Category: Nayamthi

29ರಂದು ಮಿಕ್ಕಿದ ಮಾರಿಕಾಂಬಾದೇವಿ ರಥೋತ್ಸವ

ನ್ಯಾಮತಿ:ಸವಳಂಗ ಗ್ರಾಮದ ಗ್ರಾಮ ದೇವತೆ ಮಿಕ್ಕಿದ ಮಾರಿಕಾಂಬಾದೇವಿಯರಥೋತ್ಸವ ಮಾರ್ಚ್ 29ರಂದು ಬೆಳಿಗ್ಗೆ 10 ಗಂಟೆಗೆ ನೆರವೇರಲಿದೆ.ಆಂಜನೇಯಸ್ವಾಮಿದೇವಸ್ಥಾನದಿಂದಆಲಂಕೃತಗೊಂಡರಥೋತ್ಸವದಲ್ಲಿಅಮ್ಮನವರನ್ನು ಪ್ರತಿಷ್ಠಾಪಿಸಿ, ಸಕಲ ಮಂಗಳ ವಾದ್ಯಗಳೊಂದಿಗೆ ರಥೋತ್ಸವ ಮಾರಿಕಾಂಬಾದೇವಸ್ಥಾನದವರೆಗೆ ಚಲಿಸಲಿದೆ. ಪ್ರಸಾದ ವ್ಯವಸ್ಥೆಗೆ ಭಕ್ತಾದಿಗಳು ದೇಣಿಗೆ, ಅಕ್ಕಿ, ಬೆಲ್ಲ,ಎಣ್ಣೆ,ಕಾಯಿಇತರೆ ದವಸ-ಧಾನ್ಯಗಳನ್ನು ಅರ್ಪಿಸುವಂತೆದೇವಸ್ಥಾನ ಸಮಿತಿಯವರು ಮನವಿ ಮಾಡಿದ್ದಾರೆ.ಹೆಚ್ಚಿನ…

ಎಸ್ಸೆಸ್ಸೆಲ್ಸಿಇಬ್ಬರು ವಿದ್ಯಾರ್ಥಿನಿಯರುಗೈರು

ನ್ಯಾಮತಿ:ತಾಲ್ಲೂಕಿನ 4 ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ 2024ರ ಮಾರ್ಚ್-ಏಪ್ರಿಲ್‍ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರದಿಂದಆರಂಭವಾಗಿದ್ದು, ಸುಸೂತ್ರವಾಗಿ ಪರೀಕ್ಷೆ ನಡೆಯಿತುಎಂದು ಹೊನ್ನಾಳಿ ತಾಲ್ಲೂಕುಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ನಂಜರಾಜ ತಿಳಿಸಿದರು.ತಾಲ್ಲೂಕಿನ ಜೀನಹಳ್ಳಿ239 ವಿದ್ಯಾರ್ಥಿಗಳು, ಚೀಲೂರು252, ನ್ಯಾಮತಿ306 ಮತ್ತು ಸವಳಂಗ232,ಒಟ್ಟು 1029 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿಯಾಗಿದ್ದು, ಅವರಲ್ಲಿಇಬ್ಬರು ವಿದ್ಯಾರ್ಥಿನಿಯರುಗೈರು ಹಾಜರಾಗಿದ್ದು,…

ನ್ಯಾಮತಿ: ಚೀ ಕಡದಕಟ್ಟೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷೆ ಶಶಿಕಲಾ ಗಣೇಶ್ ಅವಿರೋದ ಆಯ್ಕೆ.

ನ್ಯಾಮತಿ :ತಾಲೂಕ ಚಿಲೂರು ಕಡದಕಟ್ಟೆ ಗ್ರಾಮ ಪಂಚಾಯಿತಿಗೆ ಈ ಹಿಂದೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಸ್ ಲಕ್ಷ್ಮಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣಾ ಅಧಿಕಾರಿಗಳಿಗೆ ಅಧ್ಯಕ್ಷರ ಸ್ಥಾನಕ್ಕೆ ಶಶಿಕಲಾ ಗಣೇಶ್ ಒಬ್ಬರೇ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ…

ನ್ಯಾಮತಿ ಶಿವಮೊಗ್ಗದ ಸೆಂಟ್ರಲ್ ರೋಟರಿ ರಕ್ತ ಕೇಂದ್ರದ ವತಿಯಿಂದ ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ನಾಮತಿ: ಪಟ್ಟಣದಲ್ಲಿರುವ ಬನಶಂಕರಿ ದೇವಿ ಸಭಾಂಗಣದಲ್ಲಿ ಇಂದು ಭಗತ್ ಸಿಂಗ್, ರಾಜಗುರು, ಸುಖದೇವ್ ಇವರ ಬಲಿದಾನದ ಸ್ಮರಣಾರ್ಥವಾಗಿ ಯುವ ಬ್ರಿಗೇಡ್ ವತಿಯಿಂದ 4ನೇ ವರ್ಷದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ 42ಕ್ಕೂ ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ಪ್ರಮಾಣ ಪತ್ರದ…

ನ್ಯಾಮತಿ ಗೋವಿನಕೋವಿ ತುಂಗಭದ್ರಾ ನದಿಯಲ್ಲಿ ನೂತನ ಜಾಕ್ ವೆಲ್ ಕಾಮಗಾರಿ ನಿರ್ಮಾಣವಾಗುತ್ತಿರುವುದನ್ನ ವೀಕ್ಷಿಸುತ್ತಿರುವ ಶಾಸಕ ಡಿ,ಜಿ ಶಾಂತನಗೌಡ್ರು

ನ್ಯಾಮತಿ ಮಳೆಗಾಲ ಪ್ರಾರಂಭವಾಗುವ ಮುಂಚೆನೇ ಹೊಸ ಜಾಕ್ ವೆಲ್ ಕಾಮಗಾರಿ ತಕ್ಷಣವೇ ಪೂರ್ಣಗೊಳಿಸಿ ಎಂದ ಶಾಸಕ ಡಿ ಜಿ ಶಾಂತನಗೌಡ್ರು ಹೇಳಿದರು.ಗೋವಿನಕೋವಿ ತುಂಗಭದ್ರಾ ನದಿಗೆ ನ್ಯಾಮತಿ ಪಟ್ಟಣಕ್ಕೆ ಹೊಳೆಯಿಂದ ಕುಡಿಯಲಿಕ್ಕೆ ನೀರು ಪೂರೈಸಲು ನಿರ್ಮಾಣವಾಗುತ್ತಿರುವ ಜಾಕ್ ವೆಲ್ ಕಾಮಗಾರಿಯನ್ನು ವೀಕ್ಷಿಸಿ ನಂತರ…

ನ್ಯಾಮತಿ:ಬಾಳೆಹೊನ್ನೂರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸಕ್ಕೆಭಕ್ತರು ದವಸ,ದಾನ್ಯ,ತರಕಾರಿ ದಾಸೋಹಕ್ಕೆ ಅರ್ಪಿಸಿದರು.

ನ್ಯಾಮತಿ:ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಮಾರ್ಚ್20ರಿಂದ ಮಾರ್ಚ್26ರವರೆಗೆ ನಡೆಯಲಿರುª Àಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗ ಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ ಸಮಾರಂಭಕ್ಕೆ ಬುಧವಾರ ಭಕ್ತರು ದವಸ,ದಾನ್ಯ,ತರಕಾರಿ, ದಿನಸಿ ಪದಾರ್ಥಗಳನ್ನು ಲಾರಿಗಳಲ್ಲಿ ತೆಗೆದುಕೊಂಡು ಹೋಗಿ ಅರ್ಪಿಸಿದರು.ಪ್ರತಿವರ್ಷದಂತೆ ರೇಣುಕಜಯಂತಿ ಕಾರ್ಯಕ್ರಮಕ್ಕೆ ನ್ಯಾಮತಿ…

ನ್ಯಾಮತಿ ಮಾದನಬಾವಿ ಗ್ರಾಮದ ವೀರೇಶಪ್ಪ ಎಂಬ ಮಾಲೀಕನ ಮನೆಯಲ್ಲಿ ಕುರಿ ಮತ್ತು ದವಸ ಧಾನ್ಯಗಳು ಸುಟ್ಟು ಲಕ್ಷಾಂತರ ರೂ ಹಾನಿ.

ನ್ಯಾಮತಿ: ತಾಲೂಕು ಮಾದನಬಾವಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಸಮಯಕ್ಕೆ ವಿರೇಶಪ್ಪ ಬಿನ್ ಸಿದ್ದಪ್ಪ ಅಣಜಿ, ಇವರ ತಗಡಿನ ಮನೆಯು ಬೆಂಕಿ ಗಾವತಿ ಆಗಿದೆ. ಮನೆಯ ಮಾಲಿಕ ವಿರೇಶಪ್ಪ ಸುದ್ದಿ ಮಾಡಲು ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಉದಯವಾಣಿ ಪತ್ರಿಕ ವರದಿಗಾರರ…

ನ್ಯಾಮತಿ:ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಮತು ಕದಳಿ ಮಹಿಳಾ ವೇದಿಕೆ ಭಾನುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ದತ್ತಿ ಉಪನ್ಯಾ¸ Àಕಾರ್ಯಕ್ರಮವನ್ನು ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಉದ್ಘಾಟಿಸಿದರು

ನ್ಯಾಮತಿ:12ನೇ ಶತಮಾನದ ಶರಣರಲ್ಲಿ ಮಹಿಳಾ ವಚನಾಕಾರ್ತಿಯರು ಹೆಚ್ಚಿನ ಸಂಖ್ಯೆಯಲ್ಲಿ ವಚನಗಳನ್ನು ರಚಿಸಿದ್ದಾರೆ ಎಂದುಕನ್ನಡ ಸಾಹಿತ್ಯ ಪರಿಷತ್ತು ಬೆಳಗುತ್ತಿ ಹೋಬಳಿ ಘಟಕದಅಧ್ಯಕ್ಷಎಂ.ಜಿ.ಕವಿರಾಜ ಹೇಳಿದರು.ನ್ಯಾಮತಿತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಮತು ಕದಳಿ ಮಹಿಳಾ ವೇದಿಕೆ ಭಾನುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಲಲಿತಮ್ಮಕತ್ತಿಗೆಗಂಗಾಧರಪ್ಪದತ್ತಿಉಪನ್ಯಾಸಕಾರ್ಯಕ್ರಮದಲ್ಲಿ…

ಅರೇಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಹಿರೇಹಳ್ಳಕ್ಕೆ ಒಂದು ಕೋಟಿ ವೆಚ್ಚದ ಚೆಕ್ ಡ್ಯಾಂ ನಿರ್ಮಾಣದ ಯೋಜನೆಗೆ ಶಾಸಕ ಡಿ ಜಿ ಶಾಂತನಗೌಡ್ರು ಗುದ್ದಲಿ ಪೂಜೆ ನೆರವೇರಿಸಿದರು.

ನ್ಯಾಮತಿ: ತಾಲೂಕು ಅರೇಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಹಿರೇಹಳ್ಳಕ್ಕೆ ಒಂದು ಕೋಟಿ ವೆಚ್ಚದ ಚೆಕ್ ಡ್ಯಾಂ ನಿರ್ಮಾಣದ ಯೋಜನೆಗೆ ಶಾಸಕ ಡಿ ಜಿ ಶಾಂತನಗೌಡ್ರು ಗುದ್ದಲಿ ಪೂಜೆ ನೆರವೇರಿಸಿದರು. ಚೆಕ್ ಡ್ಯಾಮ್ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು ಈ ಚೆಕ್…

ನ್ಯಾಮತಿ:ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಕಾರ್ಯಗಳು ಸುಗಮವಾಗಿ ನಡೆಯದೆ, ಅನಾವಶ್ಯಕವಾಗಿ ಅಲೆದಾಡಿಸುತ್ತಾರೆಎಂದು ದೂರಿದಮಾಜಿ ಅಧ್ಯಕ್ಷ ಪೂಜಾರ ಚಂದ್ರಶೇಖರ.

ನ್ಯಾಮತಿ:ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯದೆ, ಅನಾವಶ್ಯಕವಾಗಿ ಅಲೆದಾಡಿಸುತ್ತಾರೆಎಂದು ಸಾರ್ವಜನಿಕರುದೂರಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪೂಜಾರ ಚಂದ್ರಶೇಖರ ಮಾತನಾಡಿ.ಈ ಹಿಂದಿನ ಗ್ರಾಮ ಪಂಚಾಯ್ತಿಯು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೊಂಡಿರುವುದು ಸರಿಯಷ್ಟೆ, ಇದರಿಂದ ಪಟ್ಟಣದ ಅಭಿವೃದ್ದಿ ಜೊತೆಗೆ…

You missed