Day: March 11, 2022

ಪಿಂಚಾಣಿ ಅದಾಲತ್

ನಿವೃತ್ತ ರಾಜ್ಯ ಸರ್ಕಾರಿ ನೌಕರರ &quoಣ;ಪಿಂಚಣಿ ಅದಾಲತ್&quoಣ; &quoಣ;Peಟಿsioಟಿಂಜಚಿಟಚಿಣ&quoಣ; ಅನ್ನು ಮಾ.24 ರಂದು ಬೆಳಗ್ಗೆ 11 ರಿಂದ ಮ.1.30 ವರಗೆದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಡಿಯೋಕಾನ್ಪರೆನ್ಸ್ ಮೂಲಕ ಏರ್ಪಡಿಸಲಾಗಿದೆ.ಈ ಕುರಿತು  ಕುಂದು-ಕೊರತೆಗಳೇನಾದರೂ ಇದ್ದಲ್ಲಿನಿವೃತ್ತ ರಾಜ್ಯ ಸರ್ಕಾರಿ  ನೌಕರರು ತಮ್ಮ ಅಹವಾಲನ್ನು ಮಾ.21ರೊಳಗೆ ಜಿಲ್ಲೆಯ ಸಹಾಯಕ ನಿರ್ದೇಶಕರು,…

ಎಂ.ಪಿ. ರೇಣುಕಾಚಾರ್ಯ ಅವರ ಪ್ರವಾಸ ಕಾರ್ಯಕ್ರಮ

ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂಹೊನ್ನಾಳಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಇವರು ಮಾ.11 ರಿಂದ13 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.     ಮಾ.12 ರಂದು ಬೆ.10.30ಕ್ಕೆ ನ್ಯಾಮತಿ ಪಟ್ಟಣದ ಪದವಿ ಕಾಲೇಜಿನಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾಸಮಾರಂಭದಲ್ಲಿ ಭಾಗವಹಿಸುವರು. ನಂತರ ಬೆ.11.15ಕ್ಕೆಅರಕೆರೆ ಗ್ರಾಮದಲ್ಲಿ ಕ್ರಿಕೆಟ್…

ದೇವರ ಹೆಸರಿನಲ್ಲಿ ಪ್ರಾಣಿಗಳ ಬಲಿ ನಿಷೇಧ ಡಿ.ಸಿ ಆದೇಶ

ದಾವಣಗೆರೆ ನಗರದಲ್ಲಿ ನಗರ ದೇವತೆ ಶ್ರೀದುಗಾರ್ಂಬಿಕಾದೇವಿ ದೇವಸ್ಥಾನ ಟ್ರಸ್ಟ್‍ದಾವಣಗೆರೆ ಇವರಆಶ್ರಯದಲ್ಲಿ ಮಾ.13 ರಿಂದ ಮಾ.16 ರವರೆಗೆ ನಗರ ದೇವತೆ ಶ್ರೀದುಗಾರ್ಂಬಿಕಾದೇವಿ ಜಾತ್ರೆಯು ಜರುಗಲಿದೆ ಹಾಗೂವಿನೋಬನಗರದ ಶ್ರೀ ಚೌಡೇಶ್ವರಿ ದೇವಿ ಜಾತ್ರೆ ಹಾಗೂ ಈಸಂದರ್ಭದಲ್ಲಿ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮಗಳುಜರುಗಲಿದ್ದು, ಜಾತ್ರೆಗೆ ಲಕ್ಷಾಂತರ ಭಕ್ತಾಧಿಗಳು…