ಜಿಲ್ಲಾ ರಫ್ತು ಉದ್ದಿಮೆದಾರರ ಸಭೆ ರಫ್ತು ಉದ್ದಿಮೆದಾರರ ಕುಂದುಕೊರತೆ ಬಗ್ಗೆ ಮುಂಬರುವ ಸಭೆಯಲ್ಲಿ ಚರ್ಚೆ: ಜಯಪ್ರಕಾಶ್ ನಾರಾಯಣ್
ದಾವಣಗೆರೆ ನ.17ಜಿಲ್ಲಾ ಕೈಗಾರಿಕಾ ಕೇಂದ್ರ, ದಾವಣಗೆರೆ ಇಲ್ಲಿ ಮಂಗಳವಾರಜಿಲ್ಲಾ ಮಟ್ಟದ ರಫ್ತು ಉದ್ದಿಮೆದಾರರ ಸಭೆಯು ಜಿಲ್ಲಾಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದಹೆಚ್.ಎಸ್.ಜಯಪ್ರಕಾಶ್ ನಾರಾಯಣ್ ಇವರ ಅಧ್ಯಕ್ಷತೆಯಲ್ಲಿನಡೆಯಿತು.ಅಧ್ಯಕ್ಷತೆ ವಹಿಸಿದ್ದ ಜಂಟಿ ನಿರ್ದೇಶಕ ಹೆಚ್.ಎಸ್.ಜಯಪ್ರಕಾಶ್ಮಾತನಾಡಿ, ನ.19 ರಂದು ರಾಜ್ಯ ರಫ್ತು ನಿರ್ದೇಶಕರುಜಿಲ್ಲಾಡಳಿತ ಕಚೇರಿಯಲ್ಲಿ ಸಭೆ ನಡೆಸಿ…
