Day: January 29, 2024

ನ್ಯಾಮತಿ ಬಂಜಾರ ಸಮುದಾಯದ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಸವಳಂಗ ಮಾಚೇನಹಳ್ಳಿ ಭೋಜ್ಯನಾಯ್ಕ ಅವಿರೋಧವಾಗಿ ಆಯ್ಕೆ.

ನ್ಯಾಮತಿ: ತಾಲ್ಲೂಕು ಬಂಜಾರ ಸಮುದಾಯದತಾಲ್ಲೂಕುಘಟಕದ ನೂತನಅಧ್ಯಕ್ಷರಾಗಿ ಸೋಮವಾರ ಸವಳಂಗ ಮಾಚೇನಹಳ್ಳಿ ಭೋಜ್ಯನಾಯ್ಕಅವಿರೋಧವಾಗಿಆಯ್ಕೆಯಾದರು.ಹಿಂದಿನ ಸಮಿತಿಯಅವಧಿ ಪೂರ್ಣಗೊಂಡಿದ್ದರಿಂದ, ಸಮುದಾಯದ ಮುಖಂಡರು ಸಭೆ ಸೇರಿತಾಲ್ಲೂಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.ಮುಸ್ಸೇನಾಳು ಭೀಮಸೇನಾನಾಯ್ಕ(ಗೌರವಾಧ್ಯಕ್ಷ), ಸವಳಂಗ ಎಂ.ಭೋಜ್ಯನಾಯ್ಕ(ಅಧ್ಯಕ್ಷ),ಕೊಡತಾಳು ಅಣ್ಣಪ್ಪನಾಯ್ಕ,ದೊಡ್ಡೇರಿ ಪ್ರಕಾಶನಾಯ್ಕ,ಗುಡ್ಡೆಹಳ್ಳಿ ಶಂಕ್ರನಾಯ್ಕ(ಉಪಾಧ್ಯಕ್ಷರು),ಸೂರಗೊಂಡನಕೊಪ್ಪ ವಿರೂಪಾಕ್ಷನಾಯ್ಕ(ಸಹಕಾರ್ಯದರ್ಶಿ),ಕಂಕನಹಳ್ಳಿ ತಾಂಡ ಸಂತೋಷ(ಪ್ರಧಾನ ಕಾರ್ಯದರ್ಶಿ),ಕೂಗನಹಳ್ಳಿ…

ಸಂತ ಸೇವಾಲಾಲ್ ಅವರ ಜನ್ಮಸ್ಥಳ ನಮ್ಮ ತಾಲ್ಲೂಕಿನಲ್ಲಿರುವುದು ನಮ್ಮ ಪುಣ್ಯ: ಶಾಂತನಗೌಡ

ನ್ಯಾಮತಿ: ಭಾಯಾಗಡ್ ಸಂತ ಸೇವಾಲಾಲ್ ಮಹಾರಾಜರು ಹುಟ್ಟಿದ ಕ್ಷೇತ್ರ ಸೂರಗೊಂಡನಕೊಪ್ಪ ನಮ್ಮ ತಾಲ್ಲೂಕಿನಲ್ಲಿರುವುದು ನಮ್ಮ ಪುಣ್ಯ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಸಂತ ಸೇವಾಲಾಲ್ ಅವರ ಜನ್ಮಸ್ಥಳ ಸೂರಗೊಂಡನಕೊಪ್ಪ ಭಾಯಾಗಡ್‍ನಲ್ಲಿ ಸೋಮವಾರ ಜಿಲ್ಲಾಡಳಿತ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರಾಭಿವೃದ್ಧಿ…

ಕವಿಗಳಿರಲಿ ವಿಜ್ಞಾನಿಗಳಿರಲಿ ಅವರೆಲ್ಲರೂ ಹಳ್ಳಿಯ ಮೂಲದಿಂದ ಬಂದವರು: ಆಯನೂರು ಮಂಜುನಾಥ

ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಎಡಿವಿಎಸ್ ಸಮೂಹ ಸಂಸ್ಥೆಗಳ 2023-24ನೇ ಸಾಲಿನ ವಾರ್ಷಿಕೋತ್ಸವ, ಕರ್ನಾಟಕ ಸುವರ್ಣ ಮಹೋತ್ಸವ ಅಂಗವಾಗಿ ಕನ್ನಡೋತ್ಸವ ಮತ್ತು ಸುಗ್ಗಿ ಸಂಭ್ರಮಾಚರಣೆ ತಾಲೂಕು ಹೊನ್ನುಡಿ ಕನ್ನಡ ವೇದಿಕೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಯಾರು…