Day: February 5, 2023

ನ್ಯಾಮತಿ ತಾಲೂಕ್ ನಾಯಕ ಸಮಾಜದ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ111 ಚೀಲ ಅಕ್ಕಿ ಸಮರ್ಪಣೆ.

ನ್ಯಾಮತಿ; ಫೆ, 8 9ರಂದು ರಾಜನಹಳ್ಳಿಯಲ್ಲಿ ನಡೆಯುವ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ನ್ಯಾಮತಿ ತಾಲೂಕಿನ ನಾಯಕ ಸಮಾಜದ ವತಿಯಿಂದ 111 ಚೀಲ ಅಕ್ಕಿಯನ್ನು ಟಾಟಾ ಏಸ್ ನಲ್ಲಿ ಶ್ರೀ ಮಠಕ್ಕೆ ಕಳಿಸಿಕೊಡಲಾಯಿತು. ನ್ಯಾಮತಿ ತಾಲೂಕಿನ ವಿ ಎಸ್ ಎಸ್ ಪದಾಧಿಕಾರಿಗಳ…

ನೇರ ನೇಮಕಾತಿಗಾಗಿ ಅರ್ಜಿ

ಮಹಾನಗರ ಪಾಲಿಕೆಯಲ್ಲಿ ಖಾಲಿಇರುವ ಪೌರ ಕಾರ್ಮಿಕರ ಹುದ್ದೆಗಳನ್ನು ಪಾಲಿಕೆಯಲ್ಲಿಕಾರ್ಯನಿರ್ವಹಿಸುತ್ತಿರುವ ನೇರ ಪಾವತಿ/ಕ್ಷೇಮಾಭಿವೃದ್ಧಿ/ದಿನಗೂಲಿ/ಗುತ್ತಿಗೆ/ಸಮಾನ ಕೆಲಸಕ್ಕೆಸಮಾನ ವೇತನ/ಹೊರಗುತ್ತಿಗೆ ನೌಕರರನ್ನುಖಾಯಂಗೊಳಿಸಲು ನೇರ ನೇಮಕಾತಿಗಾಗಿ ಅರ್ಹಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ನೇಮಕಾತಿ ಪ್ರಕ್ರಿಯೆಯು ಸರ್ಕಾರದಅಧಿಸೂಚನೆಯಂತೆ ಸಂಪೂರ್ಣ ಪಾರದರ್ಶಕವಾಗಿನಡೆಯುತ್ತಿದ್ದು, ಅರ್ಜಿದಾರರು ಯಾವುದೇಮಧ್ಯವರ್ತಿ/ಅನ್ಯ ವ್ಯಕ್ತಿಗಳಿಗೆ ಹಣ ನೀಡಿದ್ದಲ್ಲಿ ಇದಕ್ಕೆಪಾಲಿಕೆಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಮಹಾನಗರಪಾಲಿಕೆ…