Day: April 16, 2023

ತಾಲೂಕಿನ ಸಿಂಗಟಗೆರೆ ಗ್ರಾಮದ 20 ಕ್ಕೂ ಹೆಚ್ಚು ಜನರು ಕಾಂಗ್ರೇಸ್ ತೊರೆದು ಶಾಸಕ ಎಂ.ಪಿ.ರೇಣುಕಾಚಾರ್ಯನವರ ಸಮುಖದಲ್ಲಿ ಬಿಜೆಪಿ ಸೇರ್ಪಡೆ.

ಹೊನ್ನಾಳಿ : ಕಾಂಗ್ರೇಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪನವರಿಗೆ ಟಿಕೇಟ್ ಸಿಗದ ಹಿನ್ನೆಯಲ್ಲಿ ಹೊನ್ನಾಳಿ ತಾಲೂಕಿನ ಸಿಂಗಟಗೆರೆ ಗ್ರಾಮದ 20 ಕ್ಕೂ ಹೆಚ್ಚು ಜನರು ಕಾಂಗ್ರೇಸ್ ತೊರೆದು ಶಾಸಕ ಎಂ.ಪಿ.ರೇಣುಕಾಚಾರ್ಯನವರ ಸಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.ಸಿಂಗಟಗೆರೆ ಗ್ರಾಮದ ತಿಪ್ಪಣ್ಣ, ಮಹಾಂತೇಶ್.ಕೆ, ನಾಗರಾಜ್.ಡಿ, ರಾಕೇಶ್,ನರಸಪ್ಪ ದಿಳ್ಳೆಪ್ಪಾರ್,ಎಸ್.ಎಚ್.ನಾಗರಾಜ್,ಎಸ್.ಎಚ್.ಸಿದ್ದೇಶ್,ಬೆನಕೇಶ್,ದಾನೇಶ್,ಅಭಿ,ದರ್ಶನ್,ಗಜೇಂದ್ರ ಕುಮಾರ್…

ನ್ಯಾಮತಿ ಪಟ್ಟಣದಲ್ಲಿ ಪ್ರಚಾರ ನಡೆಸಿ ಮತಯಾಚನೆ ನಡೆಸಿದ ಎಂ.ಪಿ. ರೇಣುಕಾಚಾರ್ಯ.

ನ್ಯಾಮತಿ : ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ರೇಣುಕಾಚಾರ್ಯ ಅವರಿಂದು ನ್ಯಾಮತಿ ಪಟ್ಟಣದಲ್ಲಿ ಪ್ರಚಾರ ನಡೆಸಿ ಮತಯಾಚನೆ ನಡೆಸಿದರು.ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ,ಅರಳಿಕಟ್ಟೆ ವೃತ್ತ, ಹಾಗೂ ಬಸ್‍ಸ್ಟ್ಯಾಂಡ್ ಬಳಿ ಮತಯಾಚನೆ ನಡೆಸಿ, ಏಪ್ರಿಲ್ 20 ನಾಮಪತ್ರ ಸಲ್ಲಿಸುತ್ತಿದ್ದು,…