Category: ದಾವಣಗೆರೆ

ಚುನಾವಣಾ ಗುರುತಿನ ಚೀಟಿಯ ಪರ್ಯಾಯ ದಾಖಲೆಗಳು

ದಾವಣಗೆರೆ ಅ.12 ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಚುನಾವಣೆಗೆ ಸಂಬಂಧಿಸಿದಂತೆ ಅ.28 ರಂದು ನಡೆಯುವಮತದಾನ ಕಾರ್ಯಕ್ಕೆ ಮತದಾರರು ಮತ ಚಲಾಯಿಸಲುಚುನಾವಣಾ ಗುರುತಿನ ಚೀಟಿ ಅಲ್ಲದೇ ಈ ಕೆಳಕಂಡಪರ್ಯಾಯ ದಾಖಲೆಗಳನ್ನುಉಪಯೋಗಿಸಬಹುದಾಗಿರುತ್ತದೆ.ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್(Pಂಓ) ಕಾರ್ಡ್,ಭಾರತೀಯ ಪಾಸ್‍ಪೋರ್ಟ್, ರಾಜ್ಯ/ಕೇಂದ್ರ ಸರ್ಕಾರ,ಸಾರ್ವಜನಿಕ ವಲಯ, ಸ್ಥಳೀಯ…

ಕೋವಿಡ್ ನಿಯಂತ್ರಣ ಜಾಗೃತಿಗಾಗಿ ಜಿಲ್ಲೆಯಾದ್ಯಂತ ಐಇಸಿ ಚಟುವಟಿಕೆಗಳು ಪರಿಣಾಮಕಾರಿಯಾಗಿ ಆಗಬೇಕು : ಪದ್ಮಾ ಬಸವಂತಪ್ಪ

ದಾವಣಗೆರೆ ಅ.12ಕೋವಿಡ್ 19 ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿಜಾಗೃತಿಯನ್ನು ಮೂಡಿಸಲು ಜಿಲ್ಲೆಯಾದ್ಯಂತಪರಿಣಾಮಕಾರಿಯಾದ ಐಇಸಿ(ಮಾಹಿತಿ, ಶಿಕ್ಷಣ ಮತ್ತು ಸಂವಹನ)ಚಟುವಟಿಕೆಗಳನ್ನು ಕೈಗೊಳ್ಳಲು ಕ್ರಿಯಾಯೋಜನೆಯನ್ನು ಸಿದ್ದಪಡಿಸಬೇಕೆಂದು ಜಿ.ಪಂ ಸಿಇಓ ಪದ್ಮಾಬಸವಂತಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸೋಮವಾರ ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಕೋವಿಡ್ 19 ನಿಯಂತ್ರಿಸಲು…

ಲೋಕಿಕೆರೆ ಗ್ರಾಮದಲ್ಲಿ ಮಳೆ ಹಾನಿ ವೀಕ್ಷಿಸಿದ ಜಿಲ್ಲಾಧಿಕಾರಿ

ದಾವಣಗೆರೆ ಅ,10 ದಾವಣಗೆರೆತಾಲ್ಲೂಕು ಲೋಕಿಕೆರೆ ಗ್ರಾಮದಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಹಲವುಮನೆಗಳಿಗೆ ನೀರು ನುಗ್ಗಿದ್ದು ಆ ಮನೆಗಳನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವೀಕ್ಷಿಸಿದರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು ಗಿಡ ಗಂಟಿಗಳಿಂದ ತುಂಬಿಕೊಂಡಿರುವ ಚರಂಡಿ ಹಾಗೂಕಲ್ವರ್ಟ್ ಗಳನ್ನು…

ಮಾಸ್ಕ್ ಹಾಕದೆ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ ಮಾಸ್ಕ್ ನೀಡಿ ದಂಡವಸೂಲಿ ಮಾಡಿದ; ಜಿಲ್ಲಾಧಿಕಾರಿ

ದಾವಣಗೆರೆ ಅ.9 ಕೋವಿಡ್ 19 ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರದ ಆದೇಶದಂತೆ ಮಾಸ್ಕ್ ಇಲ್ಲದೆ ನಗರ ಪ್ರದೇಶದಲ್ಲಿ ಸಂಚರಿಸುವವರಿಗೆ ರೂ 1000 ದಿಂದ 250 ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಾಸ್ಕ್ ಬಳಸದಿದ್ದರೆ ರೂ 500ರಿಂದ 250 ರೂಪಾಯಿ ದಂಡ ವಸೂಲಾತಿಗೆ ಸರ್ಕಾರ…

ಮೌನೇಶ್ವರಿ ಕಿವುಡ &ಚಿmಠಿ; ಮೂಗ ಮಕ್ಕಳ ವಸತಿಯುತ ಶಾಲೆಗೆ ದಾಖಲಾತಿ ಪ್ರಾರಂಭ

ದಾವಣಗೆರೆ ಅ,09 ದಾವಣಗೆರೆ ಡಿ.ಸಿ.ಎಂ. ಲೇಔಟ್‍ನಲ್ಲಿರುವ ಶ್ರೀ ಮೌನೇಶ್ವರಿ ಕಿವುಡ &ಚಿmಠಿ;ಮೂಗ ಮಕ್ಕಳ ವಸತಿಯುತ ಶಾಲೆಯು ವಿಕಲಚೇತನರಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಅನುದಾನದಲ್ಲಿ ನಡೆಯುತ್ತಿದ್ದು ಶಾಲೆಯಲ್ಲಿ 2020-21ನೇಸಾಲಿಗೆ ಪ್ರಾಥಮಿಕ, ಮಾಧ್ಯಮಿಕ &ಚಿmಠಿ; ಪ್ರೌಢಶಾಲೆಗೆ ದಾಖಲಾತಿಪ್ರವೇಶ ಪ್ರಾರಂಭವಾಗಿರುತ್ತದೆ. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ…

ಖಾಲಿ ಇರುವ ಸೀಟುಗಳ ಭರ್ತಿಗೆ ಅರ್ಜಿ

ದಾವಣಗೆರೆ ಅ,092020-21 ನೇ ಸಾಲಿನಲ್ಲಿ ಪ್ರಥÀಮ ವರ್ಷದ ಡಿಪ್ಲೊಮಾಪ್ರವೇಶಕ್ಕೆ ಸಂಬಂಧಿಸಿದಂತೆ ಸರ್ಕಾರಿ ಪಾಲಿಟೆಕ್ನಿಕ್, ಹರಿಹರ ಇಲ್ಲಿಆನ್‍ಲೈನ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಫ್‍ಲೈನ್ ಕೌನ್ಸಿಲಿಂಗ್ಸೀಟು ಹಂಚಿಕೆ ಮುಗಿದ ನಂತರ ಭರ್ತಿಯಾಗದೇ ಖಾಲಿ ಉಳಿದಪ್ರಥಮ ಡಿಪ್ಲೋಮಾ ಸೀಟಿಗಳಿಗೆ ಅ.09 ರಿಂದ 15 ರವರೆಗೆಪ್ರಾಚಾರ್ಯರ ಹಂತದಲ್ಲಿ ಮೊದಲು…

ಬೀದಿ ವ್ಯಾಪಾರಿಗಳಿಗೆ ಕಿರುಸಾಲ ಮತ್ತು ಬಡ್ಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ಅ,09ಕೇಂದ್ರ ಪುರಸ್ಕøತ ‘ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳಆತ್ಮ ನಿರ್ಭರ್ ನಿಧಿ’ಯ (ಪಿಎಂ ಸ್ವನಿಧಿ) ಯೋಜನೆಯಡಿ ಕಿರು ಸಾಲಮತ್ತು ಬಡ್ಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.ಕೋವಿಡ್-19 ಲಾಕ್‍ಡೌನ್ ಅವಧಿಯು ಬೀದಿ ವ್ಯಾಪಾರಸ್ಥರಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮವನ್ನುಬೀರಿದ್ದು, ಬೀದಿ ವ್ಯಾಪಾರಿಗಳ ಜೀವನೋಪಾಯ ಅಭಿವೃದ್ದಿಗಾಗಿಹಾಗೂ…

ಚುನಾವಣಾ ಗುರುತಿನ ಚೀಟಿಯ ಪರ್ಯಾಯ ದಾಖಲೆಗಳು

ದಾವಣಗೆರೆ ಅ.08ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಚುನಾವಣೆಗೆ ಸಂಬಂಧಿಸಿದಂತೆ ಅ.28 ರಂದು ನಡೆಯುವಮತದಾನ ಕಾರ್ಯಕ್ಕೆ ಮತದಾರರು ಮತ ಚಲಾಯಿಸಲುಚುನಾವಣಾ ಗುರುತಿನ ಚೀಟಿ ಅಲ್ಲದೇ ಈ ಕೆಳಕಂಡಪರ್ಯಾಯ ದಾಖಲೆಗಳನ್ನುಉಪಯೋಗಿಸಬಹುದಾಗಿರುತ್ತದೆ.ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್(Pಂಓ) ಕಾರ್ಡ್,ಭಾರತೀಯ ಪಾಸ್‍ಪೋರ್ಟ್, ರಾಜ್ಯ/ಕೇಂದ್ರ ಸರ್ಕಾರ,ಸಾರ್ವಜನಿಕ ವಲಯ, ಸ್ಥಳೀಯ ಸಂಸ್ಥೆಗಳು…

*ಪ್ರಸ್ತುತ ಸಿಐಡಿ ವಿಶೇಷ ಘಟಕದ ಶ್ರೀ ಗಿರೀಶ್, ಡಿವೈಎಸ್ಪಿ ಇವರು ತನಿಖಾಧಿಕಾರಿಗಳಾಗಿ ಮಾಯಕೊಂಡಕ್ಕೆ ಆಗಮಿಸಿದ್ದು, ನಿಷ್ಪಕ್ಷಪಾತವಾದ ಹಾಗೂ ಪಾರದರ್ಶಕವಾದ ತನಿಖೆಯನ್ನು ನಡೆಸುತ್ತಿದ್ದಾರೆ.* *ಜಿ.ಎ.ಜಗದೀಶ್,* *ಪೊಲೀಸ್ ಅಧೀಕ್ಷಕರು,(ನಿ)*

ಮಾಯಕೊಂಡ ಪೊಲೀಸ್ ಠಾಣೆಯಲ್ಲಿನ “ಲಾಕಪ್ ಡೆತ್” ಪ್ರಕರಣ.* ಮಾಯಕೊಂಡ ಪೊಲೀಸ್ ಠಾಣೆಯು ದಾವಣಗೆರೆ ಜಿಲ್ಲೆಯಲ್ಲಿದ್ದು, ದಾವಣಗೆರೆ ಗ್ರಾಮಾಂತರ ವೃತ್ತ ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗದ ವ್ಯಾಪ್ತಿಗೆ ಬರುತ್ತದೆ.ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 44 ಹಳ್ಳಿಗಳು ಬರುತ್ತದೆ. ಮಾಯಕೊಂಡ ಪೊಲೀಸ್ ಠಾಣೆಯು 1936…

ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ಅ.08 ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ ಮತ್ತುಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6,7,8,9ಮತ್ತು 10ನೇ ತರಗತಿಯವರಿಗೆ ಕನ್ನಡ ಮತ್ತು ಆಂಗ್ಲಮಾಧ್ಯಮದಲ್ಲಿ ಬೋಧಿಸಲು ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನುನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ ಹಾಗೂ ಅರ್ಹ ಅಭ್ಯರ್ಥಿಗಳು ಅ.14ರೊಳಗಾಗಿ…