ವಿಧಾನಪರಿಷತ್ ಚುನಾವಣೆ : ಅಬಕಾರಿ ಇಲಾಖೆಯಿಂದ ಮುಂಜಾಗ್ರತಾ
ಕ್ರಮ ಕರ್ನಾಟಕ ವಿಧಾನಸಭಾ ಪರಿಷತ್ತು-ಸ್ಥಳೀಯ ಪ್ರಾಧಿಕಾರಕ್ಷೇತ್ರಗಳಿಂದ ಆಯ್ಕೆಯಾಗುವ ಸದಸ್ಯರುಗಳ ದ್ವೈವಾರ್ಷಿಕಚುನಾವಣೆಗಳ ದಿನಾಂಕ ಈಗಾಗಲೇ ನಿಗದಿಯಾಗಿದ್ದು, ಚುನಾವಣೆಪ್ರಕ್ರಿಯೆಗಳು, ನಿಷ್ಪಕ್ಷಪಾತವಾಗಿ ಮತ್ತು ಶಾಂತಿಯುತವಾಗಿನಡೆಯುವ ಸಲುವಾಗಿ ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳನ್ನುತಡೆಗಟ್ಟಲು ಹಾಗೂ ಅಬಕಾರಿ ಇಲಾಖೆಯಿಂದ ಜರುಗಿಸಬೇಕಾಗಿರುವ ಜಾರಿಮತ್ತು ತನಿಖಾ ಕಾರ್ಯಗಳಿಗೆ ಸಂಬಂಧಿಸಿದಂತೆ ಮುಂಜಾಗ್ರತಾಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅನಧಿಕೃತ…
