Day: July 21, 2020

ಬೆಳಗುತ್ತಿ ಗ್ರಾಮ ಪಂಚಾಯತಿ ಯಲ್ಲಿ ಕೊರೋನಾ ಜಾಗೃತಿ ಸಭೆ

ನಿನ್ನೆ ನಡೆದ ಬೆಳಗುತ್ತಿ ಗ್ರಾಮ ಪಂಚಾಯತಿ ಯಲ್ಲಿ ಕೊರೋನಾ ಜಾಗೃತಿ ಸಭೆಯು ಆಡಳಿತ ಅಧಿಕಾರಿಗಳಾದ ಶ್ರೀ ಮಂಜುನಾಥ್ ಇವರ ಅಧ್ಯಕ್ಷತೆಯಲ್ಲಿ ನೆಡಿಯುತು. ಈ ಸಭೆಯಲ್ಲಿ ಡಾ ಆರ್ ಚನ್ನೇಶ್. ನಾಗೇಂದ್ರಪ್ಪ . ಜಿ ರಾಘವೇಂದ್ರ. ಪೊಲೀಸ್ ರಂಗಪ್ಪ. P D O…

ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಮೇಲ್ವಿಚಾರಣಾ ಸಮಿತಿ ಸಭೆ ಆಸ್ಪತ್ರೆಯಲ್ಲಿರುವ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಿ: ಡಿಸಿ

ದಾವಣಗೆರೆ ಜು.21    ಕೊರೊನಾ ಸಂದರ್ಭದಲ್ಲಿ ಅಸ್ಪತ್ರೆಗಳಲ್ಲಿರುವತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಜೈವಿಕಮತ್ತು ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಹೇಳಿದರು.    ಮಂಗಳವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿಹಮ್ಮಿಕೊಳ್ಳಲಾಗಿದ್ದ ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣಾಮೇಲ್ವಿಚಾರಣಾ ಸಮಿತಿಯ 2020-21ನೇ ಸಾಲಿನ ಪ್ರಥಮಸಭೆಯ ಅಧ್ಯಕ್ಷತೆ ವಹಿಸಿ…

ಸರ್ಕಾರಿ ನೌಕರರ ಸಂಘದ ಜಿಲ್ಲಾಮಟ್ಟದ ಜಂಟಿ ಸಮಲೋಚನಾ ಸಭೆ ನೌಕರರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವೆ: ಡಿಸಿ

ದಾವಣಗೆರೆ ಜು.21    ನೌಕರರಿಗೆ ವಿಶೇಷ ತರಬೇತಿ ಕಾರ್ಯಾಗಾರ, ಫೆಬ್ರವರಿಹಾಗೂ ಹಿಂದಿನ ತಿಂಗಳ ನೌಕರರ ವೇತನ, ಸ್ವಯಂ ಚಾಲಿತವೇತನ ಭಡ್ತಿ, ಜೇಷ್ಠತೆ, ವರ್ಗಾವಣೆ, ಗಳಿಕೆ ರÀಜೆ ಸೌಲಭ್ಯ,ಖಾಲಿ ಇರುವ ಹುದ್ದೆಗಳ ಭರ್ತಿಗೆ ಶಿಫಾರಸು, ನೌಕರರ ವಸತಿಗೃಹ ಸೇರಿದಂತೆ ವಿವಿಧ ಸಮಸ್ಯೆಗಳ ಬಗೆಗೆ ಜಿಲ್ಲಾಧಿಕಾರಿಮಹಾಂತೇಶ…