Category: Nayamthi

ಮಲ್ಲಿಗೇನಹಳ್ಳಿ ಗ್ರಾಮದೇವರುಗಳ ಉತ್ಸವ

ನ್ಯಾಮತಿತಾಲ್ಲೂಕು ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಶನಿವಾರಆಂಜನೇಯಸ್ವಾಮಿದೇವಸ್ಥಾನದಲ್ಲಿಧರ್ನುಮಾಸ ವಿಶೇಷ ಪೂಜೆಯ ಅಂಗವಾಗಿ ಆಂಜನೇಯಸ್ವಾಮಿ, ಬಸವೇಶ್ವರಸ್ವಾಮಿ, ಭೂತಪ್ಪಸ್ವಾಮಿಗ್ರಾಮದೇವರುಗಳ ಉತ್ಸವದಾಸಪ್ಪಅವರೊಂದಿಗೆಗ್ರಾಮದಲ್ಲಿ ನಡೆಯಿತು.ಗ್ರಾಮದಹನುಮಂತದೇವರದೇವಸ್ಥಾನದಲ್ಲಿಒಂದು ತಿಂಗಳ ಕಾಲ ನಿರಂತರಧರ್ನುಮಾಸ ವಿಶೇಷ ಪೂಜೆಕಾರ್ಯಕ್ರಮ ನಡೆದು ಶನಿವಾರ ಗ್ರಾಮದೇವರುಗಳ ಉತ್ಸವದೊಂದಿಗೆ ಸಂಪನ್ನಗೊಂಡಿತು.ಮುಂಜಾನೆ ಹನುಮಂತದೇವರ ಮೂರ್ತಿಗೆ ಪಂಚಾಭಿಷೇಕ, ವಿಶೇಷ ಆಲಂಕಾರ ಪೂಜೆ ನೆರವೇರಿದ ನಂತರ.ದಾಸಪ್ಪಗಳ…

ನ್ಯಾಮತಿ: ಗೋವಿನಕೋವಿ ಹಾ.ಉ.ಸ.ಸಂಘಕ್ಕೆ ನೂತನ ಅಧ್ಯಕ್ಷರಾಗಿ ಪರಮೇಶ್ವರಪ್ಪಜಿ. ಉಪಾಧ್ಯಕ್ಷರಾಗಿ ಲಕ್ಷ್ಮಿ. ಬಿ(ಕನಕರಿ) ಅವಿರೋಧವಾಗಿ ಆಯ್ಕೆ.

ನ್ಯಾಮತಿ: ತಾಲೂಕು ಗೋವಿನ ಕೋವಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆಇಂದು ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಸಹ ನಡೆಯಿತು. ಅಧ್ಯಕ್ಷರ ಗಾದೆಗೆ ಜಿ ಪರಮೇಶ್ವರಪ್ಪ ಉಪಾಧ್ಯಕ್ಷರ ಗಾದೆಗೆ ಲಕ್ಷ್ಮಿ ಬಿ (ಕನಕ…

ಲೋಕಾಯುಕ್ತ ಬಲೆಗೆ ಗ್ರಾಮ ಆಡಳಿತ ಅಧಿಕಾರಿಕೆ.ಜಿ.ಗಣೇಶ

ನ್ಯಾಮತಿ:ಪಟ್ಟಣದಗ್ರಾಮ ಆಡಳಿತ ಅಧಿಕಾರಿಕೆ.ಜಿ.ಗಣೇಶಅವರು ಶುಕ್ರವಾರತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿಆರೋಪಿಯನ್ನು ವಶಕ್ಕೆ ಪಡೆದುತನಿಖೆಕೈಗೊಂಡಿದ್ದಾರೆ.ತಾಲ್ಲೂಕಿನ ಕುಂಕುವ ಗ್ರಾಮದ ವೀರೇಶಅವರುತಮ್ಮ ಸಹೋದರ ಹರ್ಷಅವರ ಅಂಗವಿಕಲ ಮಾಸಾಶನ ಪ್ರಮಾಣ ಪತ್ರ ಮಾಡಿಸಲು ನ್ಯಾಮತಿ ನಾಡಕಚೇರಿಗೆಅರ್ಜಿ ಸಲ್ಲಿಸಿದ್ದು, ಸದರಿಅರ್ಜಿಯನ್ನುತಮ್ಮ ಲಾಗಿನ್‍ನಿಂದ…

ನ್ಯಾಮತಿ ಬಣಜಾರ ನೂತನ ಸಮಾಜದ ಸಂಘದ ಅಧ್ಯಕ್ಷರು ಪದಾಧಿಕಾರಿಗಳ ನೇಮಕಗೊಂಡು ಪ್ರಾಥಮಿಕ ಪೂರ್ವಭಾವಿ ಸಭೆ

ನ್ಯಾಮತಿ ತಾಲೂಕು ಬಣಜಾರ ನೂತನ ಸಮಾಜದ ಸಂಘದ ಅಧ್ಯಕ್ಷರು ಪದಾಧಿಕಾರಿಗಳ ನೇಮಕಗೊಂಡು ಪ್ರಾಥಮಿಕ ಪೂರ್ವಭಾವಿ ಸಭೆ ನಡೆಯಿತು. ಶ್ರೀ ಸಂತ ಸೇವಾಲಾಲ್ ದೇವಸ್ಥಾನದ ಸಭಾಂಗಣದಲ್ಲಿ ಪ್ರಾಥಮಿಕ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಎಂ ಬೋಜಾನಾಯ್ಕ ಸಭೆಯಲ್ಲಿ ಮುಂದೆ ನಡೆಸಬೇಕಾದ ಕಾರ್ಯಕ್ರಮದ ಬಗ್ಗೆ…

ನ್ಯಾಮತಿ ಹಳೇಮಳಲಿ ಗ್ರಾಮದ ಬಳಿ ತುಂಗಭದ್ರ ನದಿ ತಟದಲ್ಲಿ ಅಕ್ರಮ ಮರಳು ಗಣಿಗಾರಿಕೆ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ.

ನ್ಯಾಮತಿ: ತಾಲೂಕು ಹಳೆ ಮಳಲಿ ಗ್ರಾಮದ ತುಂಗಭದ್ರ ನದಿ ತೀರದಲ್ಲಿ ಅಕ್ರಮ ಮರಳು ಸಂಗ್ರಹಿಸಿ ಗಣಿಗಾರಿಕೆ ನಡೆಸುತ್ತಿದ್ದ ಪ್ರದೇಶದ ಮೇಲೆ ನ್ಯಾಮತಿ ಪೆÇಲೀಸ್ ಮತ್ತು ಕಂದಾಯ ಇಲಾಖೆಯೊಂದಿಗೆ ಶಿವಮೊಗ್ಗ ದಾವಣಗೆರೆ ಜಿಲ್ಲೆಗಳ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಶುಕ್ರವಾರ…

ನ್ಯಾಮತಿ: ದೊಡ್ಡೇತ್ತಿನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸೊಸೈಟಿ ವತಿಯಿಂದ ನೂತನ ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ ಜಿ ವಿಶ್ವನಾಥ್ ರವರಿಗೆ ಸನ್ಮಾನಿಸಿದರು.

ನ್ಯಾಮತಿ: ತಾಲೂಕಿನ ದೊಡ್ಡೇತ್ತಿನಹಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸೊಸೈಟಿ ವತಿಯಿಂದ ದಾವಣಗೆರೆ ಜಿಲ್ಲಾ ಡಿಸಿಸಿ ಬ್ಯಾಂಕಿನ ನಿರ್ದೇಶಕ ಡಿ ಜಿ ವಿಶ್ವನಾಥ್ ರವರಿಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು.ಅಭಿನಂದನೆ ಮತ್ತು ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿದ ಡಿಜಿ ವಿಶ್ವನಾಥರವರು ನಾನುಜಿಲ್ಲಾ…

ನ್ಯಾಮತಿ ತಾಲೂಕಿನ ಶ್ರೀ ಹೇಮ,ವೇಮ ರೆಡ್ಡಿ ಸಮಾಜದ ನೂತನ ನೂತನ ಅಧ್ಯಕ್ಷರಾಗಿ ಸಹದೇವಪ್ಪ ರೆಡ್ಡಿ ಅವಿರೋಧವಾಗಿ ಆಯ್ಕೆ

ನ್ಯಾಮತಿ ತಾಲೂಕಿನ ಶ್ರೀ ಹೇಮ , ವೇಮ ರೆಡ್ಡಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಈ ಹಿಂದೆ ಇದ್ದ ಅಧ್ಯಕ್ಷರ ಅಧಿಕಾರ ಅವಧಿ ಮುಗಿದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರಾಗಿ ಸಹದೇವಪ್ಪ ರೆಡ್ಡಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಸಣ್ಣ ಹಾಲಪ್ಪರೆಡ್ಡಿ, ಉಪಾಧ್ಯಕ್ಷರಾಗಿ…

ನ್ಯಾಮತಿ ತಾಲೂಕು,ಕೊಡಚಗೊಂಡನಹಳ್ಳಿ ಗ್ರಾಮದಲ್ಲಿ ದುರ್ಗಾಂಬೆ ದೇವಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರಗಿತು.

ನ್ಯಾಮತಿ: ತಾಲೂಕು, ಕೊಡಚಗೊಂಡನಹಳ್ಳಿ ಗ್ರಾಮದಲ್ಲಿ ದುಗಾರ್ಂಬೆ ದೇವಿಯ ಜಾತ್ರಾ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರಗಿತು. ಮಂಗಳವಾರ ದಿನದಂದು ಶ್ರೀ ದುರ್ಗಮ್ಮ ದೇವಿ ಮತ್ತು ಆಂಜನೇಯ ಸ್ವಾಮಿಗೆ ಪುಷ್ಪಾಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳವಾರ ಸಂಜೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಊರೊಟ್ಟಿನಿಂದ…

ನ್ಯಾಮತಿ ಬಂಜಾರ ಸಮುದಾಯದ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಸವಳಂಗ ಮಾಚೇನಹಳ್ಳಿ ಭೋಜ್ಯನಾಯ್ಕ ಅವಿರೋಧವಾಗಿ ಆಯ್ಕೆ.

ನ್ಯಾಮತಿ: ತಾಲ್ಲೂಕು ಬಂಜಾರ ಸಮುದಾಯದತಾಲ್ಲೂಕುಘಟಕದ ನೂತನಅಧ್ಯಕ್ಷರಾಗಿ ಸೋಮವಾರ ಸವಳಂಗ ಮಾಚೇನಹಳ್ಳಿ ಭೋಜ್ಯನಾಯ್ಕಅವಿರೋಧವಾಗಿಆಯ್ಕೆಯಾದರು.ಹಿಂದಿನ ಸಮಿತಿಯಅವಧಿ ಪೂರ್ಣಗೊಂಡಿದ್ದರಿಂದ, ಸಮುದಾಯದ ಮುಖಂಡರು ಸಭೆ ಸೇರಿತಾಲ್ಲೂಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.ಮುಸ್ಸೇನಾಳು ಭೀಮಸೇನಾನಾಯ್ಕ(ಗೌರವಾಧ್ಯಕ್ಷ), ಸವಳಂಗ ಎಂ.ಭೋಜ್ಯನಾಯ್ಕ(ಅಧ್ಯಕ್ಷ),ಕೊಡತಾಳು ಅಣ್ಣಪ್ಪನಾಯ್ಕ,ದೊಡ್ಡೇರಿ ಪ್ರಕಾಶನಾಯ್ಕ,ಗುಡ್ಡೆಹಳ್ಳಿ ಶಂಕ್ರನಾಯ್ಕ(ಉಪಾಧ್ಯಕ್ಷರು),ಸೂರಗೊಂಡನಕೊಪ್ಪ ವಿರೂಪಾಕ್ಷನಾಯ್ಕ(ಸಹಕಾರ್ಯದರ್ಶಿ),ಕಂಕನಹಳ್ಳಿ ತಾಂಡ ಸಂತೋಷ(ಪ್ರಧಾನ ಕಾರ್ಯದರ್ಶಿ),ಕೂಗನಹಳ್ಳಿ…

ಸಂತ ಸೇವಾಲಾಲ್ ಅವರ ಜನ್ಮಸ್ಥಳ ನಮ್ಮ ತಾಲ್ಲೂಕಿನಲ್ಲಿರುವುದು ನಮ್ಮ ಪುಣ್ಯ: ಶಾಂತನಗೌಡ

ನ್ಯಾಮತಿ: ಭಾಯಾಗಡ್ ಸಂತ ಸೇವಾಲಾಲ್ ಮಹಾರಾಜರು ಹುಟ್ಟಿದ ಕ್ಷೇತ್ರ ಸೂರಗೊಂಡನಕೊಪ್ಪ ನಮ್ಮ ತಾಲ್ಲೂಕಿನಲ್ಲಿರುವುದು ನಮ್ಮ ಪುಣ್ಯ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಸಂತ ಸೇವಾಲಾಲ್ ಅವರ ಜನ್ಮಸ್ಥಳ ಸೂರಗೊಂಡನಕೊಪ್ಪ ಭಾಯಾಗಡ್‍ನಲ್ಲಿ ಸೋಮವಾರ ಜಿಲ್ಲಾಡಳಿತ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರಾಭಿವೃದ್ಧಿ…