ಇಂದು ಹೊಸಹಳ್ಳಿ ಗ್ರಾಮದ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ ತರಗನಹಳ್ಳಿ ಗೆ ಹಿಂತಿರುಗಿ ಹಿಂತಿರುಗಿ ಬರುತ್ತಿರುವಾಗ ಕಮ್ಮಾರಗಟ್ಟೆಯ ಬಳಿ ಎಂ ಹನುಮನಹಳ್ಳಿಯ ಇಬ್ಬರು ಬೈಕ್ನಲ್ಲಿ ಅಪಘಾತಕ್ಕೀಡಾಗಿದ್ದರು. ರಮೇಶ್ ಗೌಡ್ರು ಕೂಡಲೇ ಅವರನ್ನು ಕೂಲಂಬಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ, ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕಳುಹಿಸಿಕೊಟ್ಟರು.. ಸದ್ಯ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ..
