Category: shivamogga

ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಸೂಚನೆ ಸಾರ್ವಜನಿಕ ಸ್ಥಳಗಳಲ್ಲಿನ ಅನಧಿಕೃತ ಧಾರ್ಮಿಕ ಕಟ್ಟಡಗಳ ಬಗ್ಗೆ ಮಾಹಿತಿ ನೀಡಲು ಮನವಿ

ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿನ ಸಾರ್ವಜನಿಕ ರಸ್ತೆಗಳು,ಸಾರ್ವಜನಿಕ ಉದ್ಯಾನವನಗಳು ಅಥವಾ ಯಾವುದೇ ಸಾರ್ವಜನಿಕಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಲುನಿರ್ಮಿಸಿರುವುದು ಅಥವಾ ನಿರ್ಮಾಣ ಮಾಡುತ್ತಿರುವುದುಕಂಡುಬಂದಲ್ಲಿ ಈ ಕುರಿತ ಮಾಹಿತಿಯನ್ನು ಸಾರ್ವಜನಿಕರುಸಂಬಂಧಪಟ್ಟ ಗ್ರಾಮ ಪಂಚಾಯತಿ ಪಿಡಿಒ ಗಳಿಗೆ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ತಹಸಿಲ್ದಾರರಿಗೆಒದಗಿಸುವಂತೆ ತಹಸಿಲ್ದಾರ್ ಬಿ.ಎನ್. ಗಿರೀಶ್…

03 ಮೇ 2021 ಸೋಮವಾರ ಕಾಂಗ್ರೆಸ್ ಭವನ ಶಿವಮೊಗ್ಗದಲ್ಲಿ ” ಕಾಂಗ್ರೆಸ್ ಕೇರ್” ಉದ್ಘಾಟನೆ

ಕೋವಿಡ್ ನಿರ್ವಹಣೆಯ ಸೌಲಭ್ಯಗಳ ಸಹಾಯ ಹಸ್ತವನ್ನು ನೀಡಲುಶಿವಮೊಗ್ಗದ ಕಾಂಗ್ರೆಸ್ ಭವನದಲ್ಲಿಸಜ್ಜುಗೊಂಡಿರುವಂತ ನಿಯಂತ್ರಣಕೊಠಡಿಯನ್ನು ಮತ್ತು ಕೋವಿಡ್ಸಂಕಷ್ಟದಿಂದ ಉಂಟಾದ ಪರಿಸ್ಥಿತಿಯಲ್ಲಿ ‌ ಹಸಿದಿರುವ ಕಾರ್ಮಿಕರಿಗೆನೆರವಿಗೆ ಉಚಿತ ಊಟದ ವ್ಯವಸ್ಥೆನೀಡುವಕಾರ್ಯಕ್ರಮವನ್ನು ಜಿಲ್ಲಾಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀಹೆಚ್ .ಎಸ್. ಸುಂದರೇಶ್ ರವರುದಿನಾಂಕ 3-5-2021ಸೋಮವಾರಬೆಳಗ್ಗೆ 11 – 30…

ಶಿವಮೊಗ್ಗ ಜಿಲ್ಲಾ ಎನ್. ಎಸ್.ಯು.ಐ. ವತಿಯಿಂದ 4ನೇ ದಿನದ ಸಹಾಯ ಹಸ್ತ

ಕರ್ನಾಟಕ ರಾಜ್ಯಾದ್ಯಂತ ಕೊವೀಡ್ 19 ರೋಗ ಹರಡುಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ಡೌನ್ ಮಾಡಿರುವುದರಿಂದ ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ನಿರಾಶ್ರಿತರಿಗೆ 5ನೇ ದಿನದ ಸಹಾಯಹಸ್ತ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಮುಂಜಾನೆ ಬ್ರೆಡ್ ಹಾಗೂ ಜ್ಯೂಸ್ ನೀಡಲಾಯಿತು, ಮಧ್ಯಾಹ್ನ ಊಟ…

ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ನಿರಾಶ್ರಿತರಿಗೆ ಇಂದಿನಿಂದ ಸಹಾಯಹಸ್ತ

ಶಿವಮೊಗ್ಗ ಜಿಲ್ಲಾ ಎನ್. ಎಸ್.ಯು.ಐ. ಕರ್ನಾಟಕ ರಾಜ್ಯಾದ್ಯಂತ ಕೊವೀಡ್ 19 ರೋಗ ಹರಡುಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ಡೌನ್ ಮಾಡಿರುವುದರಿಂದ ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ನಿರಾಶ್ರಿತರಿಗೆ ಇಂದಿನಿಂದ ಸಹಾಯಹಸ್ತ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಮುಂಜಾನೆಬ್ರೆಡ್ ಹಾಗೂ ಜ್ಯೂಸ್ ನೀಡಲಾಯಿತು,…

ರಾಜ್ಯಕ್ಕೆ ಮೊದಲ ಆಮ್ಲಜನಕ ಉತ್ಪಾದನಾ ಘಟಕ ಶಿಕಾರಿಪುರದಲ್ಲಿ ಸಂಸದB.Y. ರಾಘವೇಂದ್ರ

ಶಿಕಾರಿಪುರರಾಜ್ಯದೆಲ್ಲೆಡೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಕಂಡುಬರುತ್ತಿದ್ದು ಜನಸಾಮಾನ್ಯರಿಗೆ ಅದರಲ್ಲೂ ಕೂ ರೋ ನಾ ಸೊಂಕಿತರಿಗೆ ಅನುಕೂಲ ಆಗುವಂತೆ ಶಿಕಾರಿಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಕೆಲಸ ಪೂರೈಸಿ ಕೆಲವೇ ದಿನಗಳಲ್ಲಿ ಸಾರ್ವಜನಿಕರ ಸೇವೆಗೆ ಸಿದ್ದ ವಾಗಲಿದೆ ಹಾಗೂ ಇದು ರಾಜ್ಯದಲ್ಲೇ ಮೊದಲ…

“ರಾಮರಾಜ್ಯದಲ್ಲೊಂದು ರೋಚಕ ಪ್ರಸಂಗ “

ರಾಮ ರಾಜ್ಯದ ಪರಿಕಲ್ಪನೆ ಯಾರಿಗೆ ತಾನೇ ರೋಚಿಸುವುದಿಲ್ಲ.ಅಲ್ಲಿ ಅನೇಕ ರೋಚಕ ಪ್ರಸಂಗಗಳು ನಡೆದಿರುವುದನ್ನು ಕೇಳಿ ತಿಳಿದಿರುತ್ತೇವೆ. ಅಂತಹ ಒಂದು ಪ್ರಸಂಗ ನೆನಪಿಗೆ ಬರುತ್ತದೆ. ರಾಮರಾಜ್ಯವು ಸುಭಿಕ್ಷವಾಗಿತ್ತು.ಪಂಡಿತ ಕೋವಿದರಿಗಂತೂ ಸ್ವರ್ಗವೇ ಆಗಿತ್ತು. ಎಲ್ಲಾ ಜೀವಿಗಳಿಗೂ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷವಾದ ಬೌದ್ಧಿಕತೆ ವಿರಾಜಮಾನವಾಗಿರುವುದು ಸಹಜ.…

ನಿರಂತರ ಜ್ಯೋತಿ ಯೋಜನೆ ಹೆಚ್ಚುವರಿ ಪಾವತಿ ಮೊತ್ತ ವಸೂಲು ಮಾಡಿ: ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ

ಶಿವಮೊಗ್ಗ, ಎ.20 ಜಿಲ್ಲೆಯಲ್ಲಿ ನಿರಂತರ ಜ್ಯೋತಿಯೋಜನೆಯಡಿ ಮಾರ್ಗಸೂಚಿ ಪ್ರಕಾರ ಸರಿಯಾಗಿ ಕಾಮಗಾರಿನಿರ್ವಹಿಸದಿದ್ದರೂ, ಪಾವತಿ ಮಾಡಲಾಗಿರುವ ಮೊತ್ತವನ್ನುಗುತ್ತಿಗೆದಾರರಿಂದ ವಸೂಲು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವಕೆ.ಎಸ್.ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿರಂತರಜ್ಯೋತಿ ಯೋಜನೆ ಅನುμÁ್ಟನದಲ್ಲಿನ ಲೋಪಗಳ ಕುರಿತುಪರಿಶೀಲನಾ ಸಭೆ…

ಪರರ ಕಲ್ಯಾಣಕ್ಕಾಗಿ ಶ್ರಮಿಸುವ ಮೂಲಕ ಧರ್ಮಮಾರ್ಗದಲ್ಲಿ ನಡೆಯುವಂತೆ ಸೋಂದಾ ಶ್ರಿಗಳ ಕರೆ

ಸಾಗರÀÀ(ಶಿವಮೊಗ್ಗ),ಏ.10:ಮನುಷ್ಯ ಜನ್ಮದಲ್ಲಿ ಜನಿಸಿದ ಪ್ರತಿಯೊಬ್ಬರೂಸ್ವ-ಕಲ್ಯಾಣದ ಜೊತೆಗೆ ಪರರ ಕಲ್ಯಾಣಕ್ಕಾಗಿ ಶ್ರಮಿಸುವ ಮೂಲಕಧರ್ಮಮಾರ್ಗದಲ್ಲಿ ನಡೆಯುವಂತೆ ಸೋಂದಾ ಶ್ರಿ ಜೈನ ಮಠಧ ಸ್ವಸ್ತಿಶ್ರೀ ಭಟ್ಟಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಕರೆನೀಡಿದರು.ಅವರು ತಾಲ್ಲೂಕಿನ ಕರೂರು ಹೋಬಳಿಯ ಚನ್ನಗೊಂಡಗ್ರಾಮಪಂಚಾಯಿತಿ ವ್ಯಾಪ್ತಿ ವಗೆಕೆರೆ ಶ್ರಿ ಪಾಶ್ರ್ವನಾತ ಬಸದಿ ಆವರಣದಲ್ಲಿವಗೆಕೆರೆ…

ಪುಸ್ತಕವನ್ನು ಮಾಜಿ ಸಭಾಪತಿಗಳಾದ ಸನ್ಮಾನ್ಯ ಶ್ರೀ ಡಿ. ಎಚ್. ಶಂಕರಮೂರ್ತಿಯವರು ಲೋಕಾರ್ಪಣೆ

ಯುಗಾದಿ ಬಂತೆಂದರೆ ಶಿವಮೊಗ್ಗೆಯ ಸಾಹಿತ್ಯಾಸಕ್ತ ಬಳಗದಲ್ಲಿಮೊದಲು ನೆನಪಿಗೆ ಬರುವುದೇ ಸಹಚೇತನ ಬಳಗದ ಕವಿಕಂಡಯುಗಾದಿ ಕವನ ಸಂಕಲನ. ಕಳೆದ 11 ವರ್ಷಗಳಿಂದ ಸತತವಾಗಿ ಈಕಾರ್ಯವನ್ನು ಸಹಚೇತನ ಚಾಚೂ ತಪ್ಪದೆ ಮಾಡುತ್ತಾಬರುತ್ತಿದೆ. ಮೊತ್ತಮೊದಲು ಪುಟ್ಟ ಅಂಚೆ ಕಾರ್ಡ್ ಮಾದರಿಯಶುಭಾಶಯ ವಿನಿಮಯ ಪತ್ರದಿಂದ ಪ್ರಾರಂಭವಾದ ಇವರ…

ಶಿವಮೊಗ್ಗ ಜಿಲ್ಲಾ NSUI ವತಿಯಿಂದ ವೀರ ಯೋಧರಿಗೆ ಶ್ರದ್ಧಾಂಜಲಿ

ಶಿವಮೊಗ್ಗ ಜಿಲ್ಲಾ NSUI ವತಿಯಿಂದ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು ಛತ್ತೀಸಘಡದ ಸುಕ್ಮಾ-ಬಿಜಾಪುರ ಅರಣ್ಯ ಪ್ರದೇಶದಲ್ಲಿ ನಡೆದ ಅತೀ ಭೀಕರ ನಕ್ಸಲ್ ದಾಳಿಗೆ ಹುತಾತ್ಮರಾದ 22 ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ…

You missed