ಕನ್ನಡ ಭಾಷೆಯನ್ನುಗೌರವಿಸುವಂತಹ ಕೆಲಸವಾಗಬೇಕು
ನ್ಯಾಮತಿ :ತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕವಿಗಳ ಜೊತೆಯಲ್ಲಿ ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಸಾಹಿತಿಗಳಾದ ವೀರಭದ್ರಪ್ಪತೆಲಗಿ, ಎಸ್.ಆರ್.ಬಸವರಾಜಪ್ಪಇದ್ದಾರೆ.ನಮ್ಮ ಭಾಷೆಕನ್ನಡ ಬಹಳ ಮಾಧುರ್ಯವಾದಂತಹ ಭಾಷೆ,…
