Category: Nayamthi

ನ್ಯಾಮತಿ ಡಿವೈಡರ್ ಮತ್ತು ರೋಡ್ ಲೈಟ್ ಪಿಲ್ಲರ್ ಗಳಲ್ಲಿ ಕಳಪೆ ಕಾಮಗಾರಿ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಲೋಕಾಯುಕ್ತ ಸಹಾಯಕ ಕಾರ್ಯ ಪಾಲಕ ಅಭಿಯಂತರಾದ ಟಿ ಶುಭ.

ನ್ಯಾಮತಿ ಪಟ್ಟಣಕ್ಕೆ ಹೊಂದಿಕೊಂಡಿರುವ ಸುರುಹೊನ್ನೆ ಮುಖ್ಯ ರಸ್ತೆಗಳಲ್ಲಿ ಡಿವೈಡರ್ ಮತ್ತು ರೋಡ್ ಲೈಟ್ ಪಿಲ್ಲರಗಳಲ್ಲಿ ಗುಣಮಟ್ಟ ರಹಿತ ಕಾಮಗಾರಿ ನಡೆದಿದೆ ಎಂದು ಆರೋಪಿಸಿ ಸ್ಥಳ ಬಂದು ತನಿಖೆ ನಡೆಸುವಂತೆ 2022ರ ಅ, 14ರಂದು ಸಮಾಜಿಕ ‌ ಕಾರ್ಯಕರ್ತ ಸೊರಟೂರು ಹನುಮಂತಪ್ಪ ನವರ…

ನ್ಯಾಮತಿ :ಸಪ್ರದಕಾಗ್ರಂಥಾಲಯ ಮತ್ತು ಮಾಹಿತಿಕೇಂದ್ರ ಕನ್ನಡರಾಜ್ಯೋತ್ಸವ ಅಂಗವಾಗಿ ಕನ್ನಡ ಸಾಹಿತ್ಯ ಪುಸ್ತಕಗಳ ಪ್ರದರ್ಶನ.

ನ್ಯಾಮತಿ:ಕಾಲೇಜು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕನ್ನಡ ಸಾಹಿತ್ಯ ಪುಸ್ತಕಗಳನ್ನು ಓದುವಅಭಿರುಚಿ ಬೆಳಸಿಕೊಳ್ಳಬೇಕು ಎಂದುಕಾಲೇಜುಅಭಿವೃದ್ದಿ ಸಮಿತಿ ಸದಸ್ಯ ಹೊಸಮನೆ ಮಲ್ಲಿಕಾರ್ಜುನ ಸಲಹೆ ನೀಡಿದರು.ಪಟ್ಟಣದ ಸರ್ಕಾರಿಪ್ರಥಮದರ್ಜೆಕಾಲೇಜಿನಗ್ರಂಥಾಲಯ ಮತ್ತು ಮಾಹಿತಿಕೇಂದ್ರ ವಿಭಾಗದಿಂದ ಸೋಮವಾರಕನ್ನಡರಾಜ್ಯೋತ್ಸವ ಅಂಗವಾಗಿ ಕನ್ನಡ ಸಾಹಿತ್ಯ ಪುಸ್ತಕಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗ್ರಂಥಪಾಲಕಜಿ.ಆರ್.ರಾಜಶೇಖರ ಪ್ರಾಸ್ತಾವಿಕ…

ನ್ಯಾಮತಿ ದೊಡ್ಡತ್ತಿನಹಳ್ಳಿ ಗ್ರಾಮದಲ್ಲಿ ಒಂದೇ ದಿನ 1,52,982 ರೂ ಕಂದಾಯ ವಸೂಲಿ ಮಾಡಿ ಅಂದೋಲನ ನಡೆಯಿತು.

ನ್ಯಾಮತಿ ಕಂದಾಯ ವಸೂಲಿಯಲ್ಲಿ ತಾಲೂಕು ಶೇ 100ರ ಸಾಧನೆ ಮಾಡಿದೆ ಎಂದು ತಾಲೂಕ್ ಪಂಚಾಯಿತಿ ನಿರ್ವಹಣಾಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.ನ್ಯಾಮತಿ ತಾಲೂಕಿನ 17 ಗ್ರಾಮ ಪಂಚಾಯಿತಿಗಳಿಂದ ಒಂದೇ ದಿನದಲ್ಲಿ 21,39 ,642,52 ರೂಗಳನ್ನು ಕಂದಾಯ ವಸೂಲಿ ಮಾಡಿ ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು.…

ನ್ಯಾಮತಿ:ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 8ನೇ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮ.

ನ್ಯಾಮತಿ:ಪ್ರಾಥಮಿಕ ಹಂತದಲ್ಲಿ ಶಾಲೆಗೆ ದಾಖಲಾಗುವ ಮಕ್ಕಳಿಗೆ ಪೂರ್ವ ಸಿದ್ದತೆ ಇರವುದಿಲ್ಲ. ಅಂತಹ ಮಕ್ಕಳಿಗೆ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರುವುದು ಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆಎಂದು ಸಂಪನ್ಮೂಲ ಶಿಕ್ಷಕ ಎಂ.ಮಲ್ಲಿಕಾರ್ಜುನ ಹೇಳಿದರು.ಪಟ್ಟಣದಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರತಿ ತಿಂಗಳ ಎರಡನೇ ಶನಿವಾರ ನಡೆಯುವ ಸಾಹಿತ್ಯ…

ನ್ಯಾಮತಿ ತಾಲೂಕು ಜೀನಹಳ್ಳಿ ಗ್ರಾಮದಲ್ಲಿ ದೀಪಾವಳಿ ವರ್ಷದೊಡಕು ಅಂಗವಾಗಿ ಗ್ರಾಮದ ದೇವತೆಗಳನ್ನು ಪಲ್ಲಕ್ಕಿಯಲ್ಲಿ ಕುಳ್ಳರಸಿ ಭಕ್ತರು ಉತ್ಸವ ನಡೆಸಿದರು.

ನ್ಯಾಮತಿ:ತಾಲೂಕು ಜೀನಹಳ್ಳಿ ಗ್ರಾಮದಲ್ಲಿ ದೀಪಾವಳಿಯ ವರ್ಷದದೊಡಕು ದಿನದ ಅಂಗವಾಗಿ ಮಂಗಳವಾರ ರಾಮದೇವರು ತಿಮ್ಮೇಶ್ವರ, ದೊಡ್ಡಯ್ಯ ,ಕರಿಯಮ್ಮ ದೇವರು, ಮರಿಯಮ್ಮ ದೇವಿ ಈ ಎಲ್ಲಾ ದೇವರ ಮೂರ್ತಿಗಳ ಗ್ರಾಮದ ಅರಳಿಕಟ್ಟಿ ಸ್ಥಳದಲ್ಲಿ ಒಟ್ಟಾಗಿ ಕುಳ್ಳಿರಿಸಿ ಉದ್ಭವಮೂರ್ತಿಗಳಿಗ ಸೇವಂತಿಗೆ, ಮಲ್ಲಿಗೆ, ಚಂಡಿ ಹೂವು ಇನ್ನು…

ನ್ಯಾಮತಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಅರಳಿಕಟ್ಟೆ ವೃತ್ತದ ಬಳಿ ಕನ್ನಡರಾಜ್ಯೋತ್ಸವ ಸಮಾರಂಭ

ನ್ಯಾಮತಿ:ನಾಡಿನ ನೆಲ,ಜಲ, ಸಂಸ್ಕøತಿರಕ್ಷಣೆ ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿ ಎಂದು ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ ಹೇಳಿದರು.ಪಟ್ಟಣz ಅರಳಿಕಟ್ಟೆ ವೃತ್ತದಲ್ಲಿ ಶುಕ್ರವಾರ ನ್ಯಾಮತಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ವಿನಾಯಕ ಕನ್ನಡ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಪಟ್ಟಣ ಪಂಚಾಯಿತಿ ಹಾಗೂ…

ನ್ಯಾಮತಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕನ್ನಡ ರಾಜ್ಯೋತ್ಸವ

ನ್ಯಾಮತಿ: ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ತಹಿಸಿಲ್ದಾರ್ ಎಚ್ ಬಿ ಗೋವಿಂದಪ್ಪ ಧ್ವಜಾರೋಹಣ ನೆರವೇರಿಸುವುದರ ಮುಖೇನ ಆಚರಿಸಲಾಯಿತು. ತಾಲೂಕ ಕಚೇರಿ ಸಿಬ್ಬಂದಿ ವರ್ಗದವರು ಸಹ ಇದ್ದರು.

ನ್ಯಾಮತಿ:ಪಟ್ಟಣದ SBI ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆಎಂದು SP ಉಮಾ ಪ್ರಶಾಂತ ತಿಳಿಸಿದರು.

ಬುಧವಾರ ನ್ಯಾಮತಿ ಪೊಲೀಸ್‍ಠಾಣೆಯಲ್ಲಿ ಮಾತನಾಡಿ, ಈಗಾಗಲೆ ಪ್ರಕರಣದಾಖಲಾಗಿದೆ. ಚನ್ನಗಿರಿ ವಿಭಾಗದಎಎಸ್‍ಪಿ ಶ್ಯಾಮ್ ವರ್ಗಿಸ್ ನೇತೃತ್ವದಲ್ಲಿ ಪೊಲೀಸ್‍ಇನ್ಸ್‍ಪೆಕ್ಟರ್ ಒಳಗೊಂಡಂತೆ 5 ತಂಡಗಳಲ್ಲಿ ತನಿಖೆಕೈಗೊಂಡುಕಾರ್ಯ ಪ್ರವೃತ್ತರಾಗಿದ್ದಾರೆ.ಯಾವುದೇ ಕಳ್ಳರನ್ನು ಬಂಧಿಸಿರುವುದಿಲ್ಲ ಎಂದರು.ಬ್ಯಾಂಕ್ ಭದ್ರತೆ ವ್ಯವಸ್ಥೆಯಲ್ಲಿ ಲೋಪದಿಂದಕೂಡಿದ್ದು, ಕಳವು ಪತ್ತೆಗೆ ಸಾಕ್ಷ್ಯಾಧಾರಗಳ ಕೊರತೆಇದೆ.ಆದರೂ ಸಹಾ ಎಲ್ಲಾರೀತಿಯಿಂದಲೂ ಸಾಕ್ಷ್ಯಾಧಾರಗಳನ್ನು…

ನ್ಯಾಮತಿ SBIನಲ್ಲಿ ನಡೆದಿರುವ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ Police Inspector ಎನ್.ಎಸ್.ರವಿ ಮಹಜರ್.

ನ್ಯಾಮತಿ:ಪಟ್ಟಣದ ನೆಹರೂರಸ್ತೆಯಲ್ಲಿರುವಎಸ್‍ಬಿಐ ಬ್ಯಾಂಕ್‍ನಲ್ಲಿ ನಡೆದಿರುವದರೋಡೆ ಹಿನ್ನಲೆಯಲ್ಲಿತಾವು ಬ್ಯಾಂಕ್‍ನಲ್ಲಿಅಡವಿಟ್ಟಿರುವಚಿನ್ನಾಭರಣದ ಮಾಹಿತಿ ಪಡೆಯಲು ಮಂಗಳವಾರ ಬ್ಯಾಂಕ್ ಮುಂದೆಗ್ರಾಹಕರು ಜಮಾಯಿಸಿದ್ದರು.ತಾವುಅಡವಿಟ್ಟಿರುವ ಬಂಗಾರ ಕಳವು ಆಗಿದೆಯೋಇಲ್ಲವೋಎಂಬುದುಗೊತ್ತಾಗದೆಗ್ರಾಹಕರು ಪರದಾಡುತ್ತಿದ್ದರು. ಒಂದೊಮ್ಮೆ ಕಳವು ಆಗಿದ್ದರೆ ಮುಂದೆ ಏನು ಎಂಬ ದುಗುಡದುಮ್ಮಾನಕ್ಕೆ ಒಳಗಾಗಿದ್ದಾರೆ.ಕೆಲವರು ನಮ್ಮ ಪೂರ್ವಜರ ಒಡವೆಗಳನ್ನು ಅಡವಿಟ್ಟಿದ್ದು ಈಗ ಅವು…

ನ್ಯಾಮತಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಹೋರಾಟ ಸಮತಿಯ ಪದಾಧಿಕಾರಿಗಳು ಮೀಸಲಾತಿಜಾರಿಗೆ ಹೊಸ ಆಯೋಗರಚಿಸುವುದನ್ನು ವಿರೋಧಿಸಿ ಹೋರಾಟ.

ನ್ಯಾಮತಿ:ಮಾದಿಗ ಸಮದಾಯ ಒಳಮೀಸಲಾತಿಗಾಗಿ ಮೂರುದಶಕದಿಂದ ನಿರಂತರ ಹೋರಾಟ ಮಾಡುತ್ತಿದ್ದು.ಒಳಮೀಸಲಾತಿ ಜಾರಿಗೆತರಲು ಮತ್ತೆ ಹೊಸದಾಗಿಆಯೋಗರಚನೆ ಮಾಡಲು ಹೊರಟಿರುವ ಸರ್ಕಾರದಕ್ರಮವನ್ನು ವಿರೋಧಿಸುವುದಾಗಿ ನ್ಯಾಮತಿತಾಲ್ಲೂಕು ಪರಿಶಿಷ್ಟ ಜಾತಿ ಒಳ ಮೀಸಲಾತಿ ಹೋರಾಟ ಸಮತಿಯ ಪದಾಧಿಕಾರಿಗಳು ಘೋಷಣೆ ಮಾಡಿದರು.ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾದಿಗ ಸಮುದಾಯದ ಮುಖಂಡಕೆಂಚಿಕೊಪ್ಪ ಮಂಜಪ್ಪ ಮಾತನಾಡಿ,…