Category: ದಾವಣಗೆರೆ

ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಗಳಿಗೆ ಒಂದು ದಿನದ ಕಾರ್ಯಾಗಾರ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ,ಮೈಸೂರು ಹಾಗೂ ಜಿಲ್ಲಾ ಪಂಚಾಯತಿ ಇವರುಗಳ ಸಹಯೋಗದಲ್ಲಿಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ನೂತನ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆಅಭಿವೃದ್ಧಿ ವಿಷಯಗಳ ಕುರಿತು ಒಂದು…

“ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳಿಗೆ ಸಣ್ಣ ಹಿಡುವಳದಾರರ ಪತ್ರಗಳನ್ನು ಕೇಳಲಾಗುತ್ತದೆ. ಇದು ಖಂಡನೀಯ ತೇಜಸ್ವಿನಿ ಪಟೇಲ್ ಕಾರಿಗನೂರು”

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳಿಗೆ ಸಣ್ಣ ಹಿಡುವಳದಾರರ ಪತ್ರಗಳನ್ನು ಕೇಳಲಾಗುತ್ತದೆ. ಅನೇಕ ಕುಟುಂಬಗಳು ವಿಭಾಗ ಮಾಡಿಕೊಂಡು ವಾಸ್ತವದಲ್ಲಿ ಸಣ್ಣ ಹಿಡುವಳದಾರರಾಗಿದ್ದರೂ ಅನೇಕ ಕಾರಣಗಳಿಂದ ಜಮೀನುಗಳನ್ನು ವರ್ಗಾವಣೆ ಮಾಡಿಸಿಕೊಂಡಿರುವುದಿಲ್ಲ ಅಥವಾ ಪ್ರಕ್ರಿಯೆಯಲ್ಲಿರುತ್ತಾರೆ.ತಾಂತ್ರಿಕ…

ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯುವರೆಗೆ ರಾತ್ರಿ

ಕಪ್ರ್ಯೂ: ಡಿ.ಸಿ ಕೋವಿಡ್ -19ರ ಸಾಂಕ್ರಾಮಿಕ ರೋಗದ ಎರಡನೇ ಅಲೆಯನಿಯಂತ್ರಣಾಕ್ಕಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಆ.02ರ ಬೆಳಿಗ್ಗೆ 6ಗಂಟೆಯವರೆಗೆ ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5ಗಂಟೆಯವರೆಗೆ (ವಿನಾಯಿತಿ ಚಟುವಟಿಕೆ ಹೊರತುಪಡಿಸಿ) ರಾತ್ರಿ ಕಪ್ರ್ಯೂಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.…

ಕಾವೇರಿ ನದಿ ನೀರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿದ ಮಾಜಿ ಸಂಸದರು ಧೀಮಂತ ನಾಯಕರಾದ ಜಿ. ಮಾದೇಗೌಡ ರವರ ನಿಧನ ರಾಜ್ಯ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟ

ರಾಜ್ಯ ಕಂಡ ಅತ್ಯಂತ ಪ್ರಾಮಾಣಿಕ ಹೋರಾಟಗಾರರು ಕಾವೇರಿ ನದಿ ನೀರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿದ ಮಾಜಿ ಸಂಸದರು ಧೀಮಂತ ನಾಯಕರಾದ ಜಿ. ಮಾದೇಗೌಡ ರವರ ನಿಧನ ರಾಜ್ಯ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆಜಿ.ಮಾದೇಗೌಡರ ಹೋರಾಟ ಶಾಶ್ವತವಾಗಿ ಕಾವೇರಿ…

ಅಕ್ರಮ ಪಂಪ್‍ಸೆಟ್ ತರವು ಕಾರ್ಯಚರ

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೇತೃತ್ವದಲ್ಲಿ ಶನಿವಾರದಂದುತುಂಗಭದ್ರಾ ನದಿ ನಾಲೆಗಳ ಪ್ರದೇಶಕ್ಕೆ ಭೇಟಿ ನೀಡಿ ಅಕ್ರಮವಾಗಿಅಳವಡಿಸಿಕೊಳ್ಳಲಾಗಿದ್ದ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಲಾಯಿತು.ಕುರ್ಕಿ, ರಂಗವ್ವನಹಳ್ಳಿ, ಬಾಡ, ತಣಿರೆ, ಮೆಡಿಕೆರೆ, ಮಂಗೇನಹಳ್ಳಿ,ಎಕ್ಕೆಗುಂದಿ, ಸಿದ್ದನಮಠ, ತೋಪೆನಹಳ್ಳಿ, ಸಂತೆಬೆನ್ನೂರು,ಸೋಮಲಾಪುರ, ಕೆರೆಬಿಳಚಿ, ಬಸವಪಟ್ಟಣ, ಕಣಿವೆ ಬಿಳಚಿ, ಹರೋಸಾಗರ,ಶಾರಪೇಟೆ, ಅರಳಿಪುರ, ಕುಂದೂರು, ಕುಂಬಳೂರು, ಎಕ್ಕನಹಳ್ಳಿ…

ಉದ್ಯೋಗಾಧಾರಿತ ಡಿಪ್ಲೊಮಾ, ಪೋಸ್ಟ್ ಗ್ರ್ಯಾಜುಯೇಟ್

ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ ಉದ್ಯೋಗಾದಾರಿತ ಡಿಪ್ಲೊಮಾ, ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೊಮಾ2021-22 ನೇ ಸಾಲಿನ ಶೈಕ್ಷಣಿಕ ಪ್ರವೇಶಕ್ಕೆ ಆನ್‍ಲೈನ್ ಅಥವಾ ಆಫ್‍ಲೈನ್ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್), ಕೌಶಲ ಮತ್ತುತಾಂತ್ರಿಕ ತರಬೇತಿ ಕೇಂದ್ರ, ಸಿಪೆಟ್ ಸಂಸ್ಥೆಯು…

ಅಕ್ರಮ ಪ್ರಾಣಿಗಳ ವಧೆ, ಸಾಗಾಣಿಕೆ, ಮಾರಾಟ ಮಾಡುವವರ

ವಿರುದ್ಧ ಕಾನೂನು ಕ್ರಮ ಪ್ರಿವೆನ್ಷನ್ ಆಫ್ ಕ್ರುಯಾಲಿಟಿ ಟು ಅನಿಮಲ್ಸ್ ಆ್ಯಕ್ಟ್ 1960 ರ ಪ್ರಕಾರ2015 ಆಗಸ್ಟ್ 14 ರ ಸರ್ಕಾರದ ಅದೇಶದಂತೆ ಕಾನೂನು ಬಾಹೀರವಾಗಿಪ್ರಾಣಿಗಳ ಅಕ್ರಮ ವಧೆ, ಸಾಗಾಣಿಕೆ ಹಾಗೂ ಮಾರಾಟ ಮಾಡುವುದುಕಂಡು ಬಂದಲ್ಲಿ ಸಂಬಂಧಪಟ್ಟ ಮಾಲೀಕರ ವಿರುದ್ಧ ಕಾನೂನು…

ಝೀಕಾ ವೈರಸ್ ಭೀತಿ : ಲಾರ್ವಾ ಸಮೀಕ್ಷೆಗೆ ಹೆಚ್ಚಿನ

ಒತ್ತು ನೀಡಲು ಡಿ.ಸಿ. ಸೂಚನೆ ನೆರೆಯ ರಾಜ್ಯ ಕೇರಳದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಝೀಕಾವೈರಸ್ ‘ಈಡಿಸ್ ಈಜಿಪ್ಟೈ’ ಎನ್ನುವ ಸೊಳ್ಳೆ ಕಚ್ಚುವುದರಿಂದ ಹರಡುವಸಾಂಕ್ರಾಮಿಕ ರೋಗವಾಗಿದ್ದು, ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿಸೊಳ್ಳೆಗಳ ಲಾರ್ವಾ ಪತ್ತೆಹಚ್ಚುವ ಸಮಿಕ್ಷೆ ಕಾರ್ಯ ಕೈಗೊಳ್ಳಲುಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್…

ಬೇಜವಾಬ್ದಾರಿ ವರ್ತನೆಗೆ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ

ಶಿಕ್ಷೆ- ಮಹಾಂತೇಶ್ ಬೀಳಗಿ ಕೋವಿಡ್-19 ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ, ಈಗಾಗಲೆ 3ನೇ ಅಲೆಶೀಘ್ರದಲ್ಲೇ ಆತಂಕ ಸೃಷ್ಟಿಸುವ ಸಂಭವವಿದ್ದು, ಸಾರ್ವಜನಿಕರುಮೈಮರೆತು ಕೋವಿಡ್‍ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿಓಡಾಡುತ್ತಿದ್ದಾರೆ. ಹೀಗಾಗಿ ನಿಯಮ ಗಾಳಿಗೆ ತೂರಿ ಬೇಜವಾಬ್ದಾರಿಯಾಗಿವರ್ತಿಸುವ ಸಾರ್ವಜನಿಕರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಸಹಾಯಕರಾಗಿಕನಿಷ್ಟ 04 ಗಂಟೆ ಸೇವೆ ಸಲ್ಲಿಸುವ ಶಿಕ್ಷೆ…

ಗೃಹರಕ್ಷಕ ದಳದ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ದಾವಣಗೆರೆ ಜಿಲ್ಲಾ ಗೃಹರಕ್ಷಕಕದಳದ ಐದು ಮಂದಿಅಧಿಕಾರಿಗಳು ಮಾನ್ಯ ಮುಖ್ಯಮಂತ್ರಿಗಳ ಚಿನ್ನದಪದಕಕ್ಕೆ ಭಾಜನರಾಗಿದ್ದು, ಜು.13 ರಂದು ಬೆಂಗಳೂರಿನವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು.ಚಿನ್ನದ ಪದಕ ಪಡೆದವರ ವಿವರ : 2016 ನೇ ಸಾಲಿನಲ್ಲಿಡಾ.ಬಿ.ಹೆಚ್.ವೀರಪ್ಪ ನಿವೃತ್ತ ಸಮಾದೇಷ್ಟರು. 2019 ನೇಸಾಲಿನಲ್ಲಿ…