ನ್ಯಾಮತಿ ತಾಲ್ಲೂಕು ಕುದುರೆಕೊಂಡ ಗ್ರಾಮದ ಸುತ್ತಮುತ್ತ ನಡೆಯುತ್ತಿರುವಗಣಿ ಸರ್ವೆಕಾರ್ಯಕ್ಕೆ ಸಹಕಾರ ನೀಡುವಂತೆ ಉಪವಿಭಾಗಾಧಿಕಾರಿ ವಿ.ಅಭಿಷೇಕ ಮಂಗಳವಾರ ಗ್ರಾಮಸ್ಥರಿಗೆ ಮನವರಿಕೆ ಮಾಡಿದರು.
ನ್ಯಾಮತಿ:ಕುದುರೆಕೊಂಡ ಗ್ರಾಮದ ವ್ಯಾಪ್ತಿಯಕುದುರೆಕೊಂಡ, ಯರಗನಾಳು, ಸಾಲಬಾಳು ಗ್ರಾಮದ ಜಮೀನುಗಳಲ್ಲಿ ಕೇಂದ್ರ ಭೂ ವಿಜ್ಞಾನಇಲಾಖೆಯಿಂದ ನಡೆಯುತ್ತಿರುವ ಸರ್ವೆಕಾರ್ಯಕ್ಕೆಗ್ರಾಮಸ್ಥರು ಸಹಕಾರ ನೀಡುವಂತೆ ಉಪವಿಭಾಗಾಧಿಕಾರಿ ವಿ.ಅಭಿಷೇಕ ಮನವರಿಕೆ ಮಾಡಿದರು.ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿದಅವರು, ಸರ್ವೆಆಫ್ಇಂಡಿಯಾದವರುಇಡೀ ಭಾರತದಲ್ಲಿಯೇ ಸರ್ವೆಕಾರ್ಯ ಮಾಡುತ್ತಾರೆ. ಭಾರತದಲ್ಲಿರುವ ಮಣ್ಣಿನ ಸಂಪತ್ತು,ಖನಿಜ ಸಂಪತ್ತು, ನೀರಿ£…
