Day: March 3, 2022

ಬಿ.ಎಸ್.ಎನ್.ಎಲ್ ವತಿಯಿಂದ ಸಿಮ್ ಫೆಸ್ಟ್

ಬಿ.ಎಸ್.ಎನ್.ಎಲ್ ದಾವಣಗೆರೆ  ಟೆಲಿಕಾಂ ಜಿಲ್ಲೆ ವತಿಯಿಂದ ಮಾ.28 ರವರೆಗೆಸಿಮ್‍ಗಳ ಉಚಿತ ವಿತರಣೆಗಾಗಿ, ಎಲ್ಲಾ ಸಿ.ಎಸ್.ಸಿ ಸ್ಥಳಗಳಲ್ಲಿ &quoಣ;ಬಿ.ಎಸ್.ಎನ್.ಎಲ್ಸಿಮ್ ಫೆಸ್ಟ್&quoಣ; ಅನ್ನು ಆಯೋಜಿಸುತ್ತಿದೆ. ಕರ್ನಾಟಕ ಸರ್ಕಲ್‍ನಲ್ಲಿರುವ ಎಲ್ಲಾ ಈಖಿಖಿಊ ಬ್ರಾಡ್‍ಬ್ಯಾಂಡ್ಯೋಜನೆಗಳಾದ್ಯಂತ ಮೊದಲ ಸ್ಥಿರ ಮಾಸಿಕ ಶುಲ್ಕಗಳಲ್ಲಿ (ಈಒಅ)ರೂ. 500/- ವರೆಗೆ 90% ರಿಯಾಯಿತಿ ನೀಡಲು ಪ್ರಚಾರದಯೋಜನೆಯನ್ನು ಸಹ ಪರಿಚಯಿಸಲಾಗಿದೆ.ಬಿ.ಎಸ್.ಎನ್.ಎಲ್…

ಪಟ್ಟಣದಲ್ಲಿ ಶಾಸಕ ಎಂ.ಪಿರೇಣುಕಾಚಾರ್ಯ ಅವರ ಹುಟ್ಟುಹಬ್ಬದ ಸಮಾರಂಭವನ್ನು ಉದ್ಘಾಟಿಸಿದ ಸಚಿವ ಕೆ.ಎಸ್.ಈಶ್ವರಪ್ಪ .

ಹೊನ್ನಾಳಿಃ- ಇಡೀ ದೇಶದಲ್ಲಿ ಧರ್ಮ-ಜಾತಿಗಳನ್ನು ಒಡೆದು ಛಿದ್ರ ಛಿದ್ರ ಮಾಡಿದ ಪಕ್ಷಗಳು ಇಂದು ದೇಶದಲ್ಲಿ ನಿರ್ನಾಮವಾಗಿವೆ ಇಂದು ಇಡೀ ವಿಶ್ವವೇ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ನಾಯಕ ಎಂದು ಗುರುತಿಸುವಂತಾಗಿದೆ ಎಂದು ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ್ ಹೇಳಿದರು.ಅವರು…

ಹೊನ್ನಾಳಿ ನಗರದಲ್ಲಿ ನೂತನ ಬ್ಯಾಂಕ್‍ಗಳ ಶಾಖೆಗಳು ದಿನೇ ದಿನೇ ಆರಂಭಗೊಳ್ಳುತ್ತಿದ್ದು, ಹೊನ್ನಾಳಿ ಮುಂದುವರೆದಿದೇ ಎಂಬುದಕ್ಕೆ ಸಾಕ್ಷಿ ಎಂದು ಎಂ.ಪಿ,ರೇಣುಕಾಚಾರ್ಯ

ಹೊನ್ನಾಳಿ : ಹೊನ್ನಾಳಿ ನಗರದಲ್ಲಿ ನೂತನ ಬ್ಯಾಂಕ್‍ಗಳ ಶಾಖೆಗಳು ದಿನೇ ದಿನೇ ಆರಂಭಗೊಳ್ಳುತ್ತಿದ್ದು, ಹೊನ್ನಾಳಿ ಮುಂದುವರೆದಿದೇ ಎಂಬುದಕ್ಕೆ ಸಾಕ್ಷಿಯಾಗಿದೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ,ರೇಣುಕಾಚಾರ್ಯ ಹೇಳಿದರು.ನಗರದಲ್ಲಿ ಎಚ್‍ಡಿಎಫ್‍ಸಿ ಬ್ಯಾಂಕಿನ ನೂತನ ಖಾತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಾರ್ವಜನಿಕರು ಬ್ಯಾಂಕ್‍ಗಳಲ್ಲಿ ಯಾವ ರೀತಿ…