Category: ದಾವಣಗೆರೆ

ಜಿಲ್ಲೆಯ 582 ಕೇಂದ್ರಗಳಲ್ಲಿ ಬೃಹತ್ ಲಸಿಕಾ ಮೇಳ ನಗರದಲ್ಲಿ ವ್ಯಾಕ್ಸಿನೇಷನ್ ವೀಕ್ಷಿಸಿದ ಸಂಸದರು.

ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದಸೂಚನೆಯಂತೆ ದಾವಣಗೆರೆ ನಗರದಲ್ಲಿ ಶುಕ್ರವಾರವಿದ್ಯಾನಗರದ ಶಿವ ಪಾರ್ವತಿ ದೇವಸ್ಥಾನದಲ್ಲಿ ಏರ್ಪಡಿಸಿದ ಬೃಹತ್ ಲಸಿಕಾಮೇಳದ ಅಂಗವಾಗಿ ನಡೆದ ಲಸಿಕಾಕರಣ ಕಾರ್ಯಕ್ರಮದಲ್ಲಿಸಂಸದ ಜಿ.ಎಂ.ಸಿದ್ದೇಶ್ವರ ಅವರು ಭಾಗವಹಿಸಿ, ಫಲಾನುಭವಿಗಳಯೋಗಕ್ಷೇಮ ವಿಚಾರಿಸಿದರು.ಜಿಲ್ಲೆಯಾದ್ಯಂತ ಶುಕ್ರವಾರದಂದು ಬೃಹತ್ ಲಸಿಕಾ ಮೇಳಹಮ್ಮಿಕೊಳ್ಳಲಾಗಿದ್ದು, ನಗರದ ಮೋತಿವೀರಪ್ಪ ಕಾಲೇಜು…

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿಧ ಹುದ್ದೆಗಳಿಗೆ ಗುತ್ತಿಗೆ ಅಧಾರದ ಮೇಲೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿಧಹುದ್ದೆಗಳಿಗೆ ಗುತ್ತಿಗೆ ಅಧಾರದ ಮೇಲೆಎನ್‍ಹೆಚ್‍ಎಂ ಅಡಿಯಲ್ಲಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಜಿ ನೀಡಿಕೆಅವಧಿಯನ್ನು ವಿಸ್ತರಿಸಲಾಗಿದೆ.ಸೆ.17 ರಂದು ಜಿಲ್ಲೆಯಲ್ಲಿ ಕೋವಿಡ್-19 ಲಸಿಕಾ ಮೇಳವನ್ನುಹಮ್ಮಿಕೊಂಡಿರುವುದರಿಂದ ಅರ್ಜಿ ನೀಡುವ ಸಮಯವನ್ನು ಬೆಳಗ್ಗೆ10.30 ರಿಂದ ಸಂಜೆ 5…

ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ : ಭಿತ್ತಿ ಪತ್ರ ಬಿಡುಗಡೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ .

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಮಾನಸಿಕ ಆರೋಗ್ಯ ಕಾರ್ಯಕ್ರಮ ವತಿಯಿಂದ ಸೆ.15 ರಂದುಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಆತ್ಮಹತ್ಯೆತಡೆಗಟ್ಟುವ ದಿನದ” ಪ್ರಯುಕ್ತ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿರವರು “ಆತ್ಮಹತ್ಯೆ ತಡೆಗಟ್ಟುವ ಕುರಿತು ಭಿತ್ತಿಪತ್ರಗಳನ್ನು” ಬುಧವಾರದಂದು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು…

ಸೆ.30 ರಂದು ಹೊನ್ನಾಳಿ ನ್ಯಾಯಾಲಯ ಆವರಣದಲ್ಲಿ ಬೃಹತ್ ಲೋಕ್‍ ಅದಾಲತ್.

ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರದನಿರ್ದೇಶನದ ಮೇರೆಗೆ ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿಹಾಗೂ ಜಗಳೂರು ನ್ಯಾಯಾಲಯಗಳ ಆವರಣದಲ್ಲಿ ಸೆಪ್ಟಂಬರ್ 30ರಂದು ಮೆಗಾ ಲೋಕ್ ಅದಾಲತ್ ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಹಂಗಾಮಿ ಮುಖ್ಯನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮ ಹಾಗೂ…

ಸೆ.17 ರಂದು ಪೋಲೀಸ್ ಸಬ್ ಇನ್ಸ್‍ಪೆಕ್ಟರ್ ಪರೀಕ್ಷಾ ತರಬೇತಿ ಶಿಬಿರ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕಪರೀಕ್ಷೆಗಳ ತರಬೇತಿ ಕೇಂದ್ರ ಆಯೋಜಿಸಿರುವ ಪೋಲೀಸ್ ಸಬ್ಇನ್ಸ್‍ಪೆಕ್ಟರ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರಕ್ಕೆಸೆ.17 ರಂದು ಬೆಳಗ್ಗೆ 11 ಗಂಟೆಗೆ ಮೈಸೂರು ಉಪ ಪೊಲೀಸ್ಆಯುಕ್ತರಾದ ಪ್ರದೀಪ್ ಗುಂಟಿ ಚಾಲನೆ ನೀಡುವರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯಮುಕ್ತ ವಿಶ್ವವಿದ್ಯಾಲಯದ…

ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ :ಆಕ್ಷೇಪಣೆಗಳಿಗೆ ಆಹ್ವಾನ

ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಸಿರುವಅರ್ಜಿ ವಿಚಾರಣೆ ನಡೆಸುವ ಕುರಿತು ಸಾರ್ವಜನಿಕರು ಆಕ್ಷೇಪಣೆಸಲ್ಲಿಸಲು ಸೆ.27 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ದಾವಣಗೆರೆತಹಸಿಲ್ದಾರ್ ತಿಳಿಸಿದ್ದಾರೆ.ದಾವಣಗೆರೆ ನಗರ ಜೆ.ಹೆಚ್.ಪಟೇಲ್ ಬಡಾವಣೆ ವಾಸಿಗಳಾದ ಅದಿತಿಬಿ.ಎಂ ಬಿನ್ ದಾರುಕೇಶ್ ಬಿ.ಎಂ. ದಾವಣಗೆರೆ ನಗರ…

ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರಸಕ್ತ ಸಾಲಿನಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ,3ಬಿ, ಪ.ಜಾ, ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಯ…

ಭೋವಿ ಅಭಿವೃದ್ಧಿ ನಿಗಮ : ವಿವಿಧ ಯೋಜನೆಗೆ ಅರ್ಜಿ ಆಹ್ವಾನ

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧಯೋಜನೆಯಡಿ ಸಾಲ ಮತ್ತು ಸಹಾಯಧನ ಸೌಲಭ್ಯ ಕಲ್ಪಿಸಲುಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಬರುವಜನಾಂಗದ ಫಲಾಪೇಕ್ಷಿಗಳಿಂದ ಸ್ವಯಂ ಉದ್ಯೋಗ ಯೋಜನೆ,ಐ.ಎಸ್.ಬಿ. ಯೋಜನೆ, ಎಂ.ಸಿ.ಎಫ್. ಪ್ರೇರಣಾ ಯೋಜನೆ, ಗಂಗಾ ಕಲ್ಯಾಣಹಾಗೂ ಭೂ ಒಡೆತನ…

ಎಸ್ಸೆಸ್, ಎಸ್ಸೆಸ್ಸೆಂಅವರಿಂದವಕೀಲರಭವನದಲ್ಲಿ ಲಸಿಕಾ ಶಿಬಿರ ಶಾಮನೂರುಶಿವಶಂಕರಪ್ಪನವರಂತಸದೃಹಯದವರು ದಾವಣಗೆರೆಯಲ್ಲಿರುವುದುಪುಣ್ಯ: ಹಿರಿಯವಕೀಲರಬಣ್ಣನೆ

ದಾವಣಗೆರೆ: ಶಾಸಕಡಾ|| ಶಾಮನೂರುಶಿವಶಂಕರಪ್ಪನವರುಮತ್ತುಎಸ್.ಎಸ್. ಮಲ್ಲಿಕಾರ್ಜುನ್ಅವರುಏರ್ಪಡಿಸಿರುವಉಚಿತಲಸಿಕಾಶಿಬಿರಮಂಗಳವಾರನಗರದವಕೀಲರಭವನದಲ್ಲಿನಡೆಯಿತು.ಲಸಿಕಾಕೇಂದ್ರಕ್ಕೆದಾವಣಗೆರೆದಕ್ಷಿಣವಿಧಾನಸಭಾಕ್ಷೇತ್ರದಶಾಸಕರಾದಡಾ|| ಶಾಮನೂರುಶಿವಶಂಕರಪ್ಪನವರುಭೇಟಿನೀಡಿಲಸಿಕೆಪಡೆದವರಆರೋಗ್ಯವಿಚಾರಿಸಿದರು. ಹಿರಿಯವಕೀಲರುಗಳಾದಜಯದೇವನಾಯ್ಕ, ಆಂಜನೇಯಗುರೂಜಿ, ಪರಮೇಶ್ಎಸ್.ಆವರಗೆರೆ, ಲೋಕಿಕೆರೆಸಿದ್ದಪ್ಪ, ವಕೀಲರಸಂಘದಅಧ್ಯಕ್ಷಡಿ.ಪಿ.ಬಸವರಾಜ್, ಕಾರ್ಯದರ್ಶಿಲೋಕಿಕೆರೆಪ್ರದೀಪ್, ಕಾಂಗ್ರೆಸ್ಪಕ್ಷದಕಾನೂನುಘಟಕದಅಧ್ಯಕ್ಷಪ್ರಕಾಶ್ಪಾಟೀಲ್, ಮತ್ತಿತರರುಮಾತನಾಡಿ, ಶಾಮನೂರುಶಿವಶಂಕರಪ್ಪನವರಂತಸದೃಹಯದವರುದಾವಣಗೆರೆಯಲ್ಲಿರುವುದುನಮ್ಮೆಲ್ಲರಪುಣ್ಯಎಂದುಪ್ರಶಂಶಿಸಿದರು.ಸರ್ಕಾರಲಸಿಕೆನೀಡುವುದರಜೊತೆಜೊತೆಗೆಶಾಮನೂರುಶಿವಶಂಕರಪ್ಪನವರುತಮ್ಮಸ್ವಂತಖರ್ಚಿನಲ್ಲಿಲಸಿಕೆಖರೀದಿಸಿದಾವಣಗೆರೆಜನತೆಗೆಉಚಿತವಾಗಿಲಸಿಕೆನೀಡುವಮೂಲಕಈದೇಶದಲ್ಲೇಮೊದಲಿಗರಾಗಿದ್ದಾರೆಎಂದುಬಣ್ಣಿಸಿದರು. ಕೇಂದ್ರಮತ್ತುರಾಜ್ಯಸರ್ಕಾರಗಳುಸಮರ್ಪಕವಾಗಿಲಸಿಕೆನೀಡದಿದ್ದಾಗಶಾಮನೂರುಶಿವಶಂಕರಪ್ಪನವರುದೈವಿಸ್ವರೂಪದಂತೆಲಸಿಕೆನೀಡಿದಾವಣಗೆರೆಜನತೆಯಜೀವಕಾಪಾಡಿದಸಂಜೀವಿನಿಆಗಿದ್ದಾರೆಎಂದರು. ಶಾಮನೂರುಶಿವಶಂಕರಪ್ಪನವರಮಾತೃಹೃದಯದಿಂದಲೇಇಂದುದಾವಣಗೆರೆಯಲ್ಲಿಮನೆಮಾತಾಗಿದ್ದಾರೆ.ಅವರುಕೊಟ್ಟಮಾತನ್ನುಉಳಿಸಿಕೊಂಡಿದ್ದಾರೆ.ನುಡಿದಂತೆನಡೆದನಾಯಕರುಎಂದುಶ್ಲಾಘಿಸಿದರು.

1 ಲಕ್ಷ ಡೋಸ್ ಗುರಿ ಸೆ.17 ಕ್ಕೆ ಬೃಹತ್ ಲಸಿಕಾ ಮೇಳ- ಜಿಲ್ಲಾಧಿಕಾರಿ

ದಾವಣಗೆರೆ,ಸೆ.14ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಬೃಹತ್ ಲಸಿಕಾ ಮೇಳನಡೆಯಲಿದ್ದು 1 ಲಕ್ಷ ಜನರಿಗೆ ಕೊರೊನ ವ್ಯಾಕ್ಸಿನ್ ನೀಡಲುಕಾರ್ಯಕ್ರಮ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ಬೀಳಗಿ ಹೇಳಿದರು.ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಲಸಿಕೆನೀಡುವ ಸಂಬಂಧ ನಡೆದ ಅಧಿಕಾರಿಗಳ ಸಭೆಯಲ್ಲಿಮಾತನಾಡಿದ ಅವರು ನೂರು ಆರೋಗ್ಯ ಸಂಸ್ಥೆಗಳಮೂಲಕ…