Category: ದಾವಣಗೆರೆ

ಸೆ.7 ರಂದು ದಿಶಾ ಸಮಿತಿ ಸಭೆ

ದಾವಣಗೆರೆ ಆ.31ಸೆ.7 ರಂದು ಬೆಳಿಗ್ಗೆ 11 ಗಂಟೆಗೆ ಲೋಕಸಭಾ ಸದಸ್ಯರಾದ ಜಿ.ಎಂಸಿದ್ದೇಶ್ವರ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ದಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ(ದಿಶಾ) ಸಭೆಯನ್ನು ಏರ್ಪಡಿಸಲಾಗಿದೆ ಎಂದು ಜಿಪಂ ಸಿಇಓ ಪದ್ಮಾಬಸವಂತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರಕ್ಕೆ ಇಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರ

ದಾವಣಗೆರೆ ಜಿಲ್ಲಾ ಘಟಕದ ಸಭೆಯನ್ನು ಸಂಘದ ರಾಜ್ಯಧ್ಯಕ್ಷರಾದ ಶಿವಾನಂದ ತಗಡೂರ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದಿನಾಂಕ 30.08.2020 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ದೇವರಾಜ ಅರಸು ಬಡಾವಣೆಯಲ್ಲಿರುವ `ಶಿವಾಲಯ’ದಲ್ಲಿ ಕರೆಯಲಾಗಿದೆ. ಇದಕ್ಕೂ ಮೊದಲು ರಾಜ್ಯಾದ್ಯಕ್ಷ ಶಿವಾನಂದ ತಗಡೂರು ರವರು ಆರೋಗ್ಯದಿಂದ…

ಪಡಿತರ ಚೀಟಿಗೆ ವಿಕಲಚೇತನರ ಆಧಾರ್ ಸಂಖ್ಯೆ ನೋಂದಣೆ ಕಡ್ಡಾಯ

ದಾವಣಗೆರೆ ಆ.29 ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳಇಲಾಖೆಯಲ್ಲಿ ಪಡಿತರ ಆಹಾರ ಪದಾರ್ಥಗಳನ್ನು ಪಡೆಯುತ್ತಿರುವವಿಕಲಚೇತನರು ತಮ್ಮ ಆಧಾರ್ ಸಂಖ್ಯೆಯನ್ನು ಪಡಿತರಚೀಟಿಯೊಂದಿಗೆ ನೋಂದಣಿ ಮಾಡಿಕೊಳ್ಳುವುದುಕಡ್ಡಾಯವಾಗಿರುತ್ತದೆ. ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೊಳಗಾಗಿರುವವಿಕಲಚೇತನರಿಗೆ ಹೆಚ್ಚಿನ ಪಡಿತರ ಅಕ್ಕಿಯನ್ನು ವಿತರಿಸುವಉದ್ದೇಶವಿರುತ್ತದೆ. ಆದ್ದರಿಂದ ಗ್ರಾಮೀಣ ಭಾಗದ ವಿಕಲಚೇತನರುತಮ್ಮ ಗ್ರಾಮ…

ಸ್ವಾತಂತ್ರ್ಯ ಹೋರಾಟಗಾರರ ಗೌರವ ಧನ ಪಡೆಯಲು ದಾಖಲೆ ಒದಗಿಸಿ

ದಾವಣಗೆರೆ ಆ.29ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ಹಾಗೂ ಕುಟುಂಬಪಿಂಚಣಿಯನ್ನು ಕಂದಾಯ ಇಲಾಖೆಯಿಂದ ಖಜಾನೆ-2 ಮುಖಾಂತರವಿತರಿಸಲು ಸರ್ಕಾರ ಆದೇಶಿಸಿದ್ದು, ಪಿಂಚಣಿದಾರರ ವಿಳಾಸ, ಬ್ಯಾಂಕ್ ಖಾತೆಸಂಖ್ಯೆ ಲಭ್ಯವಿಲ್ಲದೇ ಇರುವುದರಿಂದ ಗೌರವಧನ ಹಾಗೂ ಕುಟುಂಬಪಿಂಚಣಿಯನ್ನು ಪಾವತಿಸಲು ಸಾಧ್ಯವಾಗಿರುವುದಿಲ್ಲ. ಆದ ಕಾರಣಕೆಳಕಂಡವರು ಡಿಸಿ ಕಚೇರಿಯನ್ನು ಸಂಪರ್ಕಿಸಿ ಸೌಲಭ್ಯಪಡೆಯಬಹುದು.ಪಿಂಚಣಿದಾರರು :…

ವಿಡಿಯೋ ಕಾನ್ಫರೆನ್ಸ್ ಸುದ್ದಿಗೋಷ್ಠಿಯಲ್ಲಿ ನ್ಯಾಯಾಮೂರ್ತಿಗಳಾದ ಅರವಿಂದ ಕುಮಾರ್ ಸ್ಪಷ್ಟನೆ ಮೆಗಾ ಇ-ಲೋಕ ಅದಾಲತ್ ಉದ್ದೇಶ ಸರ್ವರಿಗೂ ನ್ಯಾಯ ಒದಗಿಸುವುದಾಗಿದೆ

ದಾವಣಗೆರೆ ಆ.28ಸೆ.19 ರಂದು ದೇಶದಲ್ಲಿ ಪ್ರಪ್ರಥಮವಾಗಿ ಮೆಗಾ ಇ-ಲೋಕ ಅದಾಲತ್ ಮಾಡುವ ದೃಷ್ಟಿಯಿಂದ ಕಾರ್ಯಪ್ರಾರಂಭ ಮಾಡಲಾಗಿದೆ ಎಂದ ರಾಜ್ಯ ಕಾನೂನು ಸೇವಾಪ್ರಾಧಿಕಾರದ ಅಧ್ಯಕ್ಷರು ಹಾಗೂ ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಾಮೂರ್ತಿಗಳಾದ ಅರವಿಂದಕುಮಾರ್ ಹೇಳಿದರು.ಶುಕ್ರವಾರ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿಯಲ್ಲಿಮಾತನಾಡಿದ…

ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುವಂದನೆ ಯೋಜನೆ

ದಾವಣಗೆರೆ ಆ.27ಭಾರತೀಯ ಅಂಚೆ ಇಲಾಖೆಯು ಶಿಕ್ಷಕರ ದಿನಾಚರಣೆ(ಸೆಪ್ಟೆಂಬರ್ 5)ಅಂಗವಾಗಿ ಶಿಕ್ಷಕರಿಗೆ ಅಂಚೆ ಮೂಲಕ ಉಡುಗೊರೆಗಳನ್ನು ನೀಡುವವಿಶೇಷ ಗುರುವಂದನೆ ಯೋಜನೆ ಆರಂಭಿಸಿದೆ. ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾಸಂಪತ್ ಈ ಯೋಜನೆಗೆ ಇಂದು ಚಾಲನೆಯನ್ನು ನೀಡಿದರು.ಕೋವಿಡ್ ಹಿನ್ನಲೆಯಲ್ಲಿ ಶಾಲಾ, ಕಾಲೇಜುಗಳು…

ಕೈಮಗ್ಗ ಮತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಕೋರ್ಸ್ ಅರ್ಜಿ ಆಹ್ವಾನ

ದಾವಣಗೆರೆ ಆ.272020-21ನೇ ಸಾಲಿನ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು ಜವಳಿತಂತ್ರಜ್ಞಾನದಲ್ಲಿ ಡಿಪ್ಲೋಮಾ ಕೋರ್ಸ್ ಕಲಿಕೆಗಾಗಿ ಪುರುಷಮತ್ತು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಹಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಎಸ್.ಎಸ್.ಎಲ್.ಸಿ.ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲೀಷನ್ನು ಒಂದುವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನುಆಹ್ವಾನಿಸಲಾಗಿದ್ದು, ಪ್ರತಿ ಅಭ್ಯರ್ಥಿಗೆ ಪ್ರತಿ…

ಮತದಾರರ ಪಟ್ಟಿಗಳ ಪರಿಷ್ಕರಣೆಗೆ ವೇಳಾಪಟ್ಟಿ ಪ್ರಕಟ

ಭಾರತ ಚುನಾವಣಾ ಆಯೋಗವು ಅರ್ಹತಾ ದಿನಾಂಕ: 01.01.2021ಕ್ಕೆಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2021 ಕ್ಕೆಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಹೊರಡಿಸಿದೆ. ನ.16 ರಂದು ಭಾವಚಿತ್ರವಿರುವ ಕರಡು ಮತದಾರರಪಟ್ಟಿಗಳ ಪ್ರಕಟಣೆಯನ್ನು ಹೊರಡಿಸಲಾಗುವುದು. ನ.16 ರಿಂದಡಿ.15 ರವರೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ದಾಖಲಿಸುವಅವಧಿಯಾಗಿರುತ್ತದೆ. ಮತದಾರರು ಮತದಾರರ ಪಟ್ಟಿಗೆ…

ಜಿಲ್ಲೆಯಲ್ಲಿ ಇಂದು 232 ಕೊರೊನಾ ಪಾಸಿಟಿವ್ 162 ಮಂದಿ ಗುಣಮುಖ 05ಸಾವು,

ದಾವಣಗೆರೆ ಆ26 ಜಿಲ್ಲೆಯಲ್ಲಿ ಇಂದು 232 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 162 ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ ಮತ್ತು 05, ಸಾವು ಸಂಭವಿಸಿದೆ. ಈ ದಿನ ದಾವಣಗೆರೆಯಲ್ಲಿ 103, ಹರಿಹರ 60, ಜಗಳೂರು 04,…

ಆ 27 ರಂದು ತಹಶೀಲ್ದಾರ್ ಕಚೇರಿ ಸಿಲ್‍ಡೌನ್

ದಾವಣಗೆರೆ 26 ಇಂದು ದಾವಣಗೆರೆ ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಸೇರಿದಂತೆ 200 ಜನರಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದ್ದು 4 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು. ಹಾಗಾಗಿ ಆ.27 ರಂದು ಕಚೇರಿಗೆ ಸ್ಯಾನಿಟೈಸರ್ ಮಾಡಿಸುವ ಸಲುವಾಗಿ ಕಚೇರಿಯನ್ನು ಬಂದ್ ಮಾಡಲಾಗುತ್ತದೆ…