ಹೊನ್ನಾಳಿ ತಾಲೂಕು ತುಂಗಭದ್ರಾ ವಲಯ ಹೊನ್ನಾಳಿ ಬಿ ಕಾರ್ಯಕ್ಷೆತ್ರದ ಸಾಕೇತ ಜ್ಞಾನವಿಕಾಸ್ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,
ಈ ಸಂದರ್ಭದಲ್ಲಿ ಒಕ್ಕೂಟ ಪದಾಧಿಕಾರಿಗಳದ ಸಬ್ರಿನಾ, ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿಗಳದ ಗೀತಾ ಮೇಡಂ, ಹಾಗೂ ತಾಲೂಕ ಯೋಜನಾಧಿಕಾರಿಗಳದ ಬಸವರಾಜ ಸರ್, ಹಾಗೂ ಜ್ಞಾನ ವಿಕಾಸ್ ಸಮನ್ವಯ ಅಧಿಕಾರಿಗಳದ ಮಂಜುಳಾ, ವಲಯದ ಮೇಲ್ವಿಚಾರಕರದ ಪೂರ್ಣಿಮಾ, ಮತ್ತು ಸೇವಾಪ್ರತಿನಿಧಿ ಸುಮಾ ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *