Day: April 28, 2022

ಹೊನ್ನಾಳಿ SDMC ಅಧ್ಯಕ್ಷ ಶಿವಲಿಂಗಪ್ಪ ಹುಣಸಘಟ್ಟ ನೇತೃತ್ವದಲ್ಲಿ SDMC ಸಂಸ್ಥಾಪನ ದಿನಾಚರಣೆ ಮಾಡಲಾಯಿತು.

ಹೊನ್ನಾಳಿ:-ಏ-28;- ಪಟ್ಟಣದ ದೇವನಾಯಕನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಇಂದು ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ತಾಲೂಕು ಎಸ್ಡಿಎಂಸಿ ಇವರ ವತಿಯಿಂದ SDMC ಸಂಸ್ಥಾಪನ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರ ಉದ್ಘಾಟನೆಯನ್ನು ತಾಲೂಕು SDMC ಅಧ್ಯಕ್ಷರಾದ…

ಮಾತು ಸಾಧನೆಯಾಗ ಬಾರದು, ಸಾಧನೆ ಮಾತಾಗ ಬೇಕು, ಎಂ.ಪಿ.ರೇಣುಕಾಚಾರ್ಯ.

ಹೊನ್ನಾಳಿ : ಮಾತು ಸಾಧನೆಯಾಗ ಬಾರದು ಸಾಧನೆ ಮಾತಾಗ ಬೇಕು, ನಾನು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಹೊನ್ನಾಳಿ ನ್ಯಾಮತಿ ಅವಳಿ ತಾಲೂಕನ್ನು ಮಾದರಿ ತಾಲೂಕುಗಳನ್ನಾಗು ಮಾಡುತ್ತೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಕುಂದೂರು ಗ್ರಾಮದಲ್ಲಿ 7.70 ಕೋಟಿ ವೆಚ್ಚದಲ್ಲಿ…

ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನ

 ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿರುವಯಲವಟ್ಟಿ ತಾಂಡದ ಪಡಿತರ ಚೀಟಿದಾರರ ಹಿತದೃಷ್ಠಿಯಿಂದ ಮತ್ತುಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವದೃಷ್ಠಿಯಿಂದ ಈ ವ್ಯಾಪ್ತಿಯಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.       ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದೃಢೀಕೃತದಾಖಲೆಗಳೊಂದಿಗೆ ಪ್ರಕಟಣೆ ಹೊರಡಿಸಿದ ದಿನಾಂಕದಿಂದ…

ಬಸವ ಜಯಂತಿ, ರಂಜಾನ್ ಹಬ್ಬಗಳ ನಾಗರಿಕ ಸೌಹಾರ್ದ ಸಭೆ
ದಾವಣಗೆರೆ ನಗರದಲ್ಲಿ ಸೌಹಾರ್ದ ವಾತಾವರಣವಿದೆ
ಸಿ.ಬಿ.ರಿಷ್ಯಂತ್.

ದಾವಣಗೆರೆ ನಗರದಲ್ಲಿ ಉತ್ತಮ ರೀತಿಯ ಸೌಹಾರ್ದವಾತಾವರಣವಿದ್ದು, ಪದ್ದತಿಯಂತೆ ಹಬ್ಬಗಳ ಸೌಹಾರ್ದ ಸಭೆನಡೆಸಲಾಗುತ್ತದೆ. ಎಲ್ಲಾ ಧರ್ಮ ಕೋಮುಗಳ ಮುಖಂಡರುಪ್ರತಿ ಹಬ್ಬಗಳಲ್ಲಿ ತಾವೇ ಮುಂದೆ ನಿಂತು ಹಬ್ಬಗಳ ಯಶಸ್ಸಿಗೆಕಾರಣರಾಗುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ಹೇಳಿದರು.ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಗುರುವಾರ ನಡೆದಬಸವ ಜಯಂತಿ,…