ಕರೋನಾದಿಂದ ಮೃತರಾದ
ಕುಟುಂಬಗಳಿಗೆ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಸಾಂತ್ವನ ದಾವಣಗೆರೆ: ದಾವಣಗೆರೆ ನಗರದ ಕರೋನಾದಿಂದಮೃತಪಟ್ಟ. ವ್ಯಕ್ತಿಗಳ ಮನೆಗೆ ತೆರಳಿ ದಾವಣಗೆರೆ ಜಿಲ್ಲಾಕಾಂಗ್ರೆಸ್ ಸಾಂತ್ವನ ಹೇಳಿ ನಿಮ್ಮ ಕುಟುಂಬದೊಂದಿಗೆನಾವಿದ್ದೇವೆ ಎಂಬ ಧೈರ್ಯ ತುಂಬಿತು.ಶಾಸಕರಾದ ಡಾ|| ಶಾಮನೂರುಶೀವಶಂಕರಪ್ಪನವರು ಮತ್ತು ಮಾಜಿ ಸಚಿವರಾದಎಸ್.ಎಸ್.ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದಹೆಚ್.ಬಿ.ಮಂಜಪ್ಪ ಅವರ…
