ಹೊನ್ನಾಳಿ ತಾಲೂಕು ತುಂಗಭದ್ರಾ ವಲಯ ಹೊನ್ನಾಳಿ ಬಿ ಕಾರ್ಯಕ್ಷೆತ್ರದ ಸಾಕೇತ ಜ್ಞಾನವಿಕಾಸ್ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,
ಈ ಸಂದರ್ಭದಲ್ಲಿ ಒಕ್ಕೂಟ ಪದಾಧಿಕಾರಿಗಳದ ಸಬ್ರಿನಾ, ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿಗಳದ ಗೀತಾ ಮೇಡಂ, ಹಾಗೂ ತಾಲೂಕ ಯೋಜನಾಧಿಕಾರಿಗಳದ ಬಸವರಾಜ ಸರ್, ಹಾಗೂ ಜ್ಞಾನ ವಿಕಾಸ್ ಸಮನ್ವಯ ಅಧಿಕಾರಿಗಳದ ಮಂಜುಳಾ, ವಲಯದ ಮೇಲ್ವಿಚಾರಕರದ ಪೂರ್ಣಿಮಾ, ಮತ್ತು ಸೇವಾಪ್ರತಿನಿಧಿ ಸುಮಾ ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
