದತ್ತಿಯಲ್ಲಿ ನಂದೀಶ್ವರ ವಿಚಾರಕುರಿತುಎನ್.ಎಸ್.ರವೀಂದ್ರನಾಥ, ಸುಲೋಚನಮ್ಮ ,ಸಿದ್ದಪ್ಪ ಸ್ವಾತಂತ್ರ್ಯ…

ಸವಳಂಗ ಗ್ರಾಮದೇವತೆ ಮಿಕ್ಕಿದ ಮಾರಿಕಾಂಬಾ ದೇವಿಯ ಜಾತ್ರ ಮಹೋತ್ಸವ

ನ್ಯಾಮತಿ: ಸವಳಂಗ ಗ್ರಾಮದ ಗ್ರಾಮದೇವತೆ ಮಿಕ್ಕಿದ ಮಾರಿಕಾಂಬಾದೇವಿ ಜಾತ್ರ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.ಈ ಸಂಬಂಧ ದೇವಿಗೆ ಪಂಚಾಮೃ ತಅಭಿಷೇಕ ಪೂಜೆ ನೆರವೇರಿದ ನಂತರ ವಿಶೇಷವಾಗಿ ಬೆಳ್ಳಿ ಆಲಂಕಾರ ಮತ್ತು ಹೂವಿನ ಆಲಂಕಾರದ ಪೂಜೆ ನೆರವೇರಿಸಲಾಯಿತು.ಬೆಳಿಗ್ಗೆಯಿಂದಲೇ ಗ್ರಾಮ ಮತ್ತು ಸುತ್ತಮುತ್ತಲ ಭಕ್ತರು…

29ರಂದು ಮಿಕ್ಕಿದ ಮಾರಿಕಾಂಬಾದೇವಿ ರಥೋತ್ಸವ

ನ್ಯಾಮತಿ:ಸವಳಂಗ ಗ್ರಾಮದ ಗ್ರಾಮ ದೇವತೆ ಮಿಕ್ಕಿದ ಮಾರಿಕಾಂಬಾದೇವಿಯರಥೋತ್ಸವ ಮಾರ್ಚ್ 29ರಂದು ಬೆಳಿಗ್ಗೆ 10 ಗಂಟೆಗೆ ನೆರವೇರಲಿದೆ.ಆಂಜನೇಯಸ್ವಾಮಿದೇವಸ್ಥಾನದಿಂದಆಲಂಕೃತಗೊಂಡರಥೋತ್ಸವದಲ್ಲಿಅಮ್ಮನವರನ್ನು ಪ್ರತಿಷ್ಠಾಪಿಸಿ, ಸಕಲ ಮಂಗಳ ವಾದ್ಯಗಳೊಂದಿಗೆ ರಥೋತ್ಸವ ಮಾರಿಕಾಂಬಾದೇವಸ್ಥಾನದವರೆಗೆ ಚಲಿಸಲಿದೆ. ಪ್ರಸಾದ ವ್ಯವಸ್ಥೆಗೆ ಭಕ್ತಾದಿಗಳು ದೇಣಿಗೆ, ಅಕ್ಕಿ, ಬೆಲ್ಲ,ಎಣ್ಣೆ,ಕಾಯಿಇತರೆ ದವಸ-ಧಾನ್ಯಗಳನ್ನು ಅರ್ಪಿಸುವಂತೆದೇವಸ್ಥಾನ ಸಮಿತಿಯವರು ಮನವಿ ಮಾಡಿದ್ದಾರೆ.ಹೆಚ್ಚಿನ…

ಎಸ್ಸೆಸ್ಸೆಲ್ಸಿಇಬ್ಬರು ವಿದ್ಯಾರ್ಥಿನಿಯರುಗೈರು

ನ್ಯಾಮತಿ:ತಾಲ್ಲೂಕಿನ 4 ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ 2024ರ ಮಾರ್ಚ್-ಏಪ್ರಿಲ್‍ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರದಿಂದಆರಂಭವಾಗಿದ್ದು, ಸುಸೂತ್ರವಾಗಿ ಪರೀಕ್ಷೆ ನಡೆಯಿತುಎಂದು ಹೊನ್ನಾಳಿ ತಾಲ್ಲೂಕುಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ನಂಜರಾಜ ತಿಳಿಸಿದರು.ತಾಲ್ಲೂಕಿನ ಜೀನಹಳ್ಳಿ239 ವಿದ್ಯಾರ್ಥಿಗಳು, ಚೀಲೂರು252, ನ್ಯಾಮತಿ306 ಮತ್ತು ಸವಳಂಗ232,ಒಟ್ಟು 1029 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿಯಾಗಿದ್ದು, ಅವರಲ್ಲಿಇಬ್ಬರು ವಿದ್ಯಾರ್ಥಿನಿಯರುಗೈರು ಹಾಜರಾಗಿದ್ದು,…

ನ್ಯಾಮತಿ: ಚೀ ಕಡದಕಟ್ಟೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷೆ ಶಶಿಕಲಾ ಗಣೇಶ್ ಅವಿರೋದ ಆಯ್ಕೆ.

ನ್ಯಾಮತಿ :ತಾಲೂಕ ಚಿಲೂರು ಕಡದಕಟ್ಟೆ ಗ್ರಾಮ ಪಂಚಾಯಿತಿಗೆ ಈ ಹಿಂದೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಸ್ ಲಕ್ಷ್ಮಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣಾ ಅಧಿಕಾರಿಗಳಿಗೆ ಅಧ್ಯಕ್ಷರ ಸ್ಥಾನಕ್ಕೆ ಶಶಿಕಲಾ ಗಣೇಶ್ ಒಬ್ಬರೇ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ…

ನ್ಯಾಮತಿ ಶಿವಮೊಗ್ಗದ ಸೆಂಟ್ರಲ್ ರೋಟರಿ ರಕ್ತ ಕೇಂದ್ರದ ವತಿಯಿಂದ ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ನಾಮತಿ: ಪಟ್ಟಣದಲ್ಲಿರುವ ಬನಶಂಕರಿ ದೇವಿ ಸಭಾಂಗಣದಲ್ಲಿ ಇಂದು ಭಗತ್ ಸಿಂಗ್, ರಾಜಗುರು, ಸುಖದೇವ್ ಇವರ ಬಲಿದಾನದ ಸ್ಮರಣಾರ್ಥವಾಗಿ ಯುವ ಬ್ರಿಗೇಡ್ ವತಿಯಿಂದ 4ನೇ ವರ್ಷದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ 42ಕ್ಕೂ ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ಪ್ರಮಾಣ ಪತ್ರದ…

ನ್ಯಾಮತಿ ಗೋವಿನಕೋವಿ ತುಂಗಭದ್ರಾ ನದಿಯಲ್ಲಿ ನೂತನ ಜಾಕ್ ವೆಲ್ ಕಾಮಗಾರಿ ನಿರ್ಮಾಣವಾಗುತ್ತಿರುವುದನ್ನ ವೀಕ್ಷಿಸುತ್ತಿರುವ ಶಾಸಕ ಡಿ,ಜಿ ಶಾಂತನಗೌಡ್ರು

ನ್ಯಾಮತಿ ಮಳೆಗಾಲ ಪ್ರಾರಂಭವಾಗುವ ಮುಂಚೆನೇ ಹೊಸ ಜಾಕ್ ವೆಲ್ ಕಾಮಗಾರಿ ತಕ್ಷಣವೇ ಪೂರ್ಣಗೊಳಿಸಿ ಎಂದ ಶಾಸಕ ಡಿ ಜಿ ಶಾಂತನಗೌಡ್ರು ಹೇಳಿದರು.ಗೋವಿನಕೋವಿ ತುಂಗಭದ್ರಾ ನದಿಗೆ ನ್ಯಾಮತಿ ಪಟ್ಟಣಕ್ಕೆ ಹೊಳೆಯಿಂದ ಕುಡಿಯಲಿಕ್ಕೆ ನೀರು ಪೂರೈಸಲು ನಿರ್ಮಾಣವಾಗುತ್ತಿರುವ ಜಾಕ್ ವೆಲ್ ಕಾಮಗಾರಿಯನ್ನು ವೀಕ್ಷಿಸಿ ನಂತರ…