ಸ್ವಾತಂತ್ರ್ಯ ಹೋರಾಟಗಾರರ ಗೌರವ ಧನ ಪಡೆಯಲು ದಾಖಲೆ ಒದಗಿಸಿ
ದಾವಣಗೆರೆ ಆ.29ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ಹಾಗೂ ಕುಟುಂಬಪಿಂಚಣಿಯನ್ನು ಕಂದಾಯ ಇಲಾಖೆಯಿಂದ ಖಜಾನೆ-2 ಮುಖಾಂತರವಿತರಿಸಲು ಸರ್ಕಾರ ಆದೇಶಿಸಿದ್ದು, ಪಿಂಚಣಿದಾರರ ವಿಳಾಸ, ಬ್ಯಾಂಕ್ ಖಾತೆಸಂಖ್ಯೆ ಲಭ್ಯವಿಲ್ಲದೇ ಇರುವುದರಿಂದ ಗೌರವಧನ ಹಾಗೂ ಕುಟುಂಬಪಿಂಚಣಿಯನ್ನು ಪಾವತಿಸಲು ಸಾಧ್ಯವಾಗಿರುವುದಿಲ್ಲ. ಆದ ಕಾರಣಕೆಳಕಂಡವರು ಡಿಸಿ ಕಚೇರಿಯನ್ನು ಸಂಪರ್ಕಿಸಿ ಸೌಲಭ್ಯಪಡೆಯಬಹುದು.ಪಿಂಚಣಿದಾರರು :…
