Category: Nayamthi

ಗುರುಶಿಷ್ಯರ ಸಂಗಮ ಸಾರ್ವಜನಿಕಚಾರಿಟಬಲ್ Trust ಭಾರತೀಯ ಬಾಹ್ಯಾಕಾಶ ಸಂಸ್ಥೆ ಮಾಜಿ ಅಧ್ಯಕ್ಷಎ.ಎಸ್.ಕಿರಣಕುಮಾರ ಉದ್ಘಾಟಿಸಿದರು.

ನ್ಯಾಮತಿ:ವಿದ್ಯಾರ್ಥಿಗಳು ತಮ್ಮಲ್ಲಿರುವ ಕ್ಷಮತೆಯನ್ನು ಹೊರತರಲು ನಿರಂತರ ಸಾಧನೆ ಮಾಡಬೇಕು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಮಾಜಿ ಅಧ್ಯಕ್ಷ ಎ.ಎಸ್.ಕಿರಣಕುಮಾರ ಹೇಳಿದರು.ಪಟ್ಟಣದ ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ದಿಗಾಗಿ ರಚನೆಯಾಗಿರುವ ಗುರುಶಿಷ್ಯರ ಸಂಗಮ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್‍ನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.ವ್ಯಕ್ತಿ ಜೀವನದಲ್ಲಿ ಮುಂದೆ…

ಗ್ರಾಮೀಣ ಪ್ರದೇಶಗಳ ಪೋಷಕರಲ್ಲಿ ಆಂಗ್ಲ ವ್ಯಾಮೋಹ ಹೆಚ್ಚಾಗುತ್ತಿರುವುದರಿಂದ, ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣ ಎಸ್.ಪಿ.ಚಂದ್ರಶೇಖರಪ್ಪಗೌಡ

ನ್ಯಾಮತಿ:ಗ್ರಾಮೀಣ ಪ್ರದೇಶಗಳ ಪೋಷಕರಲ್ಲಿ ಆಂಗ್ಲ ವ್ಯಾಮೋಹ ಹೆಚ್ಚಾಗುತ್ತಿರುವುದರಿಂದ, ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಾನಪದ ಕಲಾವಿದ ಸೋಗಿಲು ಎಸ್.ಪಿ.ಚಂದ್ರಶೇಖರಪ್ಪಗೌಡ ಆತಂಕ ವ್ಯಕ್ತಪಡಿಸಿದರು.ಕನ್ನಡ ಸಾಹಿತ್ಯ ಪರಿಷತ್ತು ನ್ಯಾಮತಿ ತಾಲ್ಲೂಕು ಘಟಕದಿಂದ ಶನಿವಾರ ನಡೆದ 5ನೇ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮದ…

ಪಲವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು ತಾಲೂಕು ಮಟ್ಟದ ಕೆಡಿಪಿ ಸಭೆ

ನ್ಯಾಮತಿ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಗ್ರಾಮ ಪಂಚಾಯಿತಿ ಕಾರ್ಯಾಲಯ ಫಲವನಹಳ್ಳಿ 2024 -25 ನೇ ಸಾಲಿನ ತ್ರೈಮಾಸಿಕ, ಕರ್ನಾಟಕ ಅಭಿವೃದ್ಧಿ 20 ಅಂಶ ಕಾರ್ಯಕ್ರಮ ಸೇರಿದಂತೆ ಕೆಡಿಪಿ ಸಭೆಯನ್ನ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಪಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಕೆಡಿಪಿ…

ಗೋವಿನಕೋವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಲೀಲಾ ಸಿ ಮುಖ್ಯೋಪಾಧ್ಯಾಯ ಅವರು ನಿವೃತ್ತಿ.

ನ್ಯಾಮತಿ:ತಾಲೂಕು ‌ಗೋವಿನಕೋವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಲೀಲಾ ಸಿ ಮುಖ್ಯೋಪಾಧ್ಯಾಯರಾಗಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಅವರು ನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಗ್ರಾಮಸ್ಥರು ಸೇರಿದಂತೆ ಅವರಿಗೆ ಬೀಳ್ಕೊಡುಗೆ ಮತ್ತು ಅಭಿನಂದನೆ ಸಲ್ಲಿಸಿದರು. ಶಿಕ್ಷಕರಾದ…

ಮಲ್ಲಿಗೇನಹಳ್ಳಿ ಸಹಿಪ್ರಾ ಶಾಲೆಯ ಕೊಠಡಿ ‌ ಕಟ್ಟಡಶಂಕುಸ್ಥಾಪನೆ,ನೆರವೇರಿಸಿದಶಾಸಕ ಡಿ ಜಿ ಶಾಂತನಗೌಡ್ರು.

ನ್ಯಾಮತಿ ತಾಲೂಕು ಮಲ್ಲಿಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ‌ ಕಟ್ಟಡದ ಶಂಕುಸ್ಥಾಪನೆ,ಶಾಸಕ ಡಿ ಜಿ ಶಾಂತನಗೌಡ್ರು ನೆರವೇರಿಸಿದರು . ಉತ್ತಮವಾದ ಕೊಠಡಿ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಗ್ರಾಪಂ ‌ಅಧ್ಯಕ್ಷ ನಾಗರತ್ನಮ್ಮ, ಉಪಾಧ್ಯಕ್ಷ ಎಲ್ ನಾಗರಾಜ್ .ಸದಸ್ಯರಾದ…

ಬೆಳಗುತ್ತಿ ತೀರ್ಥರಾಂಪುರ ಬಳಿ ರೈತರು ಜಮೀನು ಕೆರೆಗೆ ಹೋಗುವ ದಾರಿಯ ಸಮಸ್ಯೆಯ ಬಗ್ಗೆ ಶಾಸಕ ಡಿ.ಜಿ.ಶಾಂತನಗೌಡ ಸ್ಥಳ ಪರಿಶೀಲನೆ .

ಗ್ರಾಮದತೀರ್ಥರಾಮೇಶ್ವರದತೀರ್ಥರಾಂಪುರ ಬಳಿ ರೈತರ ಜಮೀನುಗಳಿಗೆ ಮತ್ತುಕೆರೆಗೆ ಹೋಗುವ ರಸ್ತೆಯ ಸಮಸ್ಯೆ ಹಾಗೂ ಆಶ್ರಯಯೋಜನೆಯಡಿಯಲ್ಲಿ ನಿರ್ಮಿಸಿಕೊಂಡಿರುವ ಮನೆಗಳ ಸಮಸ್ಯೆಗಳ ಬಗ್ಗೆ ಶನಿವಾರ ಶಾಸಕ ಡಿ.ಜಿ.ಶಾಂತನಗೌಡ ಸ್ಥ¼ ಪರಿಶೀಲನೆ ನಡೆಸಿದರು.ಆಶ್ರಯಯೋಜನೆಅಡಿಯಲ್ಲಿ ಸುಮಾರು 24 ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡಿದ್ದು, ವಿದ್ಯುತ್ ಸಂಪರ್ಕ ಮತ್ತು ಮೂಲ ಸೌಲಭ್ಯಗಳನ್ನು…

ನ್ಯಾಮತಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಡೆಂಗ್ಯೂ ನಿರ್ಮೂಲನೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು

ನ್ಯಾಮತಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಡೆಂಗ್ಯೂ ಅರಿವು ಕಾರ್ಯಕ್ರಮ ಜಾಗೃತಿ ಮೂಡಿಸಲಾಯಿತು. ಕಾಲೇಜಿನ ಪ್ರಾಚಾರ್ಯ ವಿ.ಪಿ ಪೂರ್ಣಾನಂದ ಡೆಂಗ್ಯೂ ಜ್ವರ ನಿರ್ಮೂಲನೆಯ ಬಗ್ಗೆ…

ನ್ಯಾಮತಿ:ಗಾಳಿ ಮಾರಮ್ಮದೇವತೆ ಹಬ್ಬಆಚರಣೆ

ನ್ಯಾಮತಿ:ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಗಾಳಿ ಮಾರಮ್ಮದೇವಸ್ಥಾನದಲ್ಲಿ ಪ್ರತಿ ವರ್ಷಆಚರಣೆಯಂತೆಅಷಾಡ ಮಾಸದಕೊನೆಯ ಮಂಗಳವಾರ ವಿಶೇಷ ಪೂಜೆ ನೆರವೇರಿಸಲಾಯಿತು.ಈ ಸಂಬAಧದೇವಿಗೆ ಬೆಳಿಗ್ಗೆ ದೇವಿಗೆಅಭಿಷೇಕ, ವಿಶೇಷ ಹೂವಿನ ಆಲಂಕಾರ, ಮಂಗಳಾರತಿ ಪೂಜೆ ನೆರವೇರಿದ ನಂತರಹರಕೆ ಹೊತ್ತಭಕ್ತರುದೇವಿಗೆ ಹಣ್ಣು,ಕಾಯಿ, ಮಂಗಳಾರತಿ, ಉಡಿಅಕ್ಕಿ, ಸೀರೆ,ರವಿಕೆ ಅರ್ಪಿಸಿ ಭಕ್ತಿ ಮೆರೆದರು.…

ಜೀನಹಳ್ಳಿ ಸಪ್ರ ಕಾಲೇಜ್ ಹಾಗೂ ಪ್ರೌ ವಿದ್ಯಾರ್ಥಿಗಳಿಗೆ ಬಚಾವೋ ಭೇಟಿ ಪಢಾವೋ, ಬಾಲ್ಯವಿವಾಹ ನಿಷೇಧ ಕಾಯ್ದೆ, ಫೋಕ್ಸೋ ಕಾಯ್ದೆ ಬಗ್ಗೆ ಅರಿವು.

ನ್ಯಾಮತಿ :ತಾಲೂಕು ಜೀನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಶಿಕ್ಷಣ ಇಲಾಖೆ ಜಿಲ್ಲಾ ಮಹಿಳಾ ಶಕ್ತಿ ಕೇಂದ್ರ ಇಲಾಖೆಯ ಸಾಯೋಗದೊಂದಿಗೆ ‌ಭೇಟಿ ಬಚಾವೋ ಭೇಟಿ ಪಢಾವೋ,…

ಪುಸ್ತಕ ಬಿಡುಗಡೆ ಸಮಾರಂಭ ಪೂರ್ವಭಾವಿ ಸಭೆಇಂದು

ನ್ಯಾಮತಿ:ತಾಲ್ಲೂಕಿನ ಹೊಸಕೊಪ್ಪಗ್ರಾಮದ ದಿವಂಗತರೈತಯಜಮಾನಎಚ್.ಎಸ್.ರುದ್ರಪ್ಪಅವರಜೀವನ-ಹೋರಾಟ-ಸಾಧನೆಕುರಿತು ಸಿದ್ದವಾಗಿರುವ ಪುಸ್ತಕ ಬಿಡುಗಡೆ ಸಮಾರಂಭದರೂಪುರೇಷೆಕುರಿತು ಪೂರ್ವಭಾವಿ ಸಭೆಯನ್ನುಜುಲೈ ೨೬ರಂದು ಬೆಳಿಗ್ಗೆ ೧೦-೩೦ಕ್ಕೆ ನ್ಯಾಮತಿಕನ್ನಡ ಸಾಹಿತ್ಯ ಪರಿಷತ್ತುಕಚೇರಿಯಲ್ಲಿಕರೆಯಲಾಗಿದೆಎಂದು ಪುಸ್ತಕದ ಸಂಪಾದಕಡಾ.ಎಚ್.ಎಸ್.ರುದ್ರೇಶ ತಿಳಿಸಿದ್ದಾರೆ.ತಾಲ್ಲೂಕಿನರೈತ ಸಂಘಟನೆಗಳು, ರುದ್ರಪ್ಪಅವರ ಅಭಿಮಾನಿಗಳು ಸಭೆಗೆ ಆಗಮಿಸಿ ಸಲಹೆ,ಸೂಚನೆ, ಸಹಕಾರ ನೀಡುವಂತೆಅವರು ಮನವಿ ಮಾಡಿದ್ದಾರೆ.