ತರಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಂಗ್ರೆಸ್ ತೆಕ್ಕೆಗೆ….
ಇಂದು ನಡೆದ ತರಗನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕ್ಕೆ ನಡೆದ ಚುನಾವಣೆಯಲ್ಲಿ 12 ಸ್ಥಾನದ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು ಎಂದು ಹೊನ್ನಾಳಿ ತಾಲೂಕಿನ ಚುನಾವಣಾಧಿಕಾರಿಗಳಾದ ಸತೀಶ್ ಕುಮಾರ್ ತಿಳಿದರು. ಸದಸ್ಯರುಗಳ ವಿವರ:-ಟಿ.ಜಿ.ರಮೇಶಗೌಡ ತರಗನಹಳ್ಳಿ.ಎಸ್.ಜಿ.ಮನು, ಅರಕೆರೆಬಿ.ಎಸ್.ರುದ್ರಪ್ಪ, ಅರಕೆರೆಎಸ್,ಜಿ,ರವಿಕುಮಾರ್, ಸಿಂಗಟಗೆರೆ.ಡಿ.ವಿ.…
