Category: ದಾವಣಗೆರೆ

ದಾವಣಗೆರೆ ನಗರದ ವಿವಿಧ ಭಾಗಗಳಲ್ಲಿ ಮತಯಾಚನೆ | ವೇಮನ ಮಠಕ್ಕೆ ಭೇಟಿ

ಹರಿಹರ ತಾಲೂಕಿನ ಹೊಸಳ್ಳಿ ಗ್ರಾಮದ ವೇಮನ ಮಠಕ್ಕೆ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ್ ಭೇಟಿ ನೀಡಿ ಶ್ರೀ ವೇಮನನಾಂದ ಸ್ವಾಮೀಜಿ ಹಾಗೂ ಬಸವಕುಮಾರ ಸ್ವಾಮೀಜಿಗಳಿಗೆ ಗೌರವ ಸಲ್ಲಸಿ, ಆಶೀರ್ವಾದ ಪಡೆದರು. ಒಬಿಸಿ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್,…

ಕೈಗಾರಿಕಾ ಕ್ಷೇತ್ರಕ್ಕೆ ಮೋದಿ ಕೊಡುಗೆ ಅಪಾರ : ಗಾಯಿತ್ರಿ ಸಿದ್ದೇಶ್ವರ್

ದಾವಣಗೆರೆ : ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರು ದಾವಣಗೆರೆ ನಗರದ ವಿವಿಧ ಭಾಗಗಳಲ್ಲಿ ಮತಯಾಚನೆ ನಡೆಸಿದರು. ಕರೂರು ಕೈಗಾರಿಕಾ ವಲಯ, ವಿವಿಧ ಕಂಪನಿ, ಕಾರ್ಖಾನೆಗಳ ಸಿಬ್ಭಂದಿಗಳ ಬಳಿ ಮತಯಾಚನೆ ನಡೆಸಿದರು. ಕೈಗಾರಿಕಾ ಪ್ರದೇಶದಲ್ಲಿ ಮತಯಾಚನೆ ಮಾಡಿದ ಅವರು,…

ಲೋಕಸಭಾ ಚುನಾವಣೆಮತದಾರ ಜಾಗೃತಿಗೆ ಬೈಕ್ ರ್ಯಾಲಿ, ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಯಿಂದ ಚಾಲನೆ

ಲೋಕಸಭಾ ಚುನಾವಣೆ ನಡೆಯುತ್ತಿದ್ದು ಮೇ 7 ರಂದು ನಡೆಯುವ ಮತದಾನದಲ್ಲಿ ಎಲ್ಲ ವಿಶೇಷಚೇತನರು ಶೇ 100 ರಷ್ಟು ಮತದಾನ ಮಾಡಬೇಕೆಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಕರೆ ನೀಡಿದರು. ಅವರು ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗು ಜಿಲ್ಲಾ ವಿಕಲಚೇತನರ…

ಭದ್ರಾ ಕಾಲುವೆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ

ಭದ್ರಾ ಜಲಾಶಯದಿಂದ ಬಲದಂಡೆ ಕಾಲುವೆಗೆ ನೀರು ಬಿಡಲಾಗಿದ್ದು ಕೊನೆ ಹಂತದ ರೈತರಿಗೆ ನೀರು ತಲುಪಿಸಲು ಅನಧಿಕೃತ ಪಂಪ್‍ಸೆಟ್ ತೆರವು ಮಾಡಲಾಗುತ್ತಿದೆ. ಈ ಅವಧಿಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಮಾರ್ಚ್ 28 ಮಧ್ಯಾಹ್ನ 2 ಗಂಟೆಯವರೆಗೆ ಮಾಯಾಕೊಂಡ ಹೋಬಳಿ ನಲ್ಕುಂದ…

ಹತ್ತು ದಿನಗಳ ಉದ್ಯಮಶೀಲತಾ ತರಬೇತಿ

ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು, ಇವರ ಪ್ರಾಯೋಜಕತ್ವದಲ್ಲಿ ಸಿಡಾಕ್ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ಧಾರವಾಡ ಸಂಸ್ಥೆಯಿಂದ ಪ.ಪಂಗಡದವರಿಗೆ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿಯನ್ನು ಏ.17 ರಿಂದ 26 ರವರೆಗೆ ದಾವಣಗೆರೆಯ ಡಿ.ಆರ್.ಆರ್. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್‍ನಲ್ಲಿ ನೀಡಲಾಗುತ್ತಿದೆ. 18 ರಿಂದ…

ಮಾ.28 ರಿಂದ ಏ.3 ರವರೆಗೆ ಸೂಳೆಕೆರೆ ಹಳ್ಳಕ್ಕೆ ನೀರು ಬಿಡುಗಡೆ

ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್‍ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್‍ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ…

ಮಠಾಧೀಶರ ಆಶೀರ್ವಾದ ಪಡೆದ ಗಾಯತ್ರಿ ಸಿದ್ದೇಶ್ವರ್

ದಾವಣಗೆರೆ :ಲೋಕಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿಸಿದ್ದೇಶ್ವ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ಶ್ರೀಭಗೀರಥ ಗುರುಪೀಠ, ಶ್ರೀಕುಂಚಿಟಿಗ ಗುರುಪೀಠ, ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶಾಖಾ ಮಠಕ್ಕೆಭೇಟಿ ನೀಡಿ ಶ್ರೀಗಳಿಗೆ ಗೌರವ ಸಮರ್ಪಿಸಿ, ಆಶೀರ್ವಾದ ಪಡೆದರು.ಭಗೀರಥ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀಪುರುಷೋತ್ತಮಾನಂದ ಸ್ವಾಮೀಜಿ, ಕುಂಚಿಟಿಗ…

ದೇಶದಲ್ಲಿ ನಾರಿಶಕ್ತಿ ಅನಾವರಣಕ್ಕೆ ಮೋದಿಮುನ್ನುಡಿ ಬಿಜೆಪಿ ಅಭ್ಯರ್ಥಿ ಗಾಯತ್ರಿಸಿದ್ದೇಶ್ವರ್ ಹೇಳಿಕೆ

ದಾವಣಗೆರೆ :ಬಳ್ಳಾರಿಜಿಲ್ಲೆ, ಹರಪನಹಳ್ಳಿತಾಲೂಕಿನಹಿರೆಮೇಗಳಗೆರೆಗ್ರಾಮದಉಚ್ಚಂಗೆಮ್ಮದೇವಿಜಾತ್ರಾಮಹೋತ್ಸವದಲ್ಲಿದಾವಣಗೆರೆಲೋಕಸಭಾಕ್ಷೇತ್ರದಬಿಜೆಪಿಅಭ್ರ‍್ಥಿಗಾಯತ್ರಿಸಿದ್ದೇಶ್ವರ್ ಭಾಗವಹಿಸಿದೇವರರ‍್ಶನಪಡೆದರು.ದೇವರರ‍್ಶನದಬಳಿಕಗ್ರಾಮದಮುಖಂಡರಮನೆಗಳಿಗೆಭೇಟಿನೀಡಿಮಾತುಕತೆನಡೆಸಿದರು.ನಂತರಸುದ್ದಿಗಾರರಜೊತೆಮಾತನಾಡಿ,ಲೋಕಸಭಾಚುನಾವಣೆಯಮತದಾನಕ್ಕೆದಿನಗಣನೆಆರಂಭವಾಗಿದೆ. ಪ್ರಧಾನಿನರೇಂದ್ರಮೋದಿಅವರು ೧೦ ರ‍್ಷಗಳಕಾಲಮಾಡಿರುವಅಭಿವೃದ್ಧಿಕೆಲಸಗಳನ್ನುಜನರಮುಂದಿಟ್ಟುನಾವುಮತಕೇಳಬೇಕು. ಹಿರೆಮೇಗಳಗೆರೆಹರಪನಹಳ್ಳಿತಾಲೂಕಿನಜೊತೆಬಳ್ಳಾರಿಜಿಲ್ಲೆಗೆಸೇರಿದರೂಹರಪನಹಳ್ಳಿತಾಲೂಕುಮಾತ್ರದಾವಣಗೆರೆಲೋಕಸಭಾಕ್ಷೇತ್ರಕ್ಕೆಸೇರಿದೆ. ಭಾವನಾತ್ಮಕವಾಗಿಹಿರೆಮೇಗಳಗೆರೆದಾವಣಗೆರೆಜೊತೆಹೊಂದಿಕೊಂಡಿದೆಎಂದರು.ನರೇಂದ್ರಮೋದಿಅವರುಪ್ರಧಾನಿಆದಬಳಿಕದೇಶದಲ್ಲಿಸಾಕಷ್ಟುಅಭಿವೃದ್ಧಿಕೆಲಸಗಳುಆಗಿವೆ. ನರೇಂದ್ರಮೋದಿಅವರಆಡಳಿತದಲ್ಲಿಸಬ್ ಕಾಸಾತ್, ಸಬ್ಕಾವಿಕಾಸ್ ಅನ್ನೋದುಕೇವಲಘೋಷವಾಕ್ಯವಾಗಿಲ್ಲ. ಅದುಅಕ್ಷರಶಃಜಾರಿಯಾಗಿದೆ. ಮಹಿಳಾವಿಕಾಸ್, ನಾರಿಶಕ್ತಿಯಬಗ್ಗೆನರೇಂದ್ರಮೋದಿಅವರುಕೇವಲಭಾಷಣಮಾಡಿಸುಮ್ಮನಾಗಿಲ್ಲ. ನನ್ನಂತಹಸಾಕಷ್ಟುಮಹಿಳೆಯರಿಗೆರಾಜಕೀಯದಲ್ಲಿಅವಕಾಶನೀಡಿನಾರಿಶಕ್ತಿಗೆಮುನ್ನುಡಿಬರೆದಿದ್ದಾರೆಎಂದುಹೇಳಿದರು.ದೇಶದಲ್ಲಿಹೆಣ್ಣುಮಕ್ಕಳಿಗೆಗೌರವ, ಶಿಕ್ಷಣ, ಮೂಲಭೂತಹಕ್ಕುಗಳುಸರಿಯಾದರೀತಿಯಲ್ಲಿಸಿಗಬೇಕೆಂದರೆಅದಕ್ಕೆಪ್ರಧಾನಿನರೇಂದ್ರಮೋದಿಅವರೇಕಾರಣ. ಅವರನ್ನುಮತ್ತೊಮ್ಮೆಪ್ರಧಾನಿಯನ್ನಾಗಿಮಾಡಲುನಾವುಶ್ರಮಿಸಬೇಕು.ನನ್ನನ್ನುನೀವುಗೆಲ್ಲಿಸಿದೆಹಲಿಗೆಕಳುಹಿಸಿದರೆನರೇಂದ್ರಮೋದಿಅವರುಮತ್ತೊಮ್ಮೆಪ್ರಧಾನಿಆಗುತ್ತಾರೆಎಂದುಕರೆನೀಡಿದರು.ಹಿರೆಮೇಗಳಗೆರೆಗ್ರಾಮದಮಹಿಳೆಯರುಗಾಯತ್ರಿಸಿದ್ದೇಶ್ವರ್ ಅವರನ್ನುಪ್ರೀತಿಪರ‍್ವಕವಾಗಿಸ್ವಾಗರಮಾಡಿಕೊಂಡರು. ಈ ವೇಳೆಬಿಜೆಪಿಮುಖಂಡಮಹಾಬಲೇಶ್ಗೌಡರು, ನನ್ನಯ್ಯಸಿ.ವಾಡೆನಹಳ್ಳಿ, ಮಂಜುನಾಥ್, ಫಣಿಯಾಪುರಲಿಂಗರಾಜುಮತ್ತುದೇವಸ್ಥಾನಸಮಿತಿಸದಸ್ಯರುಇದ್ದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಾಡಾ ಗ್ರಾಮದಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಮುಖ ಕಾರ್ಯಕರ್ತರ ಸಭೆ ಉದ್ಘಾಟಿಸಿದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮತ್ತು ಮುಖಂಡರು..

ದಾವಣಗೆರೆ : ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ನಾವೆಲ್ಲ ಶ್ರಮಿಸಬೇಕು. ಈ ದೇಶದ ಭವಿಷ್ಯ ಕಾರ್ಯಕರ್ತರ ಕೈಯಲ್ಲಿದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮನವಿ ಮಾಡಿದರು.ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ…

ಮಠಾಧೀಶರ ಭೇಟಿ ಮಾಡಿದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್

ದಾವಣಗೆರೆ :ಲೋಕಸಭಾಕ್ಷೇತ್ರದಬಿಜೆಪಿಅಭ್ಯರ್ಥಿಗಾಯತ್ರಿಸಿದ್ದೇಶ್ವರ್ ಅವರುಚಿತ್ರದುರ್ಗಹೊರವಲಯದಭೋವಿಗುರುಪೀಠಕ್ಕೆಭೇಟಿನೀಡಿವಿವಿಧಮಠಾಧೀಶರಆಶೀರ್ವಾದಪಡೆದರು.ಭೋವಿಗುರುಪೀಠದಲ್ಲಿಇಮ್ಮಡಿಸಿದ್ದರಾಮೇಶ್ವಸ್ವಾಮೀಜಿ, ಹೊಸದುರ್ಗಕುಂಚಿಟಿಕಮಠದಶಾಂತವೀರಸ್ವಾಮೀಜಿ, ಮಡಿವಾಳಗುರುಪೀಠದಮಡಿವಾಳಮಾಚಿದೇವಸ್ವಾಮೀಜಿ, ತುಮಕೂರುಜಿಲ್ಲೆಯತಂಗನಹಳ್ಳಿಯಕಾಶಿಅನ್ನಪೂರ್ಣೇಶ್ವರಿಮಠದಶ್ರೀಮಹಾಲಿಂಗಸ್ವಾಮೀಜಿ, ಮುದ್ದೇಬಿಹಾಳದಶ್ರೀಹಡಪದಅಪ್ಪಣ್ಣಸ್ವಾಮೀಜಿಅವರಆಶೀರ್ವಾದಪಡೆದರು.ಈ ವೇಳೆಸಂಸದಜಿ.ಎಂ.ಸಿದ್ದೇಶ್ವರ್ಪುತ್ರಜಿ.ಎಸ್.ಅನಿತ್, ಪುತ್ರಿಜಿ.ಎಸ್.ಅಶ್ವಿನಿ, ಜಿಲ್ಲಾಯುವಮೋರ್ಚಾಪ್ರಧಾನಕಾರ್ಯದರ್ಶಿಚಂದ್ರಶೇಖರ್, ಎಬಿವಿಪಿಕಾರ್ಯಕರ್ತಧನುಷ್ ಮತ್ತಿತರರುಇದ್ದರು.