ಮುಂಬರುವ ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ ಆಚರಿಸಿ. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.
ಹಬ್ಬಗಳ ಹೆಸರಿನಲ್ಲಿ ಭೂಮಿಯ ಮೇಲೆ,ಪರಿಸರದ ಮೇಲೆ, ಜೀವ ಸಂಕುಲದ ಮೇಲೆ,ಬಗೆ ಬಗೆಯ ದಾಳಿ ನಡೆಯುತ್ತದೆ.ಕರೋನ ಮುಕ್ತಾಯವಾದ ನಂತರ,ಬರುವ ಹಬ್ಬಗಳನ್ನು ನಾವು ಪರಿಸರಸ್ನೇಹಿಯಾಗಿ ಆಚರಿಸಬೇಕಾಗಿದೆ. ಹಬ್ಬಗಳಲ್ಲಿಪಟಾಕಿ ಸಿಡಿಸುವುದು, ಪ್ಲಾಸ್ಟಿಕ್ ಅಲಂಕಾರಿಕವಸ್ತುಗಳನ್ನ ಬಳಕೆ ಮಾಡುವುದು,ಬಣ್ಣದ ವಿಗ್ರಹಗಳನ್ನ ನೀರಿಗೆ ಬೀಡುವುದುಮಾಡಬಾರದು. ಜಲಮಾಲಿನ್ಯ, ವಾಯುಮಾಲಿನ್ಯ,ಮಣ್ಣಿನ ಮಾಲಿನ್ಯದ ಬಗ್ಗೆ…
