Category: Nayamthi

ಬೆಳಗುತ್ತಿ ಗ್ರಾಮದ ದೇವತೆ ದುರ್ಗಾದೇವಿಯ ಜಾತ್ರಾ ಮಹೋತ್ಸವ, ಬನ್ನಿ ಕಾರ್ಯಕ್ರಮ ಅ.22 ಮತ್ತು 23ರಂದು ನಡೆಯಲಿದೆ.

ನ್ಯಾಮತಿ:ತಾಲ್ಲೂಕು ಬೆಳಗುತ್ತಿ ಗ್ರಾಮದ ಗ್ರಾಮ ದೇವತೆ ದುರ್ಗಾದೇವಿಯ ಜಾತ್ರಾ ಮಹೋತ್ಸವ, ಬನ್ನಿ ಕಾರ್ಯಕ್ರಮ ಅ.22 ಮತ್ತು 23ರಂದು ನಡೆಯಲಿದೆ ಎಂದು ದೇವಸ್ಥಾನದ ವಂಶಪರಂಪರೆ ಧರ್ಮದರ್ಶಿ ಬಿ.ಪಿ.ಕೃಷ್ಣರಾಜಅರಸು ತಿಳಿಸಿದರು.ಅ.22ರ ರಾತ್ರಿ 7 ಗಂಟೆಗೆ ಜಾತ್ರಾ ಮಹೋತ್ಸವ ಆರಂಭವಾಗಲಿದೆ.ಅ.23ರ ಮುಂಜಾನೆ 5 ಗಂಟೆಗೆಅಮ್ಮನವರ ಬನ್ನಿ…

ನ್ಯಾಮತಿ:ಪಟ್ಟಣದ ಕಾಳಿಕಾಂಬಾ ದೇವಿಯ ಪುರಾಣ ದಸರಾ ಮಹೋತ್ಸವ, ವಿಶೇಷವಾಗಿ ಸನಾತನ ಧರ್ಮೋತ್ಸವ,

ನ್ಯಾಮತಿ:ಪಟ್ಟಣದ ಕಾಳಿಕಾಂಬಾ ದೇವಿಯ ಪುರಾಣದಸರಾ ಮಹೋತ್ಸವ, ವಿಶೇಷವಾಗಿ ಸನಾತನಧರ್ಮೋತ್ಸವ, ದೇವಿಯ ವೈಭವದಅಂಬಾರಿಉತ್ಸವ ಹಾಗೂ ಧರ್ಮಸಭೆ ಸೋಮವಾರ ಸಂಭ್ರಮದಿಂದ ನಡೆಯಿತು.ಕಾಳಿಕಾಂಬಾ ದೇವಸ್ಥಾನದ ಮುಂದೆ ಆನೆ ಹೊತ್ತಿದ್ದ ಮರದ ಮಂಟಪದಅಂಬಾರಿಯಲ್ಲಿ ಆಲಂಕರಿಸಿ ಇಡಲಾಗಿದ್ದ ಕಾಳಿಕಾಂಬಾ ಉತ್ಸವ ಮೂರ್ತಿಗೆ ಪುರೋಹಿತರ ಮತ್ತುಅರ್ಚಕರ ಮಂತ್ರಘೋಷಣೆಯೊಂದಿಗೆ ಅರೆಮಾದೇನಹಳ್ಳಿ ವಿಶ್ವಕರ್ಮಪೀಠದ…

ನ್ಯಾಮತಿ :ಗೋವಿನಕೋವಿ ಗ್ರಾಮದಲ್ಲಿ ವಿಜಯದಶಮಿ ಅಂಗವಾಗಿ ಕಂಬದ ನರಸಿಂಹ ಸ್ವಾಮಿ ಆಂಜನೇಯ ಸ್ವಾಮಿ ಮತ್ತು ಹಾಲಸ್ವಾಮಿಯವರ ಪಾದುಕೆಗಳ ಮೆರವಣಿಗೆ ಜರುಗಿತು.

ನ್ಯಾಮತಿ: ತಾಲೂಕು ಗೋವಿನಕೋವಿ ಗ್ರಾಮದಲ್ಲಿ ವಿಜಯದಶಮಿ ಅಂಗವಾಗಿ ಗ್ರಾಮ ದೇವತೆಗಳಾದ ಕಂಬದ ನರಸಿಂಹ ಸ್ವಾಮಿ, ಆಂಜನೇಯ ಸ್ವಾಮಿ ಮತ್ತು ಹಾಲಸ್ವಾಮಿ ಹಾಗೂ ಅಜ್ಜಯ್ಯ ಪಾದುಕೆ ಮೆರವಣಿಗೆ ನಡೆಸಿ, ತುಂಗಭದ್ರ ನದಿ ತಟದ ಬಳಿ ಇರುವ ಬನ್ನಿ ಮಂಟಪ ಬಳಿ ಶನಿವಾರ ಗ್ರಾಮಸ್ಥರು…

ನ್ಯಾಮತಿ: ಕುರುವ ಗ್ರಾಮದಲ್ಲಿ ಶರನ್ನಾವರಾತ್ರಿ ಅಂಗವಾಗಿ ಗಡ್ಡೆರಾಮೇಶ್ವರ, ಆಂಜನೇಯಸ್ವಾಮಿ ದೀಪಾರಾಧನೆ ಭಕ್ತರು ದೀಪಗಳ ದರ್ಶನ ಪಡೆದರು.

ನ್ಯಾಮತಿ:ಕುರುವ ಶರನ್ನಾವರಾತ್ರಿ ಅಂಗವಾಗಿ ಗ್ರಾಮದಆರ್ಚPರಾದÀÀರಮೇಶಭಟ್ಟ ಮತ್ತುಕಾರ್ತಿಕಭಟ್ಟರಮನೆಯಲ್ಲಿಗಡ್ಡೆರಾಮೇಶ್ವರ ಮತ್ತುಆಂಜನೇಯಸ್ವಾಮಿಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಒಂಬತ್ತು ದಿನದ ದೀಪರಾಧನೆಕಾರ್ಯಕ್ರಮ ನಡೆಯುತ್ತಿದೆ.ದಸರಾ ಸಮಯದಲ್ಲಿಗ್ರಾಮಸ್ಥರುಆರ್ಚಕರ ಮನೆಯಲ್ಲಿಅವರ ಶಕ್ತಾನುಸಾರ 9,5 ಮತ್ತು 3 ದಿನ ಹಾಗೂ ಮೂಲ ನಕ್ಷತ್ರದಂದು ದೀಪಗಳನ್ನು ತಂದು ಬೆಳಗಿಸುತ್ತಾರೆ. ಇಲ್ಲಿ ಹಚ್ಚಿದ ದೀಪಗಳು ವಿಜಯದಶಮಿತನಕ ಬೆಳಗುತ್ತಿರಬೇಕು,…

ನ್ಯಾಮತಿ:ಕಾಲೇಜುಗಳಲ್ಲಿ ನಡೆಯುವ ರಾಸೇಯೋ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಸಮಾನತೆ ರೂಡಿಸಿಕೊಳ್ಳಬೇಕು ಪ್ರಾಚಾರ್ಯಎಚ್.ಎನ್.ಕೋದಂಡ

ನ್ಯಾಮತಿತಾಲ್ಲೂಕು ಸವಳಂಗ ಪದವಿಪೂರ್ವಕಾಲೇಜಿನರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಕೊಡತಾಳು ಗ್ರಾಮದಲ್ಲಿಒಂದು ವಾರ ನಡೆದು ಈಚೆಗೆ ನಡೆದಸಮಾರೋಪ ಸಮಾರಂಭzಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗ್ರಾಮದಲ್ಲಿ ಏಳು ದಿನ ನಡೆದ ಶಿಬಿರದಲ್ಲಿ ಗ್ರಾಮಸ್ಥರು, ಸಂಘ ಸಂಸ್ಥೆಗಳು, ಕಾಲೇಜಿನ ಸಿಡಿಸಿ ಸದಸ್ಯರು ಹಾಗೂ ಸಹಕರಿಸಿದ ಉಪನ್ಯಾಸಕ…

ನ್ಯಾಮತಿ: ಪಟ್ಟಣ ಪಂಚಾಯತಿಕಚೇರಿಯಲ್ಲಿ ಬುಧವಾರ ಮಹಾತ್ಮಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಮತ್ತು ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಸುರಕ್ಷತಾ ಕಿಟ್‍ಗಳನ್ನು ಶಾಸಕ ಡಿ.ಜಿ.ಶಾಂತನಗೌಡ ವಿತರಿಸಿದರು.

ನ್ಯಾಮತಿ:ಪಟ್ಟಣದ ಸ್ವಚ್ಛತೆಯಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಪೌರಕಾರ್ಮಿಕರು ಸಮಾಜದಆರೋಗ್ಯರಕ್ಷಕರುಇದ್ದಂತೆ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಪಟ್ಟಣ ಪಂಚಾಯಿತಿಕಚೇರಿಯಲ್ಲಿ ಬುಧವಾರಮಹಾತ್ಮಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ, ಪೌರಕಾರ್ಮಿಕರ ದಿನಾಚರಣೆ ಮತ್ತು ಸ್ವಚ್ಛತೆಯೇ ಸೇವೆ ಕಾರ್ಯಕ್ರಮದ ಅಂಗವಾಗಿ ಪೌರಕಾರ್ಮಿಕರಆರೋಗ್ಯ ಸುರಕ್ಷಾ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.ಸಫಾಯಿ…

ಸುರಹೊನ್ನೆ:ಸಹಿಪ್ರಾ ಶಾಲೆಯ 7ನೇ ತರಗತಿ ವಿದ್ಯಾರ್ಥಿಆರ್.ಜನಾರ್ಧನ್ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆ.

ನ್ಯಾಮತಿ:ಸುರಹೊನ್ನೆ ಗ್ರಾಮದ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಆರ್.ಜನಾರ್ಧನ್ ಭಾನುವಾರ ಹರಿಹರದಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಎಂದು ಶಾಲೆಯ ಮುಖ್ಯಶಿಕ್ಷಕೆ ಎನ್.ಎಸ್.ಮೋಹನ ತಿಳಿಸಿದರು.ನ್ಯಾಮತಿ ಪಟ್ಟಣದ ಪಿಗ್ಮಿಸಂಗ್ರಾಹಕ…

ನ್ಯಾಮತಿ ತಾಲ್ಲೂಕು ಕೆಂಚಿಕೊಪ್ಪ ಗ್ರಾಮದ ಆಂಜನೇಯ ದೇವಸ್ಥಾನದ ಕಟ್ಟಡವನ್ನು ಪುನರ್‍ನಿರ್ಮಾಣ ಮಾಡುವ ಬಗ್ಗೆ ಭಾನುವಾರ ಗ್ರಾಮದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ನ್ಯಾಮತಿ: ಕೆಂಚಿಕೊಪ್ಪ ಗ್ರಾಮದ ಶಿಥಿಲಾವಸ್ಥೆ ತಲುಪಿರುವಆಂಜನೇಯದೇವಸ್ಥಾ£ ಕಟ್ಟಡವನ್ನು ಪುನರ್‍ನಿರ್ಮಾಣ ಮಾಡುವ ಬಗ್ಗೆ ಹೊಸದಾಗಿದೇವಸ್ಥಾನ ಸಮಿತಿಯನ್ನುರಚಿಸುವ ಬಗ್ಗೆ ಭಾನುವಾರದೇವಸ್ಥಾನಆವರಣದಲ್ಲಿ ಪೂರ್ವಬಾವಿ ಸಭೆ ನಡೆಯಿತು.ಗ್ರಾಮದ ಮೃತ್ಯುಂಜಯಸ್ವಾಮಿಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿಗ್ರಾಮಸ್ಥರ ಸಹಕಾರದೊಂದಿಗೆಕಟ್ಟಡ ನಿರ್ಮಾಣಕ್ಕೆದೇಣಿಗೆ ಸಂಗ್ರಹ, ಜವಾಬ್ದಾರಿ ನಿರ್ವಹಣೆ ಹಾಗೂ ಹೊಸದಾಗಿ 25 ಜನರ ಸಮಿತಿಯನ್ನು…

ನ್ಯಾಮತಿ ಪಲವನಹಳ್ಳಿ ಗ್ರಾ ಪಂಗೆ ನೂತನ ಅಧ್ಯಕ್ಷ ಪ್ರಕಾಶ್ ನಾಯ್ಕ್ & ಉಪಾಧ್ಯಕ್ಷರಾಗಿ ನೇತ್ರಮ್ಮ ಅವಿರೋಧವಾಗಿ ಆಯ್ಕೆ.

ನ್ಯಾಮತಿ ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿಗೆ ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಗಾದೆ ಚುನಾವಣೆ ನಡೆಯಿತು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ ತಲಾ ಒಬ್ಬರಂತೆ ನಾಮಪತ್ರ ಅರ್ಜಿಯನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದ್ದರು. ಬೇರೆ ಯಾವ ಗ್ರಾಮ ಪಂಚಾಯಿತಿ ಸದಸ್ಯರು ನಾಮಪತ್ರ ಅರ್ಜಿ…

ನ್ಯಾಮತಿ: ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಬೆಳಿಗ್ಗೆ 10 ಗಂಟೆಗೆ ಮಹಾಂತೇಶ್ವರ ವೀರಶೈವಕಲ್ಯಾಣ ಮಂದಿರದಲ್ಲಿ ಬಸವ ಜ್ಯೋತಿ ಕಾರ್ಯಕ್ರಮ.

ನ್ಯಾಮತಿ:ತಾಲ್ಲೂಕಿನ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಸೆ.29ರಂದು ಬೆಳಿಗ್ಗೆ 10 ಗಂಟೆಗೆ ಮಹಾಂತೇಶ್ವರ ವೀರಶೈವ ಕಲ್ಯಾಣ ಮಂದಿರದಲ್ಲಿ ಬಸವ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಜಾಗತಿಕ ಲಿಂಗಾಯತ ಸಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಮಹೇಶ್ವರಪ್ಪ ಯರಗನಾಳ್ ಶುಕ್ರವಾರ ತಿಳಿಸಿದರು.ಪಾಂಡೋಮಟ್ಟಿ ವಿರಕ್ತಮಠದ…

You missed